ಬಾವಿಯಲ್ಲಿ ಸಿಲುಕಿಕೊಂಡ ಯುವಕ : ಮೇಲೆತ್ತಲು ರಕ್ಷಣಾ ಸಿಬ್ಬಂದಿಯ ಹರಸಾಹಸ
Team Udayavani, Jan 29, 2022, 9:21 PM IST
ಶಿಡ್ಲಘಟ್ಟ : ಬಾವಿಯೊಳಗೆ ತನ್ನ ಮೊಬೈಲ್ ಬಿತ್ತೆಂದು ತೆಗೆಯಲು ಬಾವಿಗಿಳಿದ ಯುವಕ ನಿತ್ರಾಣಗೊಂಡು ಮೇಲೆ ಬರಲಾಗದ ಸ್ಥಿತಿ ನಿರ್ಮಾಣವಾಗಿದ್ದು ಸ್ಥಳಕ್ಕೆ ಬಂದ ರಕ್ಷಣಾ ಸಿಬ್ಬಂದಿಗಳು ಯುವಕನನ್ನು ಮೇಲೆತ್ತಲು ಹರಸಾಹಸ ಪಡುತ್ತಿದ್ದಾರೆ…