ಲಂಡನ್ ಕೋರ್ಟ್ ನಲ್ಲಿ ಬ್ಯಾಂಕ್ ಒಕ್ಕೂಟಕ್ಕೆ ಜಯ: ವಿಜಯ್ ಮಲ್ಯಗೆ ಹಿನ್ನಡೆ
Team Udayavani, May 19, 2021, 7:38 AM IST
ಲಂಡನ್: ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯರ ಕಿಂಗ್ಫಿಶರ್ ಏರ್ಲೈನ್ಸ್ಗೆ ಸಾಲ ನೀಡಿದ ಎಸ್ಬಿಐ ನೇತೃತ್ವದ ಬ್ಯಾಂಕ್ಗಳ ಒಕ್ಕೂಟಕ್ಕೆ ಲಂಡನ್ ಹೈಕೋರ್ಟ್ನಲ್ಲಿ ಜಯ ಸಿಕ್ಕಿದೆ. ಜತೆಗೆ ಒಕ್ಕೂಟ ಸಲ್ಲಿಸಿದ್ದ ಅರ್ಜಿಯಲ್ಲಿ ಮಲ್ಯ ಅವರು ಭಾರತದಲ್ಲಿ ಹೊಂದಿರುವ ಆಸ್ತಿಗಳ ಮೇಲಿನ
ಸೆಕ್ಯುರಿಟಿಯನ್ನೂ ವಾಪಸ್ ಪಡೆಯಲು ಹೈಕೋರ್ಟ್ ಸಮ್ಮತಿಸಿದೆ. ಜು.26ರಂದು ಅಂತಿಮ ವಿಚಾರಣೆ ನಡೆಯಲಿದೆ.
ಇದನ್ನೂ ಓದಿ:ಕೈ-ಕಮಲ ಟೂಲ್ಕಿಟ್ ಸಮರ : ಮತ್ತೊಮ್ಮೆ ಚರ್ಚೆಯ ವಸ್ತುವಾದ ಟೂಲ್ ಕಿಟ್
ಮಲ್ಯ ಸಲ್ಲಿಸಿದ್ದ ಆಸ್ತಿಗಳ ಮೇಲಿನ ಸೆಕ್ಯುರಿಟಿ ಅಂಶ ರದ್ದು ಮಾಡುವ ಬಗ್ಗೆ ಬ್ಯಾಂಕ್ಗಳ ಒಕ್ಕೂಟ ವಾದಿಸಿತ್ತು. ಅದನ್ನು ಪುಷ್ಟೀಕರಿಸಿದ ಜಡ್ಜ್ ಮೈಕೆಲ್ ಬ್ರಿಗ್ಸ್ ಆಸ್ತಿಗಳಿಗೆ ನೀಡಲಾಗಿರುವ ಸೆಕ್ಯುರಿಟಿ ರದ್ದು ಮಾಡುವ ಬಗ್ಗೆ ಯಾವ ತಡೆಯೂ ಇಲ್ಲ ಎಂದರು.
ದಿವಾಳಿ ಕಾಯ್ದೆಯ ಅನ್ವಯ ಆಸ್ತಿಗಳ ವಿಲೇವಾರಿ ಬಗ್ಗೆ ಅವಕಾಶ ಬ್ಯಾಂಕ್ಗಳಿಗೆ ಇದೆ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Nijjar ಕೇಸ್ ತನಿಖೆ ಮೂವರ ಬಂಧನಕ್ಕೆ ಮುಕ್ತಾಯವಾಗಿಲ್ಲ: ಕೆನಡಾ ಪ್ರಧಾನಿ
Miami; ವಿಮಾನ ಪ್ರಯಾಣಿಕನ ಪ್ಯಾಂಟ್ ನಲ್ಲಿ ಹಾವುಗಳು! ಮಿಯಾಮಿ ಏರ್ಪೋರ್ಟ್ ನಲ್ಲಿ ಆಗಿದ್ದೇನು?
Pakistan; ಈಗ ಯೋಗ ತರಬೇತಿ ಅಧಿಕೃತವಾಗಿ ಆರಂಭ
Nijjar Case: ಭಯೋತ್ಪಾದಕ ನಿಜ್ಜರ್ ಹತ್ಯೆ ಪ್ರಕರಣ: ಮೂವರು ಭಾರತೀಯರನ್ನು ಬಂಧಿಸಿದ ಕೆನಡಾ
China ಹೊಸ ಸಾಹಸ; ಭೂಮಿಗೆ ಕಾಣದ ಚಂದ್ರನ ಭಾಗದ ಮಾದರಿ ಸಂಗ್ರಹ