ವಿದ್ಯುತ್ ಕಣ್ಣಾಮುಚ್ಚಾಲೆ, ನಾಗರಿಕರು ಗರಂ
Team Udayavani, Apr 28, 2021, 6:30 PM IST
ರಾಮನಗರ: ಕೆಲವು ದಿನ ಗ ಳಿಂದ ವಿದ್ಯುತ್ ಪೂರೈಕೆಯ ಲ್ಲಿ ವ್ಯತ್ಯಯವಾಗುತ್ತಿದ್ದು, ಮುನ್ಸೂ ಚನೆಯನ್ನು ನೀಡದ ಬೆಸ್ಕಾಂ ವಿರುದ್ಧ ನಾಗರೀಕರು ಕಿಡಿ ಕಾರಿದ್ದಾರೆ.
ಬೆಸಿಗೆ ಇದೆ ನಿಜ. ಲೋಡ್ ಶೆಡ್ಡಿಂಗ್ ಸಾಮಾನ್ಯ. ಆದರೆ ಈ ಬಗ್ಗೆ ಬೆಸ್ಕಾಂ ಅಧಿ ಕಾ ರಿ ಗಳು ಜನ ಸಾ ಮಾ ನ್ಯರ ಗಮನಕ್ಕೆ ಈ ವಿಚಾ ರವನ್ನು ತರುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಕೋವಿಡ್ ಕಾರಣ ಕರ್ಫ್ಯೂ ಇದ್ದು, ಮನೆಯಲ್ಲೇ ಇರ ಬೇ ಕಾಗಿದೆ. ಮನೆ ಯಿಂದ ಹೊರಗೂ ಬರು ವಂತಿಲ್ಲ. ಬೇಸಿಗೆ ದಗೆ ಫ್ಯಾನ್, ಟಿವಿಗೆ ತೊಡಕಾಗಿದೆಯೆಂದು ನಾಗರಿಕರು ಪ್ರತಿಕ್ರಿಯಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Tourist spot: ಪ್ರವಾಸಿಗರ ಡೆತ್ಸ್ಪಾಟ್ ಆಗಿರುವ ಸಂಗಮ
Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು
ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ
Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು
ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ