ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ


Team Udayavani, Feb 26, 2021, 9:45 PM IST

ಕ್ಯಾಂಪಸ್‌ನಲ್ಲಿ 108 ಪಕ್ಷಿ ಪ್ರಭೇದ ಪತ್ತೆ

ಮಂಗಳಗಂಗೋತ್ರಿ: ಬರ್ಡ್‌ ಕೌಂಟ್‌ ಇಂಡಿಯಾ ವತಿಯಿಂದ ಆಯೋಜಿಸಲಾದ ಗ್ರೇಟ್‌ ಬ್ಯಾಕ್‌ಯಾರ್ಡ್‌ ಬರ್ಡ್‌ಕೌಂಟ್‌ (ಜಿಬಿಬಿಸಿ)ನ ಭಾಗವಾಗಿರುವ ಕ್ಯಾಂಪಸ್‌ಬರ್ಡ್‌ ಕೌಂಟ್‌ ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಮಂಗಳೂರು ವಿ.ವಿ. ಕ್ಯಾಂಪಸ್‌ನಲ್ಲಿ ಈ ಬಾರಿ 108 ಪಕ್ಷಿ ಪ್ರಭೇದಗಳು ಪತ್ತೆಯಾಗಿವೆ.

ಫೆ.12-15ರ ವರೆಗೆ ನಾಲ್ಕು ದಿನಗಳ ಕಾಲ ದೇಶಾದ್ಯಂತ ವಿವಿಧ ಕ್ಯಾಂಪಸ್‌ಗಳಲ್ಲಿ ಬರ್ಡ್‌ ಕೌಂಟ್‌ ನಡೆದಿದೆ. ವಿಶ್ವವಿದ್ಯಾಲಯದ ಅನ್ವಯಿಕ ಪ್ರಾಣಿಶಾಸ್ತ್ರ ವಿಭಾಗದ ನ್ಯಾಚುರಲ್‌ ಹಿಸ್ಟರಿ ಅಸೋಸಿಯೇಶನ್‌ ಸಹಯೋಗದಲ್ಲಿ ಬರ್ಡ್‌ ಕೌಂಟ್‌ ಸಂಘಟಿಸಲಾಯಿತು.

ಕಾಸರಗೋಡಿನ ಮ್ಯಾಕ್ಸಿಂ ರೋಡ್ರಿಗಸ್‌ ಮತ್ತು ಮಂಗಳೂರು ವಿವಿ ಸಂಶೋಧನ ವಿದ್ಯಾರ್ಥಿ ವಿವೇಕ್‌ ಹಾಸ್ಯಗಾರ್‌ ಈ ಬಾರಿಯ ಬರ್ಡ್‌ ಕೌಂಟ್‌ ಸಂಯೋಜಿ ಸಿದ್ದರು. ವಿದ್ಯಾರ್ಥಿಗಳು, ಸಂಶೋಧನ ವಿದ್ಯಾರ್ಥಿಗಳು, ವಿವಿಧ ವಿಭಾಗಗಳ ಬೋಧನ ಸಿಬಂದಿ, ಸಂತ ಅಲೋಶಿಯಸ್‌ ಮತ್ತು ಮಣಿಪಾಲದ ಎಂಐಟಿಯ ಪಕ್ಷಿ ಪ್ರೇಮಿಗಳು, ಸ್ಥಳೀಯರು ಪಕ್ಷಿ ವೀಕ್ಷಣೆಯಲ್ಲಿ ಭಾಗವಹಿಸಿದ್ದರು.

ಕಾಜಾಣ (ಬ್ಲ್ಯಾಕ್‌ ಡ್ರಾಂಗೋ), ಕಪ್ಪು ಗರುಡ( ಬ್ಲಾÂಕ್‌ ಕೈಟ್‌), ಬಿಳಿ ಗರುಡ(ಬ್ರಹ್ಮಿಣಿ ಕೈಟ್‌), ಮಧುರ ಕಂಠ (ಕಾಮನ್‌ ಐಯೋರಾ), ಖಗರತ್ನ (ಪರ್ಪಲ್‌ ರಂಪ್ಡ್ ಸನ್‌ಬರ್ಡ್‌), ಕುಟ್ರಾ ಶೆಟ್ಟಿ (ವೈಟ್‌ ಚೀಕ್‌ಡ್‌ ಬಾರ್ಬಟ್‌ ), ಗ್ರೀನ್‌ ವಾಬ್ಲಿìರ್‌, ಕೆಂಪು ಕಪೋಲದ ಪಿಕಳಾರ (ರೆಡ್‌ ವಿಸ್ಕ್ರ್ಡ್‌ ಬುಲ್‌ಬುಲ್‌), ಕಾಡು ಹರಟೆಮಲ್ಲ ಹಕ್ಕಿ (ಜಂಗಲ್‌ ಬಬ್ಲಿರ್‌), ಕೆಂದಳೆ ಗಿಳಿ (ಪ್ಲಮ್‌ ಹೆಡೆಡ್‌ ಪಾರಾಕೀಟ್‌), ಹಳದಿ ಕೊಕ್ಕಿನ ಹರಟೆಮಲ್ಲ (ಎಲ್ಲೋ ಬಿಲ್ಡ್‌ ಬಬ್ಲಿರ್‌) ಮೊದಲಾದವುಗಳು ಪತ್ತೆಯಾಗಿವೆ. ಕಾಗೆ, ಡೇಗೆ, ನತ್ತಿಂಗ ಕಾಣಿಸಿಕೊಂಡಿವೆ. ಬೂದು ಕಾಜಾಣ, ಬೂಟೆಡ್‌ ಈಗಲ್‌, ಗ್ರೇ ವಗೆr „ಲ್‌, ಇಂಡಿಯನ್‌ ಪಿಟ್ಟಾ ಮೊದಲಾದ ವಲಸೆ ಹಕ್ಕಿಗಳು ಕ್ಯಾಂಪಸ್‌ನಲ್ಲಿ ಕಂಡುಬಂದಿವೆ.

ಕಳೆದ ಬಾರಿ ಕಂಡು ಬಂದಿದ್ದ ಜೇರ್ಡನ್ಸ್‌ ಲೀಫ್‌ ಬರ್ಡ್‌, ಥಿಕ್‌ ಬಿಲ್ಡ್‌ ಫವರ್‌ಕ್ರೀಪರ್‌, ಕಾಪರ್‌ಸ್ಮಿತ್‌ ಬಾರ್ಬೆಟ್‌, ಸ್ಟಾರ್ಕ್‌ ಬಿಲ್ಡ್‌ ಕಿಂಗ್‌ಫಿಶರ್‌ ಮೊದಲಾದ ಕಳೆದ ಬಾರಿ ಪತ್ತೆಯಾಗಿದ್ದ ಹಕ್ಕಿಗಳು ಈ ಬಾರಿ ಕಂಡು ಬಂದಿಲ್ಲ. ಬದಲಾಗಿ ಕಂದು ಎದೆಯ ಜೌಗುಕೋಳಿ (ರೂಡಿ ಬ್ರೆಸ್ಟೆಡ್‌ ಕ್ರೇಕ್‌) ಹಸುರು ಗೊರವ (ಗ್ರೀನ್‌ ಸ್ಯಾಂಡ್‌ಪೈಪರ್‌), ಬೂದು ಕುತ್ತಿಗೆಯ ಬಂಟಿಂಗ್‌ (ಗ್ರೇ ನೆಕ್ಡ್ ಬಂಟಿಂಗ್‌ ) ಈ ಬಾರಿ ಪತ್ತೆಯಾಗಿರುವ ಹೆಚ್ಚುವರಿ ಪಕ್ಷಿ ಪ್ರಬೇಧಗಳಾಗಿವೆ.

ಟಾಪ್ ನ್ಯೂಸ್

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

1-qewqeqwe

Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್

1-wqewq

IPL; ಮೆಕ್‌ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ

1-ewqe

Minister ಜಮೀರ್ ಭಾಷಣದ ಅಬ್ಬರಕ್ಕೆ ಡಯಾಸ್ ನ ಗಾಜು ಪುಡಿ ಪುಡಿ!!


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

Dakshina Kannada ತುಸು ಕಡಿಮೆ; ಉಡುಪಿ-ಚಿಕ್ಕ ಮಗಳೂರಿನಲ್ಲಿ ತುಸು ಹೆಚ್ಚು ಮತದಾನ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

ಶಿಬರೂರು ಕ್ಷೇತ್ರಕ್ಕೆ ಚಿತ್ರನಟಿ ಶಿಲ್ಪಾ ಶೆಟ್ಟಿ ಭೇಟಿ

Dakshina Kannada ಅಭ್ಯರ್ಥಿಗಳ ದಿನಚರಿ

Dakshina Kannada ಅಭ್ಯರ್ಥಿಗಳ ದಿನಚರಿ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಇನ್ನೇನಿದ್ದರೂ ಗೆಲ್ಲುವ ಕುದುರೆ ಬಗ್ಗೆ ಚರ್ಚೆ;ಅಭ್ಯರ್ಥಿಗಳ ಭವಿಷ್ಯ ಮತ ಪೆಟ್ಟಿಗೆಯಲ್ಲಿ ಭದ್ರ

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

ಮೂರನೇ ಬಾರಿ ನರೇಂದ್ರ ಮೋದಿ ಪ್ರಧಾನಿಯಾಗಲು ದಿನಗಣನೆ: ನಳಿನ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

Kerala ವಯನಾಡಲ್ಲಿ ರಾಹುಲ್‌ ಅಡಗಿ ಕುಳಿತಿದ್ದಾರೆ: ಬಿ.ವೈ. ವಿಜಯೇಂದ್ರ

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

ಸಂಸದ ಶ್ರೀನಿವಾಸ್‌ ಪ್ರಸಾದ್‌ ಆರೋಗ್ಯ ಗಂಭೀರ; ಆಸ್ಪತ್ರೆಗೆ ದಾಖಲು

Modi (2)

Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

accident

Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.