ಸೇತುವೆಯಿಂದ ಹಾರಲೆತ್ನಿಸಿದ ಮಿನಿ ಟೆಂಪೋ!,ಮರ ಏರಿದ ಕಾರು!,ಬಸ್ ಪಲ್ಟಿ
Team Udayavani, May 21, 2017, 10:18 AM IST
ಉಡುಪಿ /ಮಂಗಳೂರು: ಕರಾವಳಿಯಲ್ಲಿ ಮೋಡ ಕವಿದ ವಾತಾವರಣವಿದ್ದು ಅಲ್ಲಲ್ಲಿ ಮಳೆಯಾಗುತ್ತಿದೆ. ಅಲ್ಲಲ್ಲಿ ವಾಹನ ಅವಘಡಗಳು ಸಂಭವಿಸಿದೆ.
ಉದ್ಯಾವರದಲ್ಲಿ ಸೇತುವೆ ಮೇಲಿನಿಂದ ಕೆಳಕ್ಕೆ ಮಿನಿ ಟೆಂಫೋವೊಂದು ಸೇತುವೆಯಿಂದ ಧುಮುಕಲೆತ್ನಿಸಿದೆ. ಚಾಲಕ ಅತೀ ವೇಗದಲ್ಲಿ ಬಂದು ಸೇತುವೆ ತಡೆಗೋಡೆಯ ಮೇಲೆಯೇ ಏರಿದೆ. ಅದೃಷ್ಟವಷಾತ್ ಯಾವುದೇ ಹಾನಿಯಾಗಿಲ್ಲ.
ವೇಣೂರು ಬಳಿ ಕಾರೊಂದು ಮರ ಏರಿದ ಘಟನೆ ನಡೆದಿದ್ದು ಫೋಟೋ ಸಾಮಾಜಿಕ ತಾಣದಲ್ಲಿ ವೈರಲ್ ಆಗಿದೆ. ಇಲ್ಲಿಯೂ ಯಾವುದೇ ಹೆಚ್ಚಿನ ಹಾನಿಯಾಗಿಲ್ಲ.
ಮಂಗಳೂರಿನ ಕುಂಜತೂರಿನಲ್ಲಿ ಬಸ್ ಪಲ್ಟಿಯಾದ ಪರಿಣಾಮ ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ ಪಾರಾಗಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Lok Sabha Election 2024; ಉಡುಪಿ-ಚಿಕ್ಕಮಗಳೂರು: ಅಭ್ಯರ್ಥಿಗಳ ದಿನಚರಿ
Kapu Assembly constituency: ನಕಲಿ ಮತದಾನ;ಆರೋಪ
Road Mishap; ಪಡುಬಿದ್ರಿ: ವಿದ್ಯುತ್ ಕಂಬಕ್ಕೆ ಕಾರು ಢಿಕ್ಕಿ: ಮಹಿಳೆ ಸಾವು
Lok Sabha Polls: ಉಡುಪಿ: ಕುಟುಂಬ ಸಮೇತರಾಗಿ ಬಂದು ಮತದಾನ ಮಾಡಿದ ನಟ ರಕ್ಷಿತ್ ಶೆಟ್ಟಿ
Election: ಮತದಾನ ಆರಂಭವಾದ 2 ಗಂಟೆಯಲ್ಲೇ ಉಡುಪಿ ಚಿಕ್ಕಮಗಳೂರು ಕ್ಷೇತ್ರದಲ್ಲಿ 12.82% ಮತದಾನ