ಮೇಘ ಬಂತು ಮೇಘ…


Team Udayavani, Jun 7, 2021, 10:00 AM IST

ಮೇಘ ಬಂತು ಮೇಘ…

ವರ್ಷಧಾರೆಯಿಂದ ಉಟ್ಟಳು ಧರಿತ್ರಿ ಹಸುರು ಸೀರೆಯ, ಮೈದುಂಬಿ ಹರಿಯುವ ಹೊಳೆ, ನದಿ, ಸರೋವರ, ಜಲಪಾತಗಳ ನರ್ತನ ರಮ್ಯ-ರಮಣೀಯ, ನಿನ್ನಿಂದ ಹೆಚ್ಚಾಯಿತು ನಿಸರ್ಗದ ಸೌಂದರ್ಯ. ಹೊರಗೆಲ್ಲ ವರ್ಷದ ಹರ್ಷ, ಮನದಲ್ಲೂ ಭಾವೋತ್ಕರ್ಷ. ಮುಂಗಾರಿನಿಂದ ಖುಷಿ ನಮಗಷ್ಟೇ ಅಲ್ಲ ಪ್ರಕೃತಿಗೂ ನೀರಿನ ಹನಿ ಹನಿಯಲ್ಲೂ ಜೀವಶಕ್ತಿ ಇದ್ದೇ ಇದೆ.

ಒಣಗಿದ ಬೀಜವನ್ನು ಮತ್ತೆ ಹಸಿಯಾಗಿಸಿ ಮೊಳಕೆ ಒಡೆಯುವಂತೆ ಮಾಡುತ್ತದೆ. ಅದಕ್ಕೆ ಮಳೆಗಾಲದಲ್ಲಿ ಪ್ರಕೃತಿಯ ತುಂಬಾ ಹಸಿರಿನ ಉನ್ಮಾದ. ಮಳೆ ನೋಡುತ್ತಿದ್ದರೆ ಬರಡು ಮನದಲ್ಲಿ ಭಾವದ ಅಲೆ ಹೊರಚಿಮ್ಮುತ್ತದೆ. ಕವಿಮನಕ್ಕಂತೂ ಮಳೆಯ ವೇಷ, ಭಾವ, ಬಣ್ಣತೊಟ್ಟು ಬಂದಂತೆ ಕಾಣುತ್ತದೆ.

ಇಂಗ್ಲೆಂಡ್‌ನ‌ಂತಹ ದೇಶದಲ್ಲಿ ಅಲ್ಲಿನ ಮಕ್ಕಳು ಬರುವ ಮಳೆಯನ್ನೇ “ರೈನ್‌ ರೈನ್‌ ಗೋ ಅವೇ ಕಮ್‌ ಅಗೇನ್‌ ಅನದರ್‌ಡೇ’ ಎಂದು ಹಾಡುತ್ತಾರೆ. ಮಳೆಗೆ ನಮ್ಮಲ್ಲಿ “ಬಾರೋ ಬಾರೋ ಮಳೆರಾಯ’ ‘ಹುಯ್ಯೋ ಹುಯ್ಯೋ ಮಳೆರಾಯ, ಹೂವಿನ ತೋಟಕೆ ನೀರಿಲ್ಲ’ ಎಂದು ಹಾಡಿದ ನೆನಪು ಕಣ್ಣಂಚಲ್ಲಿ ಕಾಡುತ್ತಿವೆ.

ಮಳೆಯೆಂದರೆ ಪೃಥ್ವಿಯಲ್ಲಿ ನಡೆಯುವ ವಿಶಿಷ್ಟ ಪರಿವರ್ತನೆಯ ಸಿಂಚನ. ಜಿ.ಎಸ್‌. ಶಿವರುದ್ರಪ್ಪ ಅವರ ಅಕ್ಷರಗಳಲ್ಲಿ ಕಾಣುವುದಾದರೆ ಮುಂಗಾರಿನ ಅಭಿಷೇಕಕೆ ಮಿದುವಾಯಿತು, ನೆಲವು ಧಗೆ ಹಾರಿದ ಹೃದಯದಲ್ಲಿ ಪುಟಿದೆದ್ದಿತು ಚೆಲುವು. ಅಲ್ಲದೇ ಮೆಲುಮಾತಿನ ಕವಿ ಚೆನ್ನವೀರ ಕಣವಿ ಸೋನೆಮಳೆಯನ್ನೇ ತಮ್ಮ ಪದಗಳಲ್ಲಿ ಅರಳಿಸಿದ್ದಾರೆ.

ಒಂದು ಮುಂಜಾವಿನಲಿ ತುಂತುರಿನ ಸೋನೆ ಮಳೆ ಸೋ ಎಂದು ಶ್ರುತಿ ಹಿಡಿದು ಸುರಿಯುತಿತ್ತು. ಅದಕ್ಕೆ ಹಿಮ್ಮೇಳವೆನೆ ಸೋಸಿಬಹ ಸುಳಿಗಾಳಿ, ತೆಂಗು ಗರಿಗಳ ನಡುವೆ ನುಸುಳುತಿತ್ತು. ಮಳೆಯಲಿ ನೆನೆದ ಇಳೆ ಅದರಲ್ಲೇ ಮೈದೊಳೆದುಕೊಳ್ಳುತ್ತಾರೆ.

ಭರಣಿ ಮಳೆಯ ಅಂತ್ಯದ ಹೊತ್ತಿಗೆ ರೈತರನ್ನು ನೆಲವನ್ನು ಹದಗೊಳಿಸಿ, ಬಿತ್ತನೆ ಶುರುಮಾಡುತ್ತಾನೆ ಫಸಲು ಪಡೆಯಬೇಕೆಂದು ತಯಾರಾದವನಿಗೆ ವಿನಾಶದ ಎಚ್ಚರಿಕೆಯ ಗಂಟೆ.

 

ಪೂರ್ಣಿಮಾ ಬಿ. ಅಮೃತೂರು

ತುಮಕೂರು ವಿಶ್ವವಿದ್ಯಾನಿಲಯ

ಟಾಪ್ ನ್ಯೂಸ್

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

Andhra Pradesh ರಾಜಮಂಡ್ರಿ ಲೋಕಸಭಾ ಕ್ಷೇತ್ರಕ್ಕೆ ಸುಧಾಕರ್‌ ಉಸ್ತುವಾರಿ

1-wewewqewqew

Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

14-rishab-pant

Rishabh Pant : ಸಾವಿನ ಕದ ತಟ್ಟಿ, ಮತ್ತೆ ಆಡಲಿಳಿದ ರಿಷಭ್‌ ಪಂತ್‌

17-amrutheshwara

Amruthapura: ಅಮೃತಪುರವೆಂಬ ಅದ್ಭುತ ತಾಣ

16-summer-palace-1

Summer Palace: ಷಾಹಿ ಸುಲ್ತಾನರ ಬೇಸಗೆ ಅರಮನೆ

18-

UV Fusion: ತೇರು ಬೀದಿಗೆ ಬಂದಿದೆ

15

UV Fusion: ಜೀವನವನ್ನು ಪ್ರೀತಿಸೋಣ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

ಹೌತಿ ದಾಳಿ: ಹಡಗನ್ನು ರಕ್ಷಿಸಿದ ಭಾರತ ನೌಕಾಪಡೆ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

MP Prajwal Revanna ವಿರುದ್ಧ ಮಹಿಳೆಯರು ಕೆಂಡ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

Prajwal Revanna ತಪ್ಪು ಮಾಡಿದ್ದರೆ ಶಿಕ್ಷೆ ಆಗಲೇಬೇಕು: ಎಚ್‌ಡಿಕೆ

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

UPA ಅವಧಿಯಲ್ಲಿ ರಾಜ್ಯಕ್ಕೆ ಸಿಕ್ಕಿದ್ದು ಬರೀ ಚಿಪ್ಪು: ಅಶೋಕ್‌

ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Bangarapet ಕೆರೆಯಲ್ಲಿ ಸೆಲ್ಫಿ ತೆಗೆಯಲು ಹೋಗಿ ಅಪ್ಪ, ಮಗಳು ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.