ನಗರ ಸಭೆ ಆಯುಕ್ತರ ರೌಂಡ್ಸ್‌: ದಂಡ ವಸೂಲಿ


Team Udayavani, May 3, 2021, 3:56 PM IST

City Council Commissioner’s Rounds

ರಾಮನಗರ: ಭಾನುವಾರ ಬೆಳಗ್ಗೆ ನಗರ ಸಭೆಯ ಆಯುಕ್ತ ನಂದ ಕುಮಾರ್‌ ಮತ್ತು ನಗರ ಸಭೆಯ ಅಧಿಕಾರಿಗಳ ಟೀಂ ನಗರದ ರಸ್ತೆ ಗಿ ಳಿ ದಿ ದ್ದರು. ಮಾಸ್ಕ್ ಧರಿಸದ ನಾಗ ರಿಕ ರಿಗೆ ದಂಡ ವಿಧಿಸಿ ದರು.ಎಪಿಎಂಸಿ ಮಾರು ಕಟ್ಟೆ ಮತ್ತು ನಗರದ ಇತರ ಜನನಿ ಬಿಡ ಸ್ಥಳಗಳಲ್ಲಿ ಸಂಚಾರ ಮಾಡಿದ ಆಯುಕ್ತರು ವ್ಯಾಪಾರಕ್ಕೆ ಬರುವ ಗ್ರಾಹ ಕರು ವ್ಯಕ್ತಿ ಗತ ಅಂತರಕಾಪಾ ಡಿ ಕೊ ಳ್ಳುವಂತೆ ವ್ಯಾಪಾರಸ್ಥರಿಗೆ ಎಚ್ಚರಿಕೆ ಕೊಟ್ಟರು.

ಕೋವಿಡ್‌ ನಿಯಮಗಳ ಬಗ್ಗೆ ಜಾಗೃತಿಮೂಡಿಸಿದರು.ಎಪಿಎಂಸಿ ಮಾರು ಕಟ್ಟೆ ಭಾನು ವಾರ ರಜೆ ಕಾರಣಹೂ, ತರ ಕಾರಿ, ಸೊಪ್ಪಿನ ವ್ಯಾಪಾರಸ್ಥರು ಮಾರು ಕಟ್ಟೆಮುಂಭಾ ಗದ ಹೆದ್ದಾರಿ ರಸ್ತೆ ಗಳ ಪುಟ್‌ಪಾತ್‌ಗಳಲ್ಲಿಅಂಗಡಿ ಇಟ್ಟಿ ದ್ದರು. ಗ್ರಾಹ ಕರು ಅಂತರ ಕಾಯ್ದು ಕೊಳ್ಳದೆ ವ್ಯಾಪಾರ ಮಾಡು ತ್ತಿ ದ್ದ ದ್ದನ್ನು ಕಂಡ ಆಯು ಕ್ತರುಮತ್ತು ಅಧಿ ಕಾ ರಿ ಗಳು ಗ್ರಾಹ ಕರು ಮತ್ತು ರಸ್ತೆ ಬದಿವ್ಯಾಪಾ ರಿ ಗ ಳಿಗೆ ಕೋವಿಡ್‌ ನಿಯ ಮ ಗಳ ಪಾಠ ಮಾಡಿದರು.

ಮಾಸ್ಕ್ ಧರಿ ಸದೆ ಓಡಾ ಡು ತ್ತಿದ್ದ ಕೆಲ ವ ರಿಗೆದಂಡ ವಿಧಿ ಸಿ ದರು. 20ಕ್ಕೂ ಹೆಚ್ಚು ಮಂದಿಗೆ ಆಯುಕ್ತರು ಸ್ಥಳ ದಲ್ಲೇ ತಲಾ 100 ರೂ ದಂಡ ವಿಧಿ ಸಿ ದರು.

ಸ್ಯಾನಿಟೈಸಿಂಗ್‌: ನಗ ರ ಸಭೆಯಿಂದ ಜನರ ಭೇಟಿಸದಾ ಇರುವ ಸರ್ಕಾರಿ ಕಚೇರಿಗಳು, ಆಸ್ಪತ್ರೆ ಕಟ್ಟ ಡ ಗಳಸ್ಯಾನಿ ಟೈಸ್‌ ನಿರಂತ ರ ವಾಗಿ ಸಾಗು ತ್ತಿದೆ ಎಂದು ತಿಳಿ ಸಿದರು. 31 ವಾರ್ಡ್‌ಗಳಿಗೆ ಎರಡು ಸ್ಯಾನಿ ಟೈ ಸಿಂಗ್‌ವಾಹ ನ ಗಳು ಸದಾ ಕಾರ್ಯ ನಿ ರ್ವ ಹಿ ಸು ತ್ತಿದೆ. ನಾಗ ರಿಕರು ಮನವಿ ಸಲ್ಲಿ ಸಿ ದ ಸ್ಥಳದ ಸ್ಯಾನಿ ಟೈ ಸಿಂಗ್‌ ನಡೆಯು ತ್ತಿದೆ. ಅಗತ್ಯ ಬಿದ್ದರೆ ಮತ್ತೂಂದು ವಾಹ ನ ವನ್ನುತುರ್ತಾಗಿ ಬಳಕೆ ಮಾಡಿ ಕೊ ಳ್ಳಲು ವ್ಯವಸ್ಥೆ ಮಾಡಿ ಕೊ ಳ್ಳಲಾ ಗಿದೆ. ಸ್ಯಾನಿ ಟೈ ಸಿಂಗ್‌ ಕಾರ್ಯ ಕ್ಕೆಂದೆ ಎರಡು ಟೀಂಸಿದ್ದ ವಿದೆ ಎಂದರು.

ಟಾಪ್ ನ್ಯೂಸ್

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

ec-aa

AAP ಚುನಾವಣ ಪ್ರಚಾರ ಹಾಡಿಗೆ ಆಯೋಗದ ನಿರ್ಬಂಧ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

ಹಣ ಹಂಚಿ ಚುನಾವಣೆ ನಡೆಸಲು ಅವಕಾಶ ಮಾಡಿಕೊಡಿ… ಚುನಾವಣಾ ಆಯೋಗದ ವಿರುದ್ಧ HDK ಕಿಡಿ

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

Congress ನಿಂದ ಸ್ಮಾರ್ಟ್ ಕಾರ್ಡ್ ಹಂಚಿಕೆ: ರೆಡ್‌ಹ್ಯಾಂಡ್ ಆಗಿ ಹಿಡಿದ ಮೈತ್ರಿ ಕಾರ್ಯಕರ್ತರು

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

ನಾನು ಸಿಎಂ ಆಗಬೇಕು ಎಂಬ ನಿಮ್ಮಾಸೆ ಈಡೇರಲಿದೆ: ಡಿಕೆಶಿ

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Mallikarjun Kharge; ನಾವು ಮೋದಿ ವಿರೋಧಿಗಳಲ್ಲ ಅವರ ಸಿದ್ಧಾಂತದ ವಿರೋಧಿಗಳು

Dk Suresh

Congress ಭದ್ರಕೋಟೆಯಲ್ಲಿ ಕಮಲ ಅರಳಿಸುವ ತವಕ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Amit Shah

UP; ಗುಂಡಿಟ್ಟವರು,ದೇಗುಲ ಕಟ್ಟಿದವರ ನಡುವಿನ ಚುನಾವಣೆ: ಅಮಿತ್‌ ಶಾ

mohan bhagwat

RSS ಮೀಸಲಾತಿ ವಿರೋಧಿಸಿಲ್ಲ: ಮೋಹನ್‌ ಭಾಗವತ್‌

1-aam

ಮುಸ್ಲಿಮನಾದ್ರೂ ನನಗೆ ನಮಸ್ತೆ ಮಹತ್ವವೇ ಹೆಚ್ಚು: ನಟ ಅಮೀರ್‌ ಖಾನ್‌

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

D.K,Udupi ಸಿಎನ್‌ಜಿ ಇಂಧನ ಕೊರತೆ: ಬಂಕ್‌ಗಳ ಮುಂದೆ ನಿತ್ಯ ಕಿ.ಮೀ.ಗಟ್ಟಲೆ ವಾಹನಗಳ ಸಾಲು

Rahul Gandhi 3

‘ಪಾನ್‌’ ವ್ಯಕ್ತಿಗಳಿಂದ ಒಡಿಶಾ ಲೂಟಿ: ರಾಹುಲ್‌ ಆರೋಪ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.