250 ಮಂದಿ ಸೋಂಕಿತರಿಗೆ ಕಿಟ್
Team Udayavani, May 23, 2021, 8:09 PM IST
ಮದ್ದೂರು: ಪಟ್ಟಣದ ಕೆ.ಗುರು ಶಾಂತಪ್ಪ ಸಾರ್ವಜನಿಕ ತಾಲೂಕು ಆಸ್ಪತ್ರೆ ಹಾಗೂ ವಿದ್ಯಾರ್ಥಿನಿಲಯದಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕೊರೊನಾ ಸೋಂಕಿತರಿಗೆ ಅನುಕೂಲವಾಗಲೆಂಬ ಸದುದ್ದೇಶದಿಂದ ಮದ್ಯ ಮಾರಾಟ ಸಂಘದವತಿಯಿಂದ ದಿನ ನಿತ್ಯ ಬಳಕೆ ಮಾಡುವ ಕಿಟ್ನ್ನು ತಹಶೀಲ್ದಾರ್ ಮೂಲಕ ಹಸ್ತಾಂತರಿಸಲಾಯಿತು.
ತಾಲೂಕು ಆಸ್ಪತ್ರೆಗೆ ಆಗಮಿಸಿದಸಂಘದ ಪದಾಧಿಕಾರಿಗಳು, ದಿನನಿತ್ಯಬಳಕೆ ಮಾಡುವ ಮಾಸ್ಕ್, ಸ್ಯಾನಿಟೈಸರ್,ಸೋಪು, ಶ್ಯಾಂಪ್, ಪೇಸ್ಟ್, ಬ್ರೆಶ್ ಹಾಗೂಇನ್ನಿತರೆ ಅಗತ್ಯ ವಸ್ತುಗಳ ಕಿಟ್ನ್ನುವಿತರಿಸಲಾಯಿತು.ಬಳಿಕ ಮಾತನಾಡಿದ ತಹಶೀಲ್ದಾರ್ಎಚ್.ಬಿ.ವಿಜಯಕುಮಾರ್, ಮದ್ಯಮಾರಾಟ ಸಂಘದ ಪದಾಧಿಕಾರಿಗಳು250 ಮಂದಿ ಸೋಂಕಿತರಿಗೆ ನೆರವಾಗಲೆಂಬ ಸದುದ್ದೇಶದಿಂದ ಅಗತ್ಯ ಕಿಟ್ವಿತರಿಸುತ್ತಿರುವುದು ಶ್ಲಾಘನೀಯವೆಂದರು.
ಕೊರೊನಾ ನಿಯಂತ್ರಣಕ್ಕೆ ಜಿಲ್ಲಾಹಾಗೂ ತಾಲೂಕು ಆಡಳಿತ ಹಲವುಮುಂಜಾಗ್ರತಾ ಕ್ರಮಗಳನ್ನುಅನುಸರಿಸುವ ಜತೆಗೆ ವಿವಿಧ ಇಲಾಖೆಅಧಿಕಾರಿಗಳು ಯುದ್ದೋ ಪಾದಿಯಲ್ಲಿಕರ್ತವ್ಯ ನಿರ್ವಹಿಸುತ್ತಿದ್ದು, ಸೋಂಕುಹೋಗಲಾಡಿಸಲು ಹಗಲಿರುಳುಶ್ರಮಿಸುತ್ತಿರುವ ಕೊರೊನಾ ವಾರಿಯಸ್ìಗಳ ಜತೆ ಸಂಘ, ಸಂಸ್ಥೆಗಳಪದಾಧಿಕಾರಿಗಳು ಕೈಜೋಡಿಸಬೇಕೆಂದರು.
ಜೂ.7ರ ವರೆಗೆ ಸರ್ಕಾರಜಾರಿಗೊಳಿಸಿರುವ ಲಾಕ್ಡೌನ್ನ್ನುತಾಲೂಕು ಆಡಳಿತ ಕಟ್ಟುನಿಟ್ಟಾಗಿಜಾರಿಗೊಳಿಸಿದ್ದು, ಅನಗತ್ಯವಾಗಿಸಂಚರಿಸುವ ವಾಹನ ಸವಾರರ ಹಾಗೂವ್ಯಕ್ತಿಗಳ ಮೇಲೆ ನಿರ್ದಾಕ್ಷಿಣ್ಯ ಕ್ರಮಜರುಗಿಸುವುದಾಗಿ ಎಚ್ಚರಿಕೆ ನೀಡಿದರು.ಮದ್ಯ ಮಾರಾಟ ಸಂಘದ ಅಧ್ಯಕ್ಷ ಶಿವಪ್ಪ,ಅಬಕಾರಿಪಿಎಸ್ಐಕುಮಾರ್,ತಾಲೂಕು ಆರೋಗ್ಯಾಧಿಕಾರಿ ಡಾ.ಎಂ.ಎನ್.ಆಶಾಲತಾ, ಮುಖಂಡರಾದ ಮಧುಕುಮಾರ್,ಕೃಷ್ಣ, ಗೋಪಿ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
H. D. Kumaraswamy ಖುದ್ದು ನಾನೇ ಹೋಗಿ ಸುಮಲತಾ ಸಹಕಾರ ಕೋರಿದ್ದೆ
Sumalatha Ambareesh ಮಂಡ್ಯದಲ್ಲಿ ಚುನಾವಣೆ ಪ್ರಚಾರಕ್ಕೆ ನನ್ನನ್ನು ಕರೆದಿಲ್ಲ
Sumalatha Ambareesh: ಟ್ವೀಟ್ನಲ್ಲಿ ಸಂಸದೆ ಸುಮಲತಾ ಅಂಬರೀಶ್ ವಿವೇಕದ ಪಾಠ
Lok Sabha Elections; ಕುಮಾರಸ್ವಾಮಿ ಪರ ಕೊನೆಗೂ ಪ್ರಚಾರಕ್ಕೆ ಬಾರದ ಸುಮಲತಾ
ಮಹಿಳೆಯರಿಗೆ 2 ಸಾವಿರ ಕೊಟ್ಟು ಗಂಡಸರ ಜೇಬಿಗೆ ಕತ್ತರಿ: ಕುಮಾರಸ್ವಾಮಿ