ಅರ್ಚಕರಿಗೆ ದಿನಸಿ ಕಿಟ್ ಸೌಲಭ್ಯ
Team Udayavani, Jun 20, 2021, 7:42 PM IST
ಯಳಂದೂರು: ತಾಲೂಕಿನ28 ದೇವಸ್ಥಾನಗಳಲ್ಲಿ ಸೇವೆಸಲ್ಲಿಸುತ್ತಿರುವ ಸಿ ದರ್ಜೆ ಆರ್ಚಕರಿಗೆ ತಾಲೂಕುಆಡಳಿತದಿಂದ ಆಹಾರಕಿಟ್ ವಿತರಿಸಲಾಯಿತು.
ಪಟ್ಟಣಸೇರಿದಂತೆ ತಾಲೂಕಿನ ಗುಂಬಳ್ಳಿ, ಮಾಂಬಳ್ಳಿ, ಅಗರ,ಕೆಸ್ತೂರು, ದಾಸನಹುಂಡಿ,ಕಂದಹಳ್ಳಿ, ಮದ್ದೂರು,ಯರಿಯೂರು, ಯರಗಂಬಳ್ಳಿ, ಗಣಿಗನೂರು,ಕೊಮಾರನಪುರ ಸೇರಿದಂತೆ ತಾಲೂಕಿನ28 ದೇವಸ್ಥಾನಗಳ ಆರ್ಚಕರಿಗೆ ಆಹಾರಕಿಟ್ ವಿತರಿಸಲಾಗಿದೆ.
ತಹಶಿಲ್ದಾರ್ಜಯಪ್ರಕಾಶ್, ಬಿಳಿಗಿರಿರಂಗನ ದೇವಸ್ಥಾನದ ಇಒಮೋಹನಕುಮಾರ್, ಗ್ರಾಮ ಲೆಕ್ಕಿಗ ಶರತ್, ಸುನೀತಾ,ಆರ್ಚಕರಾದ ಆನಂದ್, ಚಂದ್ರಮೌಳಿ ಇತರರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !
Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು
Election; ಸೂಲಿಬೆಲೆ ಕಾರ್ಯಕ್ರಮದಲ್ಲಿ ಫ್ಲೈಯಿಂಗ್ ಸ್ಕ್ವಾಡ್ ಅಧಿಕಾರಿಯ ತಳ್ಳಾಡಿದ ಯುವಕರು
Bandipur: ನಡು ರಸ್ತೆಯಲ್ಲೇ ಹುಲಿ ದಾಳಿಗೆ ಆನೆ ಮರಿ ಸಾವು!
MUST WATCH
ಹೊಸ ಸೇರ್ಪಡೆ
Belagavi; ನಿಮ್ಮ ಕನಸುಗಳು ನನ್ನ ಸಂಕಲ್ಪ…: ಬೃಹತ್ ಸಮಾವೇಶದಲ್ಲಿ ನರೇಂದ್ರ ಮೋದಿ ಹೇಳಿಕೆ
LS Polls: ಜೆಡಿಎಸ್ ಬೆಂಬಲ ಆನೆ ಬಲ ತಂದು ಕೊಟ್ಟಿದೆ: ಆರಗ ಜ್ಞಾನೇಂದ್ರ
Pramod, Pruthvi Ambaar: ಪೋಸ್ಟ್ ಪ್ರೊಡಕ್ಷನ್ನಲ್ಲಿ ‘ಭುವನಂ ಗಗನಂ’
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Heart Diseases: ಮಹಿಳೆಯರಲ್ಲಿ ಹೃದ್ರೋಗಗಳು: ಇದು ವಿಭಿನ್ನ!