ಧ್ವನಿ ಅಂತಾರಾಷ್ಟ್ರೀಯ ಅನಿವಾಸಿ ಕಥಾ ಸ್ಪರ್ಧೆ


Team Udayavani, Mar 8, 2021, 4:47 PM IST

Voice International Non-Fiction Story Competition

ದುಬೈ:ಯುಎಇ ಯ ಧ್ವನಿ ಪ್ರತಿಷ್ಠಾನದ 35ನೇ ವಾರ್ಷಿಕೋತ್ಸವದ ಸಮಾರೋಪದ ಅಂಗವಾಗಿ ಆಯೋಜಿಸಿದ್ದ ಅಂತಾರಾಷ್ಟ್ರೀಯ ಅನಿವಾಸಿ ಕಥಾ ಸ್ಪರ್ಧೆಯಲ್ಲಿ ಸೌದಿ ಅರೇಬಿಯಾದ ಕನಕರಾಜ್‌ ಬಾಲಸುಬ್ರಹ್ಮಣ್ಯ ಅವರ ಕಥೆ “ಆಕಾಶ ಜಿಂಕೆ’ ಗೆ ಪ್ರಥಮ ಬಹುಮಾನ ಲಭಿಸಿದೆ.

ಇಂಗ್ಲೆಂಡ್‌ನ‌ ಡಾ| ಪ್ರೇಮಲತಾ ಬಿ. ಅವರ ಕಥೆ “ತರ್ಕ’ ಹಾಗೂ ದುಬಾೖಯ ಇಶಾìದ್‌ ಮೂಡುಬಿದಿರೆ ಅವರ ಕಥೆ “ಅನಾಥ’ ದ್ವಿತೀಯ ಬಹುಮಾನ ಗಳಿಸಿದೆ.
ತೃತೀಯ ಹಾಗೂ ಸಮಾಧಾನಕರ ಬಹುಮಾನಕ್ಕೆ ರಜನಿ ಭಟ್‌ ಅಬುದಾಭಿ ಅವರ ಕಥೆ “ತುಕ್ಕು ಹಿಡಿದ ಎಟಿಎಂ’, ಡಾ| ಸವಿತಾ ನಟರಾಜ (ಬಸಾಪುರ) ಕುವೈಟ್‌ ಅವರ ಕಥೆ “ಮರಳುನಾಡಿನಲ್ಲೊಂದು ಮನೆಯ ಮಾಡಿ’, ಯಶೋಧಾ ಭಟ್‌ ದುಬಾೖ ಅವರ ಕಥೆ “ಸುಭದ್ರಾ’ ಆಯ್ಕೆಯಾಗಿದೆ.

ಪ್ರಥಮ ಬಹುಮಾನ 10 ಸಾವಿರ ರೂ. ಮತ್ತು ಪ್ರಶಸ್ತಿ ಫ‌ಲಕ, ದ್ವಿತೀಯ 5 ಸಾವಿರ ರೂ. ಮತ್ತು ಸಮಾಧಾನಕರ ಬಹುಮಾನವಾಗಿ 1,500 ರೂ. ನೀಡಿ ಗೌರವಿಸಲಾಗುವುದು.
ಸುಪ್ರಸಿದ್ಧ ಸಾಹಿತಿಗಳಾದ ವೈದೇಹಿ, ಕುಂ. ವೀರಭದ್ರಪ್ಪ, ಚಿಂತಾಮಣಿ ಕೊಡ್ಲೆಕೆರೆ ಅವರು ತೀರ್ಪುಗಾರರಾಗಿ ಸಹಕರಿಸಿದ್ದರು.

ಸ್ಪರ್ಧೆಯಲ್ಲಿ ಸುಮಾರು 150ಕ್ಕೂ ಹೆಚ್ಚು ಕಥೆಗಾರರು ಭಾಗವಹಿಸಿದ್ದು, ಈ ಸ್ಪರ್ಧೆಯಲ್ಲಿ ಆಯ್ಕೆ ಮಾಡಿದ ಕಥೆಗಳು ಹಾಗೂ ಆಹ್ವಾನಿತ ಅನಿವಾಸಿ ಕಥೆಗಾರರ ಕಥೆಗಳ ಕಥಾ ಸಂಕಲನ ವನ್ನು ಮುಂದೆ ಪ್ರಕಟಿಸಲಾಗುವುದು ಎಂದು ಪ್ರತಿಷ್ಠಾನದ ಅಧ್ಯಕ್ಷ ಪ್ರಕಾಶ್‌ ರಾವ್‌ ಪಯ್ನಾರ್‌ ತಿಳಿಸಿದ್ದಾರೆ.

ಹೈಸ್ಕೂಲ್‌ ನಲ್ಲಿ ಕನ್ನಡ ಕಲಿ ಕೆಗೆ ಹೆಸರು ನೋಂದಾಯಿಸಿ

ಮಿಲ್ಟಿಟಾಸ್‌:ಅಮೆ ರಿಕ ಇತಿಹಾಸದಲ್ಲೇ ಮೊಟ್ಟ ಮೊದಲ ಬಾರಿಗೆ ಕನ್ನಡ ಭಾಷೆಯು ಪಬ್ಲಿಕ್‌ ಹೈಸ್ಕೂಲ್‌ಗ ಳಲ್ಲಿ ಐಚ್ಛಿಕ ವಿದೇಶಿ ಭಾಷೆ ಯಾಗಿ 2020ರಲ್ಲಿ ಸ್ವೀಕೃ ತ ವಾ ಗಿದೆ. ಕ್ಯಾಲಿ ಫೋ ರ್ನಿಯಾ ಕನ್ನ ಡ  ಕೂ ಟದ ನಮ್ಮ ಕನ್ನಡ ಕಲಿ ತಂಡದಿಂದ ಮಕ್ಕ ಳಿಗೆ ಹೈಸ್ಕೂಲ್‌ ಮಟ್ಟ ದಲ್ಲಿ ಕನ್ನಡ ಭಾಷೆ ಯನ್ನು ಕಲಿಸಲು ಫ್ರೆಮೊಂಟ್‌ ಯೂನಿ ಯನ್‌ ಸ್ಕೂಲ್‌ ಡಿಸ್ಟ್ರಿ ಕ್ಟ್‌ನ ಕುಪ ರ್ಟಿನೋ, ಫ್ರೆಮೊಂಟ್‌ ಹೋಮ್‌ ಸ್ಟೇಡ್‌ ಲಿನೊº†ಕ್‌ ಆ್ಯಂಡ್‌ ಮೊಂಟಾ ವಿಸ್ಟಾ ಹೈಸ್ಕೂಲ್‌ನಲ್ಲಿ ಅವ ಕಾ ಶ ವಿದೆ. ಈ ಶಾಲೆಯ ಆಸಕ್ತ ವಿದ್ಯಾ ರ್ಥಿ ಗ ಳು ಶಾಲೆಯಿಂದ ಅನು ಮೋ ದ ನೆ ಪಡೆ ದು ಕೊಂಡು ಎಚ್‌ ಎ ಸ್‌ ಸಿ ಪಿ- 1 (ಹೈಸ್ಕೂಲ್‌ ಕ್ರೆಡಿಟ್‌ ಪ್ರೋಗ್ರಾ ಮ್‌) ರಲ್ಲಿ ನೋಂದಾ ಯಿ ಸಿ ಕೊ ಳ್ಳ ಬ ಹುದು ಎಂದು ಮಿಲ್ಟಿ ಟಾಸ್‌ ಮತ್ತು ಕುಪ ರ್ಟಿನೋ ಕೇಂದ್ರದ ಕನ್ನಡ ಕಲಿ ತಂಡ ಪ್ರಕ ಟ ನೆ ಯಲ್ಲಿ ತಿಳಿ ಸಿ ದೆ.

ಟಾಪ್ ನ್ಯೂಸ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

Central Government ನೀಡಿದ ಬರ ಹಣ ಶೀಘ್ರವೇ ರೈತರ ಖಾತೆಗೆ ಜಮಾ: ಕೃಷ್ಣ ಬೈರೇಗೌಡ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ

IPL 2024; ಅತಿಯಾದ ಸಂಭ್ರಮಾಚರಣೆ ಮಾಡಿದ ಹರ್ಷಿತ್ ರಾಣಾಗೆ ಭಾರಿ ಶಿಕ್ಷೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ಅಪಹಾಸ್ಯ ನೀಡಿದ ಅದೃಷ್ಟ

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ದುಬೈ ವರ್ಲ್ಡ್ ಕಪ್‌ 2024- ಗೆಲ್ಲುವ ಅರಬ್‌ ಕುದುರೆಗಳ ನಾಗಾಲೋಟ!

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

Desi Swara: ಮಸ್ಕತ್‌- ಮಕ್ಕಳ ಕನ್ನಡ ಭಾಷಾ ಪಾಠ ಶಾಲೆ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

ಬಹ್ರೈನ್‌: ಕೆಎನ್‌ಆರ್‌ಐ ನಿಯೋಗ -ಭಾರತ ರಾಯಭಾರಿ ಭೇಟಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

Desi Swara: ಬಾಕ್ಸಿಂಗ್‌ ಟೂರ್ನ್ಮೆಂಟ್‌ -ಚಿನ್ನದ ಪದಕ ಮುಡಿಗೇರಿಸಿದ ಅವನೀಶ್‌ ಬೆಂಕಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

ಮಗನ ಪರ ಸೆರಗೊಡ್ಡಿ ಮತಯಾಚಿಸಿದ ಸಚಿವೆ ಹೆಬ್ಬಾಳಕರ್

11-udupi

Udupi: ಬಸ್‌ ಢಿಕ್ಕಿ: ಮಹಿಳೆಗೆ ಗಾಯ

10-manipal

Manipal: ಕಾರು ಖರೀದಿಸಿ ಹಣ ನೀಡದೆ ವಂಚನೆ

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

Vijayapura; ಚುನಾವಣೆ ಕರ್ತವ್ಯ ನಿರ್ಲಕ್ಷ: ಇಬ್ಬರು ಶಿಕ್ಷಕರು ಸಸ್ಪೆಂಡ್

14

Hunsur: ಅಪರಿಚಿತ ವಾಹನ ಡಿಕ್ಕಿಯಾಗಿ ಪಾದಚಾರಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.