ಕೆಜಿಎಫ್ ನಲ್ಲಿ ಫುಟ್ ಪಾತ್ ತೆರವು
Team Udayavani, Apr 18, 2021, 3:02 PM IST
ಕೆಜಿಎಫ್: ಪಾದಚಾರಿ ಮಾರ್ಗದನಿರ್ಮಾಣಕ್ಕೆ ಅಡ್ಡಿಯಾಗಿದ್ದ ಕಟ್ಟಡಗಳನ್ನುನಗರಸಭೆ ಸಿಬ್ಬಂದಿ ತೆರವಿಗೆ ಚಾಲನೆನೀಡಿದರು. ಬಿ.ಎಂ.ರಸ್ತೆಯಲ್ಲಿರುವಒಂದು ಭಾಗದಲ್ಲಿ ಫುಟ್ಪಾತ್ನಿರ್ಮಾಣವಾಗಿತ್ತು. ಆದರೆ, ಈಕಟ್ಟಡಗಳು ಅಡ್ಡವಿದ್ದರಿಂದ ಫುಟ್ಪಾತ್ತೆರವು ಮಾಡಿರಲಿಲ್ಲ. ಇದರಿಂದಸಾರ್ವಜನಿಕರಿಗೆ ಸಮಸ್ಯೆಯಾಗಿತ್ತು.
ಶನಿವಾರ ನಗರಸಭೆ ಅಧ್ಯಕ್ಷ ವಳ್ಳಲ್ಮುನಿಸ್ವಾಮಿ ಮತ್ತು ಸಿಬ್ಬಂದಿ ಕಟ್ಟಡದಮಾಲೀಕರನ್ನು ಭೇಟಿ ಮಾಡಿ, ಕಟ್ಟಡತೆರವು ಮಾಡಬೇಕು. ಇಲ್ಲವಾದಲ್ಲಿಸ್ವಯಂ ಕಾರ್ಯಾಚರಣೆ ಮಾಡಿದರೆ,ಮುಂದಿನ ದಿನಗಳಲ್ಲಿ ನಿಮಗೆಕಷ್ಟವಾಗುತ್ತದೆ ಎಂದು ಹೇಳಿಮನವೊಲಿಸಿದರು.
ನಂತರ ಅವರುಕಟ್ಟಡ ತೆರವು ಮಾಡಲು ಒಪ್ಪಿದರು.ಕಾರ್ಯಾಚರಣೆ ಇನ್ನೂ ಕೆಲವುದಿನಗಳ ಕಾಲ ಮುಂದುವರಿಯಲಿದೆ.ನಗರಸಭೆ ಅಧ್ಯಕ್ಷ ವಳ್ಳಲ್ ಮುನಿಸ್ವಾಮಿ,ಆಯುಕ್ತೆ ಸರ್ವರ್ ಮರ್ಚೆಂಟ್,ಸಹಾಯಕ ಕಾರ್ಯಪಾಲಕಎಂಜಿನಿಯರ್ ಶ್ರೀಧರ್ ಹಾಜರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolar; ಮೋದಿ ಶನಿ: ಮಾಜಿ ಸ್ಪೀಕರ್ ರಮೇಶ್ ಕುಮಾರ್ ಹೇಳಿಕೆ
CM Siddaramaiah ಚೊಂಬು ಅಕ್ಷಯಪಾತ್ರೆ ಆಗಿದ್ದರೆ ಬರ ಪರಿಹಾರ ಯಾಕೆ ಕೊಡಲಿಲ್ಲ?
ಕುಟುಂಬ ಬೆಳೆದರೆ ಒಕ್ಕಲಿಗರು ಬೆಳೆದಂತೆಂಬ ಮನಃಸ್ಥಿತಿ ಜೆಡಿಎಸ್ದು: ಕೃಷ್ಣಬೈರೇ ಗೌಡ
Corruption ಸಮರ್ಥಿಸಿಕೊಳ್ಳಲು ಮೋದಿ ರಾಜ್ಯಕ್ಕೆ: ಡಾ| ಎಂ.ಸಿ.ಸುಧಾಕರ್
H.D.Kumaraswamy ಭ್ರಮೆಯಲ್ಲಿದ್ದಾರೆ, ಮೊದಲು ಗೆಲ್ಲಲಿ: ಜಮೀರ್
MUST WATCH
ಹೊಸ ಸೇರ್ಪಡೆ
Indi ಲಚ್ಯಾಣ ಮಹಾರಥೋತ್ಸವದಲ್ಲಿ ಅವಘಡ: ರಥದ ಗಾಲಿಗೆ ಸಿಲುಕಿ ಇಬ್ಬರು ಮೃತ್ಯು
RCB ಕಮಾಲ್; ವಿಲ್ ಜಾಕ್ಸ್ ರೋಮಾಂಚನಕಾರಿ ಶತಕ: ಗುಜರಾತ್ ವಿರುದ್ಧ ಅತ್ಯಮೋಘ ಜಯ
Congress ಸರ್ಕಾರದಿಂದ ‘ಧರ್ಮ; ಸಂಕಷ್ಟ ನಿವಾರಣೆ: ಪ್ರಿಯಾಂಕ್ ಖರ್ಗೆ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ