ರಾಜ್ಯದಲ್ಲಿಂದು 29744 ಕೋವಿಡ್ ಹೊಸ ಪ್ರಕರಣ : ಮಹಾಮಾರಿಗೆ 201 ಜನ ಬಲಿ
Team Udayavani, Apr 26, 2021, 8:48 PM IST
ಬೆಂಗಳೂರು: ಭಾನುವಾರಕ್ಕೆ (34804) ಹೋಲಿಸಿದರೆ ಸೋಮವಾರ ರಾಜ್ಯದಲ್ಲಿ ಪತ್ತೆಯಾಗಿರುವ ಕೋವಿಡ್ ಪ್ರಕರಣಗಳ ಸಂಖ್ಯೆ ಕಡಿಮೆ ಇದೆ. ಕಳೆದ 24 ಗಂಟೆಯಲ್ಲಿ ರಾಜ್ಯದಲ್ಲಿ 29744 ಹೊಸ ಪ್ರಕರಣಗಳು ಪತ್ತೆಯಾಗಿವೆ.
ಇಂದು ಸಂಜೆ ಕರ್ನಾಟಕ ಆರೋಗ್ಯ ಇಲಾಖೆ ಹೊರಡಿಸಿರುವ ದಾಖಲೆಗಳ ಪ್ರಕಾರ ಕಳೆದ 24 ಗಂಟೆಗಳ ಅವಧಿ ( 25.04.2021, 00:00 to 23:59 ) ಯಲ್ಲಿ ಬರೋಬ್ಬರಿ 29744 ಜನರಿಗೆ ಕೋವಿಡ್ ಪಾಸಿಟಿವ್ ದೃಢಪಟ್ಟಿದೆ. ಹಾಗೂ ಇದೇ ಅವಧಿಯಲ್ಲಿ 201 ಜನರು ಕೋವಿಡ್ ಮಹಾಮಾರಿಗೆ ಬಲಿಯಾಗಿದ್ದಾರೆ. ಈ ಮೂಲಕ ಇದುವರೆಗೆ ಕೋವಿಡ್ಗೆ ಬಲಿಯಾದವರ ಸಂಖ್ಯೆ 14627 ತಲುಪಿದೆ. ಇನ್ನು ಒಟ್ಟು 10663 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ.
ಜಿಲ್ಲಾವಾರು ಪ್ರಕರಣ :
ಬಾಗಲಕೋಟೆ -418, ಬಳ್ಳಾರಿ-786, ಬೆಳಗಾವಿ-312, ಬೆಂಗಳೂರು ಗ್ರಾಮಾಂತರ-505, ಬೆಂಗಳೂರು ನಗರ-16545, ಬೀದರ್-452, ಚಾಮರಾಜನಗರ-267, ಚಿಕ್ಕಬಳ್ಳಾಪುರ-444, ಚಿಕ್ಕಮಗಳೂರು-403, ಚಿತ್ರದುರ್ಗ-104, ದಕ್ಷಿಣ ಕನ್ನಡ-295, ದಾವಣಗೆರೆ-105,ಧಾರವಾಡ-433, ಗದಗ-97, ಹಾಸನ-747, ಹಾವೇರಿ-78, ಕಲಬುರಗಿ-872, ಕೊಡಗು-311, ಕೋಲಾರ-421,ಕೊಪ್ಪಳ-282, ಮಂಡ್ಯ-929, ಮೈಸೂರು-1563, ರಾಯಚೂರು-609, ರಾಮನಗರ-168, ಶಿವಮೊಗ್ಗ-250, ತುಮಕೂರು-1197,ಉಡುಪಿ-412, ಉತ್ತರ ಕನ್ನಡ-190, ವಿಜಯಪುರ-385, ಯಾದಗಿರಿ-164.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hassan Pen Drive Case: ಕಾಂಗ್ರೆಸ್ ಪ್ರತಿಭಟನಕಾರರ ವಿರುದ್ಧ ಜೆಡಿಎಸ್ ದೂರು
SIT ತನಿಖೆ ಆರಂಭ: ಇಬ್ಬರು ಸಂತ್ರಸ್ತೆಯರ ಹೇಳಿಕೆ ದಾಖಲು
PM Modi ಭಾಷಣ ತಿರುಚಿದ ಆರೋಪ: ಪ್ರಿಯಾಂಕ್ ವಿರುದ್ಧ ಬಿಜೆಪಿ ದೂರು
Prajwal,ಶಾಸಕ ರೇವಣ್ಣ ಬಂಧನಕ್ಕೆ ಆಗ್ರಹ: ಬಿಜೆಪಿ-ಜೆಡಿಎಸ್ ವಿರುದ್ಧ ಕಾಂಗ್ರೆಸ್ ವಾಗ್ಧಾಳಿ
Election ಹೊಸ್ತಿಲಲ್ಲಿ ಪ್ರಜ್ವಲಿಸಿದ ಪೆನ್ಡ್ರೈವ್; ಸಂಕಷ್ಟದಲ್ಲಿ ಜೆಡಿಎಸ್
MUST WATCH
ಹೊಸ ಸೇರ್ಪಡೆ
Manipal; ಕೌಶಲಾಧಾರಿತ ಮಾನವ ಶಕ್ತಿ ಇದ್ದರೆ ಸರ್ವ ಸಾಧನೆ: ಕೆ.ವಿ. ಕಾಮತ್
Karkala ಡಾ| ಟಿಎಂಎ ಪೈ ರೋಟರಿ ಆಸ್ಪತ್ರೆಗೆ ಡಯಾಲಿಸಿಸ್ ಯಂತ್ರ ಕೊಡುಗೆ
ಎ. 20ರ ಭಾರೀ ಗಾಳಿ – ಮಳೆ: ರೈತರ 21 ಹೆಕ್ಟೇರ್ ಅಡಿಕೆ ತೋಟಕ್ಕೆ ಹಾನಿ
Constitution ಬದಲಿಸಲು ಕಾಂಗ್ರೆಸ್ಗೆ ಅವಕಾಶ ಕೊಡಲ್ಲ: ಪಿಎಂ ಮೋದಿ
Betting app case: ಬಂಧನ ಮುನ್ನ ಹುಬ್ಬಳ್ಳಿಗೆ ಬಂದಿದ್ಧ ನಟ ಸಾಹಿಲ್!