ಕರ್ಫ್ಯೂ ಸಮಯದಲ್ಲಿ ಗಂಗಾವತಿ ನಗರದ ಹಸುಗಳ ಬಾಯಾರಿಕೆ ತಣಿಸುವ ಟೀ ವ್ಯಾಪಾರಿ ರಂಗಪ್ಪ
Team Udayavani, May 8, 2021, 2:31 PM IST
ಗಂಗಾವತಿ: ಕೋವಿಡ್ ಕರ್ಪ್ಯೂ ಸಂದರ್ಭದಲ್ಲಿ ನಗರದ ಬಹುತೇಕ ಅಂಗಡಿ ಮುಂಗಟ್ಟುಗಳು ಬಂದ್ ಆಗಿವೆ. ಇದರಿಂದ ಬೀದಿದನಗಳಿಗೆ ಮೇವು, ನೀರಿನ ಕೊರತೆಯುಂಟಾಗಿದೆ. ಇದನ್ನು ಮನಗಂಡ ಇಂದಿರಾ ನಗರದ ಟೀ ವ್ಯಾಪಾರಿ ರಂಗಪ್ಪ ನಾಯಕ ನಿತ್ಯವೂ ಬೆಳ್ಳಿಗ್ಗೆ, ಮಧ್ಯಾಹ್ನ ಮತ್ತು ಸಂಜೆ ಸಮಯದಲ್ಲಿ ಓಎಸ್ ಬಿ ರಸ್ತೆಯಲ್ಲಿ ಇಟ್ಟಿರುವ ಸಿಮೆಂಟ್ ಟ್ಯಾಂಕ್ ಗೆ ನೀರು ತುಂಬಿಸುತ್ತಾರೆ. ಗಾಂಧಿ ಚೌಕ್ ಓಎಸ್ ಬಿ ರೋಡ್ ಮತ್ತು ಚನ್ನಬಸವಸ್ವಾಮಿ ದೇಗುಲದ ಸುತ್ತಲಿನ ದನಗಳು ಇಲ್ಲಿಗೆ ಬಂದು ನೀರು ಕುಡಿದು ಹೋಗುತ್ತವೆ. ಗೋವುಗಳ ಬಗ್ಗೆ ಭಕ್ತಿ ಭಾವದ ಮಾತನಾಡುವ ಕೆಲವರು ಗೋವುಗಳಿಗೆ ಮೇವು ನೀರು ಕೊಡುವ ರಂಗಪ್ಪ ನಂತವರು ಮಾತಿಗಿಂತ ಕೆಲಸಕ್ಕೆ ಆದ್ಯತೆ ಕೊಡುವುದು ಉತ್ತಮ ಕೆಲಸವಾಗಿದೆ.
ಕೋವಿಡ್ ಕರ್ಪ್ಯೂ ನಿಂದಾಗಿ ಅಂಗಡಿ ಮುಂಗಟ್ಟುಗಳು ಮುಚ್ಚಿವೆ. ಬೀದಿ ದನಗಳಿಗೆ ನೀರು ಮೇವು ಇಲ್ಲವಾಗಿದೆ. ಇಂತಹ ಸಂದರ್ಭದಲ್ಲಿ ದನಗಳಿಗೆ ಜನರು ಮೇವು ನೀರು ಮಾತ್ರ ಕೊಡಬೇಕು. ಅಕ್ಕಿ ಬೆಲ್ಲ ರೊಟ್ಟಿ ಕೊಡಬಾರದು. ಇದರಿಂದ ದನಗಳ ಆರೋಗ್ಯದ ಮೇಲೆ ಪರಿಣಾಮವಾಗುತ್ತದೆ. ಅನ್ನ ಅಕ್ಕಿ ರೊಟ್ಟಿ ಬೆಲ್ಲ ತಿಂದ ದನಗಳು ಹಾಕುವ ಸೆಗಣಿಯಿಂದ ರೋಗ ರುಜಿನಗಳು ಹರಡುತ್ತದೆ. ಜನರು ಮೇವು ನೀರು ಬಿಟ್ಟು ಬೇರೆಯದನ್ನು ಕೊಡಬಾರದೆಂದು ರಂಗಪ್ಪ ನಾಯಕ ಉದಯವಾಣಿ ಮೂಲಕ ಜನರಲ್ಲಿ ಮನವಿ ಮಾಡಿದ್ದಾರೆ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಸಂವಿಧಾನ ಬದಲಿಸುವ BJPಗೆ ಬುದ್ಧಿ ಕಲಿಸಲು Congress ಪಕ್ಷ ಗೆಲ್ಲಬೇಕು: ದರ್ಶನ್ ಧ್ರುವನಾರಾಯಣ
Koppala; ದಲಿತರ ಮನೆಯಲ್ಲಿ ಸಾಮಾನ್ಯರಂತೆ ಕುಳಿತು ಉಪಹಾರ ಸೇವಿಸಿದ ಯದುವೀರ ಒಡೆಯರ್
ಬೆಲೆ ಏರಿಕೆ ಪ್ರಧಾನಿ ಮೋದಿ ಕೊಡುಗೆ: ಶಿವರಾಜ್ ತಂಗಡಗಿ
Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…
Congress ಸರಕಾರದಿಂದ ದಲಿತರ ಮತ ಮತ್ತು ಯೋಜನೆ ದುರುಪಯೋಗ: ನಾರಾಯಣಸ್ವಾಮಿ
MUST WATCH
ಹೊಸ ಸೇರ್ಪಡೆ
Basangouda Patil Yatnal ಮಂತ್ರಿ ಮಾಡಲು ಸಲಹೆ ನೀಡಿದ್ದೇ ನಾನು: ರಮೇಶ ಜಿಗಜಿಣಗಿ
Prajwal Revanna ಮಾಡಿದ್ದು ಅತ್ಯಂತ ಹೇಯ ಕೃತ್ಯ: ಎಂ.ಬಿ.ಪಾಟೀಲ್
Politics: ಸೋಲಿನ ಭಯದಿಂದ ಕಾಂಗ್ರೆಸ್ ನಾಯಕರು ಹತಾಶರಾಗಿದ್ದಾರೆ; ಜಗದೀಶ್ ಶೆಟ್ಟರ್
Pralhad Joshi ರಾಜ್ಯ ಸರ್ಕಾರ ತಕ್ಷಣ ಬರ ಪರಿಹಾರಕ್ಕೆ ಕ್ರಮಕೈಗೊಳ್ಳಬೇಕು
Dharwad: ಪ್ರಹ್ಲಾದ ಜೋಶಿ ಗೆದ್ದರೆ ಇನ್ನಷ್ಟು ಅಭಿವೃದ್ಧಿ: ಹುಣಸಿಮರದ