ಸೈಕಲ್ ಕೊಳ್ಳಲು ಇಟ್ಟಿದ್ದ ಪಿಗ್ಗಿ ಬ್ಯಾಂಕ್ ಹಣವನ್ನು ಕೋವಿಡ್ ನಿಧಿಗೆ ಕೊಟ್ಟ ಏಳರ ಪೋರ.!


Team Udayavani, May 13, 2021, 9:00 AM IST

Untitled-1

ಕೋವಿಡ್ ಬಹುತೇಕ ಎಲ್ಲರ ಬದುಕನ್ನು ಕತ್ತಲ ಕೂಪಕ್ಕೆ ದೂಡಿದೆ. ನೆಮ್ಮದಿಯ ನೆರಳನ್ನು ‌ಮರೆ‌ಮಾಚಿದ. ಇಂಥ ಸಂದರ್ಭದಲ್ಲಿ ನಡೆದ ಕೆಲವೊಂದು ಆಶದಾಯಕ,ಆಶ್ರಯದಾಯಕ ಅಂಶಗಳು,ಘಟನೆಗಳು, ಸನ್ನಿವೇಶಗಳು ನಮ್ಮ ಮುಂದೆ ಇವೆ.

ಕೋವಿಡ್ ನಿಯಂತ್ರಣದಲ್ಲಿ ಸರ್ಕಾರದೊಂದಿಗೆ ಸಹಕಾರವೇ ನಮ್ಮ ಧ್ಯೇಯವಾಗಬೇಕು ವಿನಃ ಯಾವ ಉಡಾಫೆತನವೂ ಅಲ್ಲ. ಇತ್ತೀಚೆಗೆ ಕೇರಳದಲ್ಲಿ ಕೋವಿಡ್ ವ್ಯಾಕ್ಸಿನ್ ಚಾಲೆಂಜ್ ಗಾಗಿ ಬೀಡಿ ಕಟ್ಟಿ ವರ್ಷಾನುಗಟ್ಟಲೆಯಿಂದ ಉಳಿಸಿಕೊಂಡಿದ್ದ ಹಣವನ್ನು ವೃದ್ಧರೊಬ್ಬರು ಕೋವಿಡ್ ನಿಧಿಗಾಗಿ ದಾನವಾಗಿ ನೀಡಿದ್ದನು ನೀವು ಕೇಳಿರಬಹುದು. ಸದ್ಯ ಅದೇ ರೀತಿಯ ದಾನದ ಕತೆ ತಮಿಳುನಾಡಿನ ಮದುರೈಯಲ್ಲಿ ಕಂಡು ಬಂದಿದೆ.

ಹರೀಶ್ ವರ್ಮಾನ್. ಏಳು ವರ್ಷದ ಹುಡುಗ ಅಪ್ಪ ಅಮ್ಮನೊಂದಿಗೆ ಆಟ. ಚುರುಕು ಬುದ್ಧಿಯ ಮಾತು. ಈ ವಯಸ್ಸಿನಲ್ಲಿ ನಾವೂ ಕೂಡ ಮಾಡಿದ್ದಿಷ್ಟೇ ಆದರೆ ಹರೀಶ್ ವಯಸ್ದಸಿಗೂ ಮೀರಿದ ಕಾರ್ಯವೊಂದನ್ನಿ ಮಾಡಿದ್ದಾನೆ.

ಎಲೆಕ್ಟ್ರಾನಿಕ್ ಕೆಲಸ ಮಾಡುವ ಹರೀಶ್ ನ ಅಪ್ಪ ,ಮಗನ ಸಣ್ಣ ವಯಸ್ಸಿನ ಆಸೆ ಸೈಕಲ್  ಬೇಕೆನ್ನುವುದಕ್ಕೆ ದಿನಂಪ್ರತಿ ಎಷ್ಟು ಆಗುತ್ತದೋ ಅಷ್ಟು ಹಣವನ್ನು ಮಗನ ಹಟದಿಂದ ಹರೀಶ್ ನ ಉಳಿತಾಯ ಡಬ್ಬಿಯಲ್ಲಿ ಹಾಕುತ್ತಿದ್ದರು. ಹರೀಶ್ ಅಪ್ಪ ಕೊಟ್ಟ ಒಂದೊಂದು ಪೈಸೆಯನ್ನೂ ತುಂಬಾ ಜಾಗ್ರತೆಯಿಂದ ಜಮೆ ಮಾಡಿ ಇಡುತ್ತಿದ್ದ.

ತಮಿಳುನಾಡಿನಲ್ಲಿ ದಿನೇ ದಿನೇ ಕೋವಿಡ್ ಸೋಂಕು ಹೆಚ್ಚಳವಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯದಲ್ಲಿ ಮುಖ್ಯಮಂತ್ರಿ ಕೋವಿಡ್ ನಿಧಿಗೆ ಗಣ್ಯರಿಂದ- ಸಾಮಾನ್ಯರಿಂದ ಹಣ ಸಂಗ್ರಹವಾಗಲು ಶುರುವಾಗುತ್ತದೆ.

ಇದೇ ವೇಳೆಯಲ್ಲಿ ಹರೀಶ್ ವರ್ಮಾನ್ ಮನಸ್ಸಿನಲ್ಲಿ ಬಂದ ಯೋಚನೆ ಎಂಥವವರನ್ನೂ ಒಮ್ಮೆ ಅಚ್ಚರಿಗೊಳಿಸಬಹುದು. ಸೈಕಲ್ ತುಳಿದು ಮನೆ ಪಕ್ಕದ ಬೀದಿ ಸುತ್ತ ಬೇಕು, ಬೀಳುವ ಘಳಿಗೆಯಲ್ಲಿ ಅಮ್ಮ ಅಪ್ಪ ನನ್ನನ್ನು ಹಿಡಿಯಬೇಕೆನ್ನುವ ಅಪಾರ ಆಸೆಯನ್ನು ಹೊಂದಿದ್ದ ಹುಡುಗ ಹರೀಶ್. ತನ್ನ ಮೆಚ್ಚಿನ ಆಸೆಯನ್ನು ಬದಿಗಿಟ್ಟು ತಾನು ಅಪ್ಪನಿಂದ ಪಡೆದು, ಒಟ್ಟು ಮಾಡಿದ ಹಣವನ್ನು ಮುಖ್ಯಮಂತ್ರಿ ಕೋವಿಡ್ ನಿಧಿಗೆ ನೀಡಲು ಮುಂದಾಗುತ್ತಾರೆ.!

ಹರೀಶ್ ಎರಡು ವರ್ಷಗಳಿಂದ ಒಟ್ಟು ಮಾಡಲು ಶುರು ಮಾಡಿದ ಹಣವನ್ನು ಕೋವಿಡ್ ನಿಧಿಗೆ ಕೊಡುತ್ತಾರೆ. ಹಣದ ಡಬ್ಬಿಯೊಂದಿಗೆ ಹರೀಶ್ ಮುಖ್ಯಮಂತ್ರಿ ಸ್ಟ್ಯಾಲಿನ್ ಅವರಿಗೆ ಒಂದು ಕೈಬರಹವನ್ನು ಬರೆದು ಅದರಲ್ಲಿ ಈ ಹಣವನ್ನು ಕೋವಿಡ್ ಸೋಂಕಿತರ ಚಿಕಿತ್ಸೆಗೆ ಬಳಸಿ ಎಂದು ಕೇಳಿ ಕೊಳ್ಳುತ್ತಾರೆ.

ಇದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ ಸ್ಟ್ಯಾಲಿನ್. ಹರೀಶ್ ಗೆ ತನ್ನ ಶಾಸಕ ಹಾಗೂ ಸಂಗಡಿಗರ ಮೂಲಕ ಇಷ್ಟದ ಸೈಕಲ್ ನ್ನು ಉಡುಗೊರೆ ರೂಪದಲ್ಲಿ ಕೊಟ್ಟು ಜನರಿಗೆ ಮಾದರಿಯಾದ ಹರೀಶ್ ನ ಕಾರ್ಯವನ್ನು ಟ್ವೀಟ್ ಮಾಡಿ ಪ್ರಶಂಸೆ ಮಾಡುತ್ತಾರೆ.

ಸದ್ಯ ಈ ಸುದ್ದು ವೈರಲ್ ಆಗಿದ್ದು, ಹರೀಶ್ ಮನ ಮೆಚ್ಚುವ ದಾನ ಕಾರ್ಯವನ್ನು ಜನರು ಕೊಂಡಾಡುತ್ತಿದ್ದರೆ, ಸ್ಟ್ಯಾಲಿನ್ ಶುದ್ಧ ಮನಸ್ಸನ ವ್ಯಕ್ತಿತ್ವವನ್ನು ಜನ ಮೆಚ್ಚುಗೆ ವ್ಯಕ್ತಪಡಿಸುತ್ತಿದ್ದಾರೆ.

 

– ಸುಹಾನ್ ಶೇಕ್

ಟಾಪ್ ನ್ಯೂಸ್

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್‌ ಏಜೆಂಟ್‌ ಟ್ರಿಫ್’: ಬಿಜೆಪಿ ಆರೋಪ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ

HDK ಪೆನ್‌ಡ್ರೈವ್‌ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

ಇದು ಮನರಂಜನೆಯ ಲೋಕ: ಮನಸ್ಸನ್ನು ಹಗುರಾಗಿಸುವ ಒಂದು ಪರ್ಯಾಯ ಮಾರ್ಗ

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

who will be the Indian fast bowlers for t20 world cup

T20 World Cup; ಯಾರಿಲ್ಲ.. ಯಾರಿಲ್ಲ.. ವಿಶ್ವಕಪ್ ಗೆ ವೇಗದ ಬೌಲರ್ ಗಳು ಯಾರೆಲ್ಲಾ?

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಮಾಡುವ ಹಾಗಿಲ್ಲ

ಸಿನಿಮಾದಲ್ಲಿ ಖ್ಯಾತಿ, ಭಾರತೀಯರ ಪ್ರೀತಿಗಳಿಸಿದರೂ ಈ ಸೆಲೆಬ್ರಿಟಿಗಳು ಮತದಾನ ಹಕ್ಕು ಹೊಂದಿಲ್ಲ

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

Inheritance Tax:  ಸ್ಯಾಮ್‌ ಪಿತ್ರೋಡಾ ಹೇಳಿದ್ದೇನು-ಏನಿದು ಪಿತ್ರಾರ್ಜಿತ ತೆರಿಗೆ ಜಟಾಪಟಿ!

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Road Mishap ಪಡುಬಿದ್ರಿ: ಪಾದಚಾರಿಗೆ ಬೈಕ್‌ ಢಿಕ್ಕಿ: ಇಬ್ಬರಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Kasaragod ರೈಲು ಗಾಡಿಗೆ ಕಲ್ಲೆಸೆತ: ಬಾಲಕಿಗೆ ಗಾಯ

Uppinangady ಬೆಂಕಿ ಅವಘಡ: ಭಾರೀ ನಷ್ಟ

Uppinangady ಮನೆಗೆ ಆಕಸ್ಮಿಕ ಬೆಂಕಿ: ಭಾರೀ ನಷ್ಟ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಕಾಂಗ್ರೆಸ್‌-ಬಿಜೆಪಿ ಬರ ಪರಿಹಾರ ಜಟಾಪಟಿ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Drought Relief: ಎಕ್ಸ್‌ (ಟ್ವಿಟರ್‌)ನಲ್ಲೂ ಕಾಂಗ್ರೆಸ್‌-ಬಿಜೆಪಿ ವಾಕ್ಸಮರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.