Gangolliಯಲ್ಲಿ ನಿಲ್ಲದ ಗೋಕಳ್ಳರ ಅಟ್ಟಹಾಸ! | Thieves Stealing a Cow | Udayavani
Team Udayavani, Jun 10, 2020, 12:37 PM IST
ಶಾಂತವಾಗಿದ್ದ ಗಂಗೊಳ್ಳಿಯಲ್ಲಿ ಹಿಂದೂಗಳ ಭಾವನೆಗೆ ಧಕ್ಕೆ ತರುವ ಉದ್ದೇಶದಿಂದ ಕಳೆದ 15 ದಿನದಿಂದ ಗೋಕಳ್ಳತನ ನಡೆಯುತ್ತಿದೆ. ಮೊನ್ನೆಯಷ್ಟೇ ಗೋಮಾಂಸದೊಂದಿಗೆ ಗೋಕಳ್ಳರು ಸಿಕ್ಕಿಬಿದ್ದರು ನಂತರ ದುರ್ಗಾಕೇರಿಯ ಖಾಲಿ ಜಾಗದಲ್ಲಿ ಒಂದು ಗಂಡು ಗೋವನ್ನು ಕಟ್ಟು ಹಾಕಿದ್ದರು ಇದೀಗ ನಿನ್ನೆ ತಡರಾತ್ರಿ ಕರ್ಫ್ಯೂ ಜಾರಿಯಲಿದ್ದರು ಲೆಕ್ಕಿಸದೆ ಗಂಗೊಳ್ಳಿ ಮಂಜುಳಾ ವೈನ್ ಶಾಪ್ ಮುಂಭಾಗದಲ್ಲಿ ಹಾಗೂ ಪೆರಾಜೆ ಬಾರ್ ಮುಂಭಾಗದಲ್ಲಿ ಗೋಕಳ್ಳತನ ಮಾಡಿ ಗಂಗೊಳ್ಳಿ ಮುಖ್ಯ ರಸ್ತೆಯ ಮೂಲಕ ಪರಾರಿಯಾಗಿದ್ದಾರೆ. ಮುಖ್ಯ ರಸ್ತೆಯಲ್ಲಿ ಸಾಕಷ್ಟು ಸಿಸಿ ಹಾಗೂ ಚೆಕ್ ಪೋಸ್ಟ್ಗಳಲ್ಲಿ ಸಿಸಿ ಇರುವುದರಿಂದ ಕೋಮು ಸಂಘರ್ಷಕ್ಕೆ ಕಾರಣವಾಗುವ ಕಳ್ಳರನ್ನು ಹಿಡಿಯುವುದು ಇಲಾಖೆಗೆ ಅಸಾಧ್ಯವಲ್ಲ ಎನ್ನುವುದು ಆಶಯ.
ಹೊಸ ವಿಡಿಯೋಗಳು ಇನ್ನಷ್ಟು
ಟಾಪ್ ನ್ಯೂಸ್
ಹೊಸ ಸೇರ್ಪಡೆ
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ