ನ್ಯೂಟನ್‌ ನಿಯಮ ಭಾರತೀಯ ಸಿದ್ಧಾಂತದ ನಕಲು!


Team Udayavani, Jul 15, 2022, 8:21 AM IST

ನ್ಯೂಟನ್‌ ನಿಯಮ ಭಾರತೀಯ ಸಿದ್ಧಾಂತದ ನಕಲು!

ಪ್ರಾಥಮಿಕ ಶಿಕ್ಷಣದಲ್ಲಿ ರಾಷ್ಟ್ರೀಯ ಶಿಕ್ಷಣ ನೀತಿ ಜಾರಿಗೆ ತರುವ ನಿಟ್ಟಿನಲ್ಲಿ ರಾಜ್ಯ ಸರಕಾರ ನೇಮಕ ಮಾಡಿದ್ದ  ಕಾರ್ಯಪಡೆಯು ಕೇಂದ್ರ ಸರಕಾರಕ್ಕೆ “ನಿಲುವು ಪತ್ರ’ ನೀಡಿದ್ದು, ಇದರಲ್ಲಿ ಭಾರತ ಮತ್ತು ಭಾರತೀಯತೆಯ ಬಗ್ಗೆ  ಪ್ರಸ್ತಾವಿಸಲಾಗಿದೆ. ಅದರಲ್ಲೂ ಮುಖ್ಯವಾಗಿ ಪ್ರಪಂಚಕ್ಕೆ ವೇದ, ಯೋಗ ಮತ್ತು ತತ್ವ್ತ ಶಾಸ್ತ್ರದ ಕೊಡುಗೆಯ ಬಗ್ಗೆ ಆದ್ಯತೆ ನೀಡಲಾಗಿದೆ. ಈ ನಿಟ್ಟಿನಲ್ಲಿ ಕಾರ್ಯಪಡೆಯ ಅಧ್ಯಕ್ಷ, ನಿವೃತ್ತ ಐಎಎಸ್‌ ಅಧಿಕಾರಿ ಮದನ್‌ ಗೋಪಾಲ್‌ ಅವರು ಉದಯವಾಣಿ ಜತೆಗೆ ಮಾತನಾಡಿದ್ದಾರೆ.

ಎನ್‌ಇಪಿಯಲ್ಲಿ ರಾಜ್ಯಭಾಷೆ, ಮಾತೃಭಾಷೆ, ಮನೆ ಭಾಷೆಗೆ ಬೇರೆ ಬೇರೆ ರೀತಿಯ ಆಯಾಮಗಳನ್ನು ನೀಡಲಾಗಿದೆ. ಈಗ ಸಮಸ್ಯೆಯಾಗಿರುವುದು ಮಾಧ್ಯಮ ವಲ್ಲ, ಶಿಕ್ಷಣದ ಗುಣಮಟ್ಟ. ಹಿಂದೆ 5ನೇ ತರಗತಿಯ ಅನಂತರ ಇಂಗ್ಲಿಷ್‌ ಕಲಿಸಿದರೂ ಚೆನ್ನಾಗಿ ಕಲಿಸ ಲಾಗುತ್ತಿತ್ತು. ಇದಕ್ಕಾಗಿ ಗುಣಮಟ್ಟದ ಶಿಕ್ಷಕರು ಆವಶ್ಯಕ. ಇದನ್ನು ಯಾವ ರೀತಿಯಲ್ಲಿ ಅನುಷ್ಠಾನ ಮಾಡಬೇಕೆಂಬ ಬಗ್ಗೆ ಸಲಹೆ ಸೂಚನೆ ಗಳನ್ನು ಸ್ವೀಕರಿಸುತ್ತೇವೆ. ಕೇಂದ್ರ ಸರಕಾರವು ಎನ್‌ಸಿಎಫ್ ರಚಿಸಿದ ಅನಂತರ ರಾಜ್ಯ ದಲ್ಲಿ ಕೆಸಿಎಫ್ ರಚಿಸಿ ಪಠ್ಯಪುಸ್ತಕ ಸಿದ್ಧಗೊಳಿಸಲಾಗುತ್ತದೆ.

ನಮ್ಮ ಕೊಡುಗೆ ಅಪಾರ :

ಭಾರತೀಯ ಶಿಕ್ಷಣ ಪದ್ಧತಿಯಲ್ಲಿ ವಿಜ್ಞಾನವಿದೆ. ಆದರೆ ನಮ್ಮನ್ನು ಈವರೆಗೆ ಭಾರತೀಯ ಶಾಸ್ತ್ರೀಯ ವಿಜ್ಞಾನವು ತಿಳಿಯದಂತೆ ಬೆಳೆಸಿದ್ದಾರೆ. ನಮ್ಮ ಇತಿಹಾಸ, ತತ್ತ್ವ ಶಾಸ್ತ್ರಗಳನ್ನು ತಿಳಿದರೆ ಪ್ರಪಂಚದ ಜ್ಞಾನ ವ್ಯವಸ್ಥೆಗೆ ಭಾರತದ ಕೊಡುಗೆ ಏನು ಮತ್ತು ಅದರ ಪ್ರಯೋಜನ ಏನು ಎಂಬುದು ಸ್ಪಷ್ಟವಾಗುತ್ತದೆ.

ನ್ಯೂಟನ್‌ ಸಿದ್ಧಾಂತ ತಪ್ಪಲ್ಲ:

ನ್ಯೂಟನ್‌ ಸಿದ್ಧಾಂತ ತಪ್ಪು ಎಂದು ನಾವು ಹೇಳಿಲ್ಲ. ಅವನ ಗುರುತ್ವಾಕರ್ಷಣೆ ಸಿದ್ಧಾಂತ ವನ್ನು ಕೇರಳದ ಪುಸ್ತಕ ವೊಂದರಿಂದ ನಕಲು ಮಾಡ ಲಾಗಿದೆ ಎಂಬ ವಿಷಯ ಅಂತಾರಾಷ್ಟ್ರೀಯ ಮಟ್ಟ ದಲ್ಲಿ ಚರ್ಚೆಯಾಗುತ್ತಿದೆ. ಅದನ್ನು ಹೇಳಿದ್ದೇವೆ.

ಪೈಥಾಗೊರಸ್‌ ಪ್ರಮೇಯವೂ ನಮ್ಮ ಕೊಡುಗೆ :

ಪೈಥಾಗೊರಸ್‌ ಪ್ರಮೇಯ ಎರವಲು ಪಡೆದದ್ದು ಎಂದು ಹತ್ತಾರು ವರ್ಷಗಳಿಂದ ಚರ್ಚೆಯಾಗುತ್ತಿದೆ. ಈ ಬಗ್ಗೆ ವೈಜ್ಞಾನಿಕ ದೃಷ್ಟಿಕೋನದಿಂದ ನೋಡಲಾಗಿದೆ. ಸನಾತನ ಭಾರತದ ಗಣಿತಜ್ಞ ಬೌದ್ಧಾಯನ ಈ ಪ್ರಮೇಯ ಮಂಡಿಸಿದ್ದ. ಪೈಥಾಗೊರಸ್‌ ಪ್ರಮೇಯದ ಮೂಲ ಭಾರತದ ಕೊಡುಗೆ ಎಂಬುದನ್ನು ತಿಳಿಸಿದ್ದೇವೆ.

ಶಿಕ್ಷಣದ ಭಾರತೀಕರಣ :

ಶಾಲಾ ಶಿಕ್ಷಣ ಮತ್ತು ಪುಸ್ತಕವನ್ನು ಕೇಸರೀಕರಣ ಮಾಡುತ್ತಿಲ್ಲ. ಬದಲಾಗಿ ಭಾರತೀಕರಣ ಆಗುತ್ತಿದೆ. ಇಷ್ಟು ವರ್ಷಗಳ ಕಾಲ ಹತ್ತಾರು ರೀತಿಯಲ್ಲಿ ನಮ್ಮನ್ನು ಕೀಳಾಗಿ ನೋಡುವ ಮನಃಸ್ಥಿತಿ ಬೆಳೆದು ಬಂದಿದೆ. ಆದರೆ ಮ್ಯಾಕ್ಸ್‌ಮುಲ್ಲರ್‌ ತನ್ನ “ದಿ ಗ್ರೇಟ್‌ ಫಿಲಾಸಫಿ’ ಎಂಬ ಗ್ರಂಥದ 12 ಸಂಪುಟಗಳಲ್ಲಿಯೂ ಜ್ಞಾನ-ವಿಜ್ಞಾನದಲ್ಲಿ ಭಾರತದ ಪಾತ್ರವೇನೆಂದು ತಿಳಿಸಿದ್ದಾರೆ. ಈ ಎಲ್ಲ ವಿಚಾರಗಳನ್ನು ತಿಳಿದು ನಮ್ಮ ಪಠ್ಯದಲ್ಲಿ ವಿಜ್ಞಾನ, ಗಣಿತ, ತತ್ತÌಶಾಸ್ತ್ರ, ಯೋಗದಲ್ಲಿ ಭಾರತೀಯರ ಆಳವಾದ ಜ್ಞಾನಭಂಡಾರವನ್ನು ತಿಳಿಸಲಾಗುತ್ತಿದೆ.

800 ಪೊಸಿಷನ್‌ ಪೇಪರ್‌ :

ರಾಷ್ಟ್ರೀಯ ಶಿಕ್ಷಣ ನೀತಿ ಅಳವಡಿಕೆಗೆ ಒಪ್ಪಿಗೆ ನೀಡಿರುವ ವಿವಿಧ ರಾಜ್ಯಗಳು ಕೇಂದ್ರ ಸರಕಾರಕ್ಕೆ ಒಟ್ಟು  800 “ಪೊಸಿಷನ್‌ ಪೇಪರ್‌’ಗಳನ್ನು ಸಲ್ಲಿಸಿವೆ. ಕರ್ನಾಟಕದಿಂದಲೂ ಕಾರ್ಯಪಡೆ 26 ಪೇಪರ್‌ಗಳನ್ನು ಸಲ್ಲಿಸಿದೆ. ಇವುಗಳನ್ನು ಅಧ್ಯಯನ ಮಾಡಿದ ಬಳಿಕ ಕೇಂದ್ರ ಸರಕಾರ ಅಂತಿಮ ನಿರ್ಧಾರಕ್ಕೆ ಬರಲಿದೆ.

- ಎನ್‌.ಎಲ್‌. ಶಿವಮಾದು

ಟಾಪ್ ನ್ಯೂಸ್

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ

D.K; Udupi ರಜೆ, ಶುಭ ಸಮಾರಂಭ: ಎಲ್ಲೆಡೆ ವಾಹನ ದಟ್ಟಣೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.