ಶಾಲೆಗೆ ಹೋಗಿ ರಾಜ್ಯಶಾಸ್ತ್ರ ಪಾಠ ಕೇಳಿದ ಶ್ವಾನ ಲೂನಾ!


Team Udayavani, Sep 18, 2017, 5:25 AM IST

dog-in-class-facebook.jpg

ಪುಟ್ಟ ಲೂನಾ ಶಾಲೆಗೆ ಹೋಗಿ ರಾಜ್ಯಶಾಸ್ತ್ರದ ಪಾಠ ಕೇಳಿದ್ದಾಳೆ. ಜತೆಗೆ ಸಾಕಷ್ಟು ಸ್ನೇಹಿತರನ್ನು  ಸಂಪಾದಿಸಿಕೊಂಡಿದ್ದಾಳೆ. ಅಂದಹಾಗೆ ಲೂನಾ ಎಂದರೆ ಸಾಕು ಶ್ವಾನ! ರಾಜ್ಯಶಾಸ್ತ್ರ ಪಾಠ ಕೇಳಿ ಶ್ವಾನವೇನು ರಾಜ್ಯವಾಳಬೇಕಾ? ಲೂನಾಗೆ ಅಂಥ ಆಸೆಯೇನೂ ಇಲ್ಲ. ಒಡತಿ ಜಸ್ಸಿಕಾ ಲೂಯೀಸ್‌ಗೆ ಚಂಡ ಮಾರುತದಿಂದ ತಪ್ಪಿಸಿಕೊಳ್ಳ ಬೇಕಿತ್ತು. ಸ್ಥಳಾಂತರವಾಗುವಾಗ
ವಿಳಂಬವಾಗಬಾರದು ಎಂಬ ಕಾರಣಕ್ಕೆ ಶಾಲೆಗೇ ತನ್ನ ಶ್ವಾನವನ್ನು ತಂದು, ಕ್ಲಾಸ್‌ ಮುಗಿಸಿ ಸ್ಥಳಾಂತರವಾಗ ಬೇಕಿತ್ತು. ಅದಕ್ಕಾಗಿ ತನ್ನ ಪ್ರೊಫೆಸರ್‌ಗೆ “ನೀವು ತುಂಬಾ ಕೂಲ್‌, ಲೂನಾಳನ್ನ ತರಗತಿಗೆ ಬಿಟ್ಟುಕೊಳ್ಳಿ. ಆಕೆಯಿಂದ ಏನೂ ತೊಂದರೆಯಾಗಲ್ಲ’ ಎಂದು ಮೇಲ್‌ ಮಾಡಿದಳು. ಪ್ರೊ. ಕೆನೆಡಿ ಒಪ್ಪಿದರು. ಲೂನಾ ತರಗತಿಯಲ್ಲಿ ಕುಳಿತು ಪಾಠ ಕೇಳಿದಳು. ಈ ಅಪರೂಪದ ಘಟನೆ ನಡೆದದ್ದು ಅಮೆರಿಕದ ಜಾರ್ಜಿಯಾ ಸೌತರ್ನ್ ವಿವಿಯಲ್ಲಿ. ಜಸ್ಸಿಕಾ ಇದನ್ನು ಫೇಸ್‌ ಬುಕ್‌ಗೆ ಹಾಕಿದ್ದು 23,000 ಬಾರಿ ಶೇರ್‌ ಆಗಿದೆ.

ಟಾಪ್ ನ್ಯೂಸ್

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

Sirsi: ಕಲಿತ ಶಾಲೆಯಲ್ಲಿ ಮತದಾನ ಮಾಡಿದ ಮಾಜಿ ಸ್ಪೀಕರ್ ಕಾಗೇರಿ!

3-hunsur

Hunsur: ಆನೆ ನಡೆದದ್ದೇ ದಾರಿ! ಆನೆ ದಾಳಿಗೆ ಬೈಕ್ ಜಖಂ, ಕಾಂಪೌಂಡ್ ಗೆ ಹಾನಿ

2-kushtagi

Polls:ಮತದಾನ ಮಾಡಲು ಬೈಕ್ ನಲ್ಲಿ ಬರುತ್ತಿದ್ದ ಯುವಕನಿಗೆ ಅಪರಿಚಿತ ವಾಹನ ಡಿಕ್ಕಿ; ಸವಾರ ಸಾವು


MUST WATCH

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

ಹೊಸ ಸೇರ್ಪಡೆ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

BJP Party: ಬಿಜೆಪಿ ಸೇರಿದ ನಟ ಶೇಖರ್ ಸುಮನ್, ರಾಧಿಕಾ ಖೇರಾ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

Encounter: ಜಮ್ಮು – ಕಾಶ್ಮೀರದಲ್ಲಿ ಎನ್‌ಕೌಂಟರ್‌… ಮೂವರು ಭಯೋತ್ಪಾದಕರು ಹತ

4-manjeshwara-1

Manjeshwara: ಆ್ಯಂಬುಲೆನ್ಸ್- ಕಾರು ಭೀಕರ ಅಪಘಾತ; ಮೂವರು ಮೃತ್ಯು, ನಾಲ್ವರಿಗೆ ಗಾಯ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

Gangavathi: ಮತದಾನ ಬಹಿಷ್ಕರಿಸಿದ್ದ ಚಿಕ್ಕ ರಾಂಪೂರ ಗ್ರಾಮಸ್ಥರಿಂದ ಕೊನೆಗೂ ಮತದಾನ

21

Rachana inder: ಮರ್ಡರ್‌ ಮಿಸ್ಟರಿ 4 ಎನ್‌ 6

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.