ಪ್ರಾಯೋಜಿತ :ರಾಘು…ಭಾವನಾತ್ಮಕ ಫೋಟೋ ಕ್ಯಾನ್ವಾಸ್ ಸೆರೆ ಹಿಡಿಯುವ ನಿಪುಣ

ಹಲವು ಅಪರೂಪದ ಕ್ಷಣಗಳ ಈ ಫೋಟೋಗಳು ಸದಾ ನಮಗೆ ಹಳೆಯ ದಿನಗಳನ್ನು ನೆನಪಿಸುತ್ತದೆ.

Team Udayavani, Apr 10, 2021, 1:37 PM IST

ಪ್ರಾಯೋಜಿತ :ರಾಘು…ಭಾವನಾತ್ಮಕ ಫೋಟೋ ಕ್ಯಾನ್ವಾಸ್ ಸೆರೆ ಹಿಡಿಯುವ ನಿಪುಣ

ಉಡುಪಿ:ಒಂದು ಫೋಟೋ ಸಾವಿರ ಪದಗಳಿಗೆ ಸಮ…ಯಾಕೆಂದರೆ ಕಾಲಚಕ್ರ ಉರುಳುತ್ತಿರಬಹುದು ಆದರೆ ಛಾಯಾಚಿತ್ರಗಳು ನಮ್ಮ ಅಂದಿನ ಸುಂದರವಾದ ಕ್ಷಣಗಳನ್ನು ಮತ್ತೊಮ್ಮೆ ನೆನಪಿಸುತ್ತದೆ ಎಂಬುದರಲ್ಲಿ ಎರಡು ಮಾತಿಲ್ಲ. ಹೌದು ಬಹುತೇಕ ಮಂದಿ ಸುಂದರ ಹಾಗೂ ಅಪೂರ್ವ ಕ್ಷಣಗಳನ್ನು ಸೆರೆಹಿಡಿಯಲು ಬಯಸುತ್ತಾರೆ. ಇದರಲ್ಲಿ ಅಚ್ಚರಿ ಪಡುವಂತಹ ವಿಷಯವೇನಿಲ್ಲ..ಅವರು ಆ ಕ್ಷಣವನ್ನು ಮುಂದೊಂದು ದಿನ ನೆನಪಿಸಿಕೊಳ್ಳಲು ಈ ಫೋಟೋ ಸಹಕಾರಿಯಾಗುತ್ತದೆ ಎಂಬುದು ಮುಖ್ಯ.

ಕುಟುಂಬ ಹಾಗೂ ಸ್ನೇಹಿತರ ಜತೆಗಿನ ನಮ್ಮ ಮೋಜಿನ ಫೋಟೋಗಳನ್ನು ಕ್ಲಿಕ್ಕಿಸಲು ನಮ್ಮಲ್ಲಿರುವ ಮೊಬೈಲ್ ಕ್ಯಾಮರಾಗಳು ಸೂಕ್ತವಾಗಿದೆ. ಆದರೆ ಜೀವಿತಾವಧಿಯಲ್ಲಿ ಸಿಗುವ ವಿಶೇಷ ಕ್ಷಣಗಳನ್ನು ನಾವು ಎಂದಿಗೂ ಕಳೆದುಕೊಳ್ಳಲು ಸಾಧ್ಯವಿಲ್ಲ. ಅಂತಹ ಅಪರೂಪದ ಕ್ಷಣ ಸೆರೆ ಹಿಡಿಯಲು ಉತ್ತಮ ದರ್ಜೆಯ ಲೆನ್ಸ್ ಗಳ ಅಗತ್ಯವಿರುತ್ತದೆ.

ನಿಸ್ಸಂಶಯವಾಗಿ ನಾವು ಅಂತಹ ಸುಂದರ ಕ್ಷಣಗಳ ಫೋಟೋಗಳಿಗಾಗಿ ವೃತ್ತಿಪರ ಫೋಟೋಗ್ರಾಫರ್ ಗಳನ್ನೇ ಕರೆಸುತ್ತೇವೆ. ಯಾಕೆಂದರೆ ಆ ಅಪೂರ್ವ ಕ್ಷಣ ಬೆಲೆಕಟ್ಟಲಾರದ್ದು, ಅಂತಹ ಫೋಟೋಗಳನ್ನು ಅದ್ಭುತವಾಗಿ ಸೆರೆಹಿಡಿಯುವುದು ಕೂಡಾ ಒಂದು ಕಲೆಯಾಗಿದೆ.

ಇದಕ್ಕೊಂದು ಉದಾಹರಣೆ ಉಡುಪಿಯಲ್ಲಿರುವ ಫೋಕಸ್ ಸ್ಟುಡಿಯೋ. ಮುಖ್ಯವಾಗಿ ಮದುವೆ ಸಮಾರಂಭದ ಛಾಯಾಗ್ರಹಣಕ್ಕೆ ಸಂಬಂಧಿಸಿದಂತೆ ಹೆಚ್ಚು ಬೇಡಿಕೆ ಇರುವ ಸ್ಟುಡಿಯೋಗಳಲ್ಲಿ ಫೋಕಸ್ ಸ್ಟುಡಿಯೋ ಕೂಡಾ ಒಂದಾಗಿದೆ. ನಾವೇ ನೋಡುವಂತೆ ಇಂದು ವಿವಾಹ ಪೂರ್ವ ಪೋಟೋ ಶೂಟ್ ಮಾಡಿಸುವ ಕ್ರಮ ಟ್ರೆಂಡಿಂಗ್ ನಲ್ಲಿದೆ. ಈ ಹಿನ್ನೆಲೆಯಲ್ಲಿ ಕಳೆದ 15 ವರ್ಷಗಳ ಕಾಲದಿಂದ ಫೋಟೋಗ್ರಫಿ ಅನುಭವ ಹೊಂದಿರುವ ಫೋಕಸ್ ಸ್ಟುಡಿಯೋ, ನಿಮ್ಮ ಪ್ರೀತಿಯ ಮತ್ತು ಭಾವನಾತ್ಮಕ ಫೋಟೋಗಳನ್ನು ಫೋಟೋ ಕ್ಯಾನ್ವಾಸ್ ನಲ್ಲಿ ಸೆರೆಹಿಡಿಯುವುದು ಮುಖ್ಯ ಎಂಬುದಾಗಿ ನಂಬಿದೆ.

ಫೋಕಸ್ ಸ್ಟುಡಿಯೋ ಹಲವು ಫೋಟೋ ಶೂಟ್ ಗಳ ಸಂದರ್ಭದಲ್ಲಿ ನೂತನ ಹಾಗೂ ಸೃಜನಶೀಲ ಪರಿಕಲ್ಪನೆಗಳನ್ನು ಸಂಯೋಜಿಸಿದೆ. ಈ ಫೋಟೋ ಶೂಟ್ ಅವರ ವೃತ್ತಿಪರತೆಗೆ ಸಾಕ್ಷಿಯಾಗಿದೆ. ಆದರೂ ಸಂಭಾವ್ಯ ಗ್ರಾಹಕರು ವಿವಾಹ ಸೇರಿದಂತೆ ವಿಶೇಷ ಸಂದರ್ಭಗಳಲ್ಲಿ ದಿನಾಂಕ ನಿರ್ಧರಿಸುವ ಮೊದಲು ಸ್ಟುಡಿಯೋ ಲಭ್ಯತೆಯನ್ನು ಪರೀಕ್ಷಿಸಿಕೊಳ್ಳುವುದರಲ್ಲಿ ಯಾವುದೇ ಅಚ್ಚರಿ ಇಲ್ಲ.

ಪ್ರತಿಯೊಂದು ಚಿತ್ರವೂ ಒಂದು ಕಥೆಯನ್ನು ಹೇಳುತ್ತದೆ…

ಈ ಬೆಲೆಕಟ್ಟಲಾಗದ ಅಮೂಲ್ಯ ಕ್ಷಣಗಳು ಭಾವನಾತ್ಮಕವಾದದ್ದು, ನಮ್ಮ ಪ್ರಿಯತಮೆಯ ಕಣ್ಣಂಚಿನಿಂದ ಜಾರಿಹೋದ ಕೊನೆಯ ಕಣ್ಣೀರ ಹನಿ ಅಥವಾ ಮಗುವಿನ ಮೊದಲ ನಗು ಹೀಗೆ…ಹಲವು ಅಪರೂಪದ ಕ್ಷಣಗಳ ಈ ಫೋಟೋಗಳು ಸದಾ ನಮಗೆ ಹಳೆಯ ದಿನಗಳನ್ನು ನೆನಪಿಸುತ್ತದೆ.

ಇದೊಂದು ನೆನಪಿನ ಮೆರವಣಿಗೆ…ಹಿಂದಿನ ಫೋಟೋಜೆನಿಕ್ ನೆನಪುಗಳನ್ನು ಭವಿಷ್ಯದಲ್ಲಿ ಮೆಲುಕು ಹಾಕುತ್ತಾ ವರ್ತಮಾನದಲ್ಲಿ ಜೀವನ ಸಾಗಿಸುತ್ತಿರುತ್ತೇವೆ ಎಂಬುದು ಸ್ಟುಡಿಯೋ ಮಾಲಿಕ ರಾಘು ಅವರ ನುಡಿಯಾಗಿದೆ.

ಫೋಕಸ್ ರಾಘು ಅವರ ಕೈಯಲ್ಲಿ ಕ್ಯಾಮರಾ ಇದ್ದರೆ ಅವರು ಮ್ಯಾಜಿಕ್ ಸೃಷ್ಟಿಸುತ್ತಾರೆ. ಅವರೊಬ್ಬ ಅದ್ಭುತ (ಟ್ರೆಂಡ್ ಸೆಟ್ಟರ್) ಛಾಯಾಗ್ರಾಹಕ…ಎಂಬುದು ಅವರ ನೂರಾರು ಗ್ರಾಹಕರ ಶಹಬ್ಬಾಸ್ ಗಿರಿಯ ಮಾತಾಗಿದೆ.

ಫೋಕಸ್ ಸ್ಟುಡಿಯೋ ಸಂಪರ್ಕ ವಿಳಾಸ:

ಫೋಕಸ್ ಸ್ಟುಡಿಯೋ

ಮಾಡರ್ನ್ ಬಿಲ್ಡಿಂಗ್, ಸಿರಿಬೀಡು, ಉಡುಪಿ

Focus Studio work Profile:

https://www.youtube.com/channel/UCBJSboRGJ-yygQWfKsA2cxg

http://www.focusraghu.com/

https://www.facebook.com/FocusStudioUdupi/

https://www.instagram.com/focusraghu_photoartist/

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gold price drops by Rs 1,530 in one day

Gold Rate; ಚಿನ್ನದ ಬೆಲೆ ಒಂದೇ ದಿನ 1,530 ರೂ. ಇಳಿಕೆ: ಗ್ರಾಹಕರಿಗೆ ನಿರಾಳ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

Share Market: ಬಾಂಬೆ ಷೇರುಪೇಟೆ ಸಂವೇದಿ ಸೂಚ್ಯಂಕ 500ಕ್ಕೂ ಅಧಿಕ ಅಂಕ ಜಿಗಿತ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

T20 ವಿಶ್ವಕಪ್‌ ನಲ್ಲಿ ಸ್ಕಾಟ್ಲೆಂಡ್- ಐರ್ಲೆಂಡ್ ಕ್ರಿಕೆಟ್ ತಂಡಗಳಿಗೆ ನಂದಿನಿ ಪ್ರಾಯೋಜಕತ್ವ

sens-2

ಸೆನ್ಸೆಕ್ಸ್‌ 599 ಅಂಕ ಏರಿಕೆ; 4 ದಿನದ ಕುಸಿತಕ್ಕೆ ಬ್ರೇಕ್‌

Narayan Murthy INFOSYS

Infosys; ಮೂರ್ತಿ ಮೊಮ್ಮಗನಿಗೆ ಸಿಕ್ತು 4.2 ಕೋಟಿ ಡಿವಿಡೆಂಡ್‌

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.