ಪ್ರಕೃತಿ ಅರಳುವ ಬೆರಗು


Team Udayavani, Jun 6, 2021, 8:00 AM IST

Untitled-1

ಸಾಂದರ್ಭಿಕ ಚಿತ್ರ

ನಿತ್ಯ ಉದಯಿಸಿ ಮುಳುಗುವುದು ಅದೇ ಸೂರ್ಯನೇ ಆಗಿದ್ದರೂ, ಪ್ರತಿಯೊಬ್ಬರೂ ಅದನ್ನು ನೋಡುವ ರೀತಿಯೇ ಬೇರೆ. ವೇಗದ ಜಗತ್ತಿನೊಂದಿಗೆ ದಿನನಿತ್ಯವೂ ಸೆಣಸಾಡುವ ಜನರ ಮನಸ್ಸಿಗೆ ಮುದ ನೀಡುವ ಕ್ಷಣ ಎಂದರೆ ಸೂರ್ಯೋದಯ-ಸೂರ್ಯಾ ಸ್ತ ಎಂದರೂ ತಪ್ಪಾಗಲಾರದು.

ದಿನವೂ ಹೊಸತನದೊಂದಿಗೆ ಉದಯಿಸುವ ಸೂರ್ಯನ ಸೊಬಗು ಹೇಳತೀರದು. ತನ್ನ ಹೊಂಗಿರಣದೊಂದಿಗೆ ಜಗತ್ತನ್ನೇ ತುಂಬಿಕೊಳ್ಳುವ ರೀತಿ ಇದರೊಂದಿಗೆ ಹಕ್ಕಿಗಳ ಚಿಲಿಪಿಲಿ ಹಾಗೇ ಜನರ ಕಾಯಕದ ಆರಂಭ ಇವೆಲ್ಲ ನಿತ್ಯವೂ ನಡೆದರೂ ಒಂದು ದಿನದಂತೆ ಇನ್ನೊಂದು ದಿನ ಇರಲಾರದು. ಮಧ್ಯಾಹ್ನದ ಸುಡುವ ಸೂರ್ಯನಿಗೆ ಎಷ್ಟು ಶಪಿಸುತ್ತೇವೆಯೋ ಅಂತೆಯೇ ಏನೋ ಕೆಲಸದಲ್ಲಿ ತೊಡಗಿದ್ದ ನಾವು ಸಂಜೆಯಾಯಿತೆಂದರೆ ಸೂರ್ಯಾಸ್ತದ ಸೊಬಗನ್ನು ನೋಡಿದಾಕ್ಷಣ ನಮ್ಮ ಮನಸ್ಸು ಒತ್ತಡ, ಸಂಕಷ್ಟ ಎಲ್ಲವನ್ನೂ ಮರೆತು ಹೊಸ ಯೋಜನೆ, ಯೋಚನೆಗಳತ್ತ ಸಾಗುತ್ತದೆ. ಪ್ರತೀ ದಿನ ಅದನ್ನು ನೋಡಿದಂತೆ ಅದರ ಸೊಬಗು ಇನ್ನಷ್ಟು ಹೆಚ್ಚುವಂತೆಯೇ ತೋರುತ್ತದೆ.

ಅಲ್ಲಲ್ಲಿ ಮೋಡಭರಿತ ಬಾನಂಗಳದಲ್ಲಿ  ಕ್ಷಣಕ್ಕೊಂದು ಸುಂದರ ಬಣ್ಣವಾಗಿ ಕಾಣುವ ಸೂರ್ಯನನ್ನು  ನೋಡ ನೋಡುತಿದ್ದಂತೆಯೇ ಮಾಯವಾಗುತ್ತಾನೆ. ಈ ಪ್ರಕೃತಿ ಸೌಂದರ್ಯ ನೋಡುಗರ ನೋಟಕ್ಕೆ ಬಿಟ್ಟಿದ್ದು. ಅದು ಸಂದರ್ಭಕ್ಕೆ ತಕ್ಕಂತೆ ಬದಲಾಗುವುದೂ ಸಹಜ. ಪ್ರಕೃತಿಯಲ್ಲಿ ಕೆಲವರು ಹೊಸದನ್ನು ಕಂಡುಕೊಳ್ಳುತ್ತಾ ಅಲ್ಲಿನ ಚಿಕ್ಕಪುಟ್ಟ ಬದಲಾವಣೆಗಳನ್ನು ಗಮನಿಸಿ ಸಂತಸಪಡುವ ದಿನ ಒಂದೆಡೆಯಾದರೆ, ನಿಸರ್ಗದಲ್ಲಿ ಏನೇ ಬದಲಾದರೂ ಅದನ್ನ ಗಮನಿಸದೆ, ಕಂಡೂ ಕಾಣದಂತೆ ಇದ್ದು ಅದನ್ನು ಆಸ್ವಾದಿಸದ ಜನ ಇನ್ನೊಂದೆಡೆ. ಆದರೆ ನಿಸರ್ಗದ ಅದ್ಭುತ ದೃಶ್ಯಗಳು ಎಂಥವರನ್ನೇ ಆದರೂ ಆಕರ್ಷಿಸುವ ಸಾಮರ್ಥ್ಯ ಹೊಂದಿವೆ.

-  ಶಿಲ್ಪಾ ಬಿದ್ರೆಮನೆ ವಿವಿ, ಧಾರವಾಡ

ಟಾಪ್ ನ್ಯೂಸ್

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Bengaluru: ಇನ್‌ಸ್ಟಾದಲ್ಲಿ ಯುವತಿ ನಗ್ನ ಫೋಟೋ ವೈರಲ್‌; ಅಪರಿಚಿತನ ಮೇಲೆ ಕೇಸು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

Food Poison; ಚಿಕನ್ ಶವರ್ಮಾ ಸೇವಿಸಿ ಆಸ್ಪತ್ರೆಗೆ ದಾಖಲಾದ 12 ಜನರು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

ಮೀಸಲಾತಿ ಕುರಿತ ಅಮಿತ್ ಶಾ ಹೇಳಿಕೆಯ ನಕಲಿ ವಿಡಿಯೋ ವೈರಲ್… FIR ದಾಖಲು

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ

laxmi-hebbalkar

Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ‌ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್‌

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್‌ ಕೋಡ್‌ ಅಂಟಿಸಿದ್ದ ಉದ್ಯಮಿ ಸೆರೆ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್‌ ನೀಚ ಕೃತ್ಯ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.