ನಿಮ್ಮ ಮಗು ಸರಿಯಾಗಿ ನಿದ್ದೆ ಮಾಡುತ್ತಿಲ್ಲವೇ ? ಹಾಗಾದರೆ ಹೀಗೆ ಮಾಡಿ


Team Udayavani, May 22, 2021, 4:50 PM IST

cats

ಪುಟ್ಟ ಮಕ್ಕಳು ಜಾಸ್ತಿ ಹೊತ್ತು ನಿದ್ದೆ ಮಾಡಬೇಕು. ಇದು ಆರೋಗ್ಯದ ದೃಷ್ಠಯಿಂದಲೂ ಉತ್ತಮ. ಆದರೆ, ಕೆಲವು ಕಂದಮ್ಮಗಳು ಗುಟುಕು ನಿದ್ದಗೆ ಸೀಮಿತವಾಗಿರುತ್ತವೆ. ಅಮ್ಮಂದಿರುಗಳು ಎಷ್ಟೇ ಜೋಗುಳ ಪದ ಹಾಡಿದರೂ ನಿದ್ರಾ ದೇವತೆ ಮಾತ್ರ ಕೂಸುಗಳತ್ತ ಸುಳಿಯುವುದಿಲ್ಲ.  ಈ ಸಮಸ್ಯೆ ನಿವಾರಿಸಬೇಕಾದರೆ, ನಿಮ್ಮ ಮಕ್ಕಳು ಗಡದ್ದಾಗಿ ನಿದ್ದೆ ಹೊಡೆಯಬೇಕಿದ್ದರೆ, ಈ ಕೆಳಗೆ ನಾವು ತಿಳಿಸಿರುವ ಕೆಲವು ವಿಧಾನಗಳನ್ನು ಅನುಸರಿಸಿ.

ನಿದ್ದೆಯ ರುಚಿ ಹತ್ತಿಸಿ:

ಮಗುವನ್ನು ಪ್ರತಿದಿನ ಮಲಗಿಸಲು ಪ್ರಯತ್ನಿಸಿ. ನೀವು ಇದನ್ನು ಮೊದಲಿನಿಂದಲೂ ಮಾಡಿದರೆ, ಅದು ತನ್ನಷ್ಟಕ್ಕೆ ಅಭ್ಯಾಸವಾಗಿಸುತ್ತದೆ. ದಿನಕಳೆದಂತೆ ನೀವು ಮಲಗಿಸುವುದು ಬೇಕಾಗಿಲ್ಲ. ಅದರ ಟೈಮ್ ಬಂದಾಗ ಅದೇ ನಿದ್ದೆಗೆ ಜಾರುತ್ತದೆ

ಮಸಾಜ್ ಮಾಡಿ:

ಮಲಗುವ ಮೊದಲು ಮಗುವಿಗೆ ಮಸಾಜ್ ಮಾಡುವುದು ತುಂಬಾ ಪ್ರಯೋಜನಕಾರಿಯಾಗಿದೆ. ಇದರಿಂದ ಅವರ ದೇಹ ನಿದ್ರಾವಸ್ಥೆಗೆ ಜಾರುತ್ತದೆ. ಜೊತೆಗೆ ಮಸಾಜ್ ಮಕ್ಕಳಿಗೆ ನಿದ್ದೆ ಬರಲು ಸಹಾಯ ಮಾಡುತ್ತದೆ.

ಮಲಗುವ ಕೋಣೆ ಕತ್ತಲಾಗಿರಲಿ:

ಮಗುವನ್ನು ಮಲಗಿಸುವಾಗ ಕೋಣೆ ಕತ್ತಲಾಗಿರುವುದನ್ನು ಖಚಿತಪಡಿಸಿಕೊಳ್ಳಿ, ಏಕೆಂದರೆ ಕತ್ತಲೆಯಲ್ಲಿ, ನಿದ್ರೆಗೆ ಸಂಬಂಧಿಸಿದ ಹಾರ್ಮೋನ್ ಸಕ್ರಿಯಗೊಳ್ಳುತ್ತದೆ. ಈ ಹಾರ್ಮೋನ್ ನಿದ್ರೆ ಮಾಡಲು ಸಹಾಯ ಮಾಡುತ್ತದೆ. ಸಾಧ್ಯವಾದರೆ ಬಾಗಿಲು ಮುಚ್ಚಿ ಇದರಿಂದ ಮಗುವಿಗೆ ಅಡಚಣೆಯಿಲ್ಲದ ಉತ್ತಮ ನಿದ್ರೆ ಸಿಗುತ್ತದೆ.

ಮನೆಯಲ್ಲಿ ನಿಶ್ಯಬ್ದವಿರಲಿ:

ನಿಮ್ಮ ಮಗು ನಿದ್ದೆ ಮಾಡುವಾಗ, ಮನೆಯಲ್ಲಿ ಮಿಕ್ಸರ್, ವ್ಯಾಕ್ಯೂಮ್ ಕ್ಲೀನರ್ ಮುಂತಾದ ದೊಡ್ಡ ಶಬ್ದ ಬರುವ ಸಾಧನಗಳನ್ನು ಬಳಸಬೇಡಿ. ಈ ಶಬ್ದ ಕೇಳಿ ಮಕ್ಕಳು ಈ ಭಯದಿಂದ ಎಚ್ಚರಗೊಳ್ಳುತ್ತಾರೆ. ಅದಲ್ಲದೇ, ಮಗುವಿಗೆ ಉತ್ತಮ ನಿದ್ರೆ ಬರಲು ಸಣ್ಣ ಸಂಗೀತ ಮತ್ತು ಬೆಚ್ಚಗಿನ ಗಾಳಿ ಸಹಕಾರಿಯಾಗಿದೆ. ನೀವು ಇದನ್ನು ಅವರ ಕೋಣೆಯಲ್ಲಿ ಫಿಕ್ಸ್ ಮಾಡಬಹುದು.

ಮಗುವಿನ ಜೊತೆ ನೀವೂ ಮಲಗಬೇಡಿ:

ನೀವು ಬಯಸಿದಲ್ಲಿ, ಮಕ್ಕಳು ನಿದ್ರಿಸುವವರೆಗೂ ಅವರೊಂದಿಗೆ ಮಲಗಬಹುದು. ಆದರೆ ನಿದ್ದೆಬಂದ ಮೇಲೂ ಅವನೊಂದಿಗೆ ಅಲ್ಲಿಯೇ ಮಲಗಬೇಡಿ. ನೀವು ಹಾಗೇ ಮಲಗಿದ್ದೇ ಆದಲ್ಲಿ ಮಗುವಿಗೆ ನಿಮ್ಮ ಶಾಖ ಅಭ್ಯಾಸವಾಗುವುದು. ಮತ್ತು ನೀವು ದೂರ ಹೋದಾಗ ಮಗು ಎಚ್ಚರಗೊಳ್ಳುತ್ತದೆ. ಆದ್ದರಿಂದ ನಿಮ್ಮ ಮಗುವಿನಲ್ಲಿ ಈ ರೀತಿಯ ಅಭ್ಯಾಸವನ್ನು ನೀವು ಬೆಳೆಸಿಕೊಳ್ಳದಿರುವುದು ಉತ್ತಮ. ಮಗುವಿಗೆ ನಿದ್ದೆ ಬಂದಾಗ, ನಂತರ ಅವನನ್ನು ತೊಡೆಯಿಂದ ಅಥವಾ ಸ್ವಿಂಗ್ನಿಂದ ಹೊರಗೆ ಮಲಗಿಸಿ.

ಟಾಪ್ ನ್ಯೂಸ್

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

Lok Sabha Polls: ಸ್ಟ್ರಾಂಗ್‌ ರೂಂಗಳಲ್ಲಿ ಮತಯಂತ್ರಗಳು ಸುಭದ್ರ

1-RR

Modi ಹಾವಿನ ರೀತಿಯಲ್ಲಿ ರೈತರ ವಿರುದ್ಧ ಸೇಡಿಗೆ ಕಾಯ್ತಿದ್ದಾರೆ: ರೇವಂತ್‌

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ

Jagan mohan

YSR Congress ಪ್ರಣಾಳಿಕೆ: ಪಿಂಚಣಿ ಮೊತ್ತ ಏರಿಕೆ, ವೈಜಾಗ್‌ ಕಾರ್ಯಕಾರಿ ರಾಜಧಾನಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-health-1

Autism: ಸ್ವಲೀನತೆ: ಹಾಗೆಂದರೇನು?

12-health

Ankylosing Spondylitis: ಹಾಗೆಂದರೇನು ? ಕಾರಣವೇನು ? ಚಿಕಿತ್ಸೆ ಹೇಗೆ

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

Rama Navami 2024: ಬೇಸಗೆಯಲ್ಲಿ ಆರೋಗ್ಯ ಆಚಾರ; ಆಹಾರ-ವಿಹಾರ ನಿಯಮಗಳೇನು?

5-health

Health: ಸಿರಿಧಾನ್ಯಗಳು: ಪುಟ್ಟ ಧಾನ್ಯಗಳಾದರೂ ಪೌಷ್ಟಿಕಾಂಶಗಳ ಗಣಿ

5-ginger

Ginger: ಶುಂಠಿ ಆರೋಗ್ಯಕ್ಕೆ ಉಪಕಾರಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

accident

ಅಮೆರಿಕದಲ್ಲಿ ಅಪಘಾತ: 3 ಭಾರತೀಯರ ದುರ್ಮರಣ

Puttur: ಧರೆಗೆ ಉರುಳಿದ ಮಾವಿನ ಮರ

Puttur: ಧರೆಗೆ ಉರುಳಿದ ಮಾವಿನ ಮರ

1-wwqw

CRPF DIG ಯಿಂದ ಲೈಂಗಿಕ ಕಿರುಕುಳ: ಖಜಾನ ವಜಾ ಸಾಧ್ಯತೆ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ

ec-aa

Yoga ದಿನಾಚರಣೆ ಪೂರ್ವ ಕಾರ್ಯಕ್ರಮಕ್ಕೆ ಆಯೋಗದ ಅಸ್ತು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.