ಸಿಎಂ ಆಶಯ ವ್ಯಕ್ತಪಡಿಸಿದ ಯತ್ನಾಳ್


Team Udayavani, Jul 7, 2021, 6:16 PM IST

chamarajanagara news

ಚಾಮರಾಜನಗರ: ಚಾ.ನಗರಕ್ಕೆಮುಖ್ಯಮಂತ್ರಿ ಭೇಟಿ ನೀಡುತ್ತಿಲ್ಲ.ಅಧಿಕಾರ ಹೋಗುತ್ತದೆಂಬಭಯವಿದೆ. ಹಿಂದಿನ ಮುಖ್ಯಮಂತ್ರಿಸಿದ್ದರಾಮಯ್ಯ ಚಾ.ನಗರಕ್ಕೆಹಲವಾರು ಬಾರಿ ಬಂದು 5 ವರ್ಷಆಡಳಿತ ನಡೆಸಲಿಲ್ಲವೇ? ಎಂದುಶಾಸಕ ಬಸವನಗೌಡ ಪಾಟೀಲ್‌ಯತ್ನಾಳ್‌ ಟೀಕಿಸಿದರು.

ಹಿಂದೆ ರೈಲ್ವೆ ರಾಜ್ಯ ಸಚಿವನಾಗಿದ್ದಾಗಚಾ.ನಗರಕ್ಕೆ ಬಂದಿದ್ದೆ. ಮತ್ತೆಶಾಸಕನಾಗಿ ಗೆದ್ದು ಬಂದಿದ್ದೇನೆ.ಚಾ.ನಗರದ ಹರಳುಕೋಟೆ ಆಂಜನೇಯದೇವಾಲಯಕ್ಕೆಮಂಗಳವಾರ ಭೇಟಿ ನೀಡಿ ಹನುಮನ ದರ್ಶನಮಾಡಿದ್ದೇನೆ.

ಚಾ.ನಗರ ಜಿಲ್ಲೆಯಿಂದನನ್ನ ರಾಜಕೀಯ ಜೀವನಉತ್ತುಂಗಕ್ಕೇರಲಿದೆ. ಕಾಲ ಕೂಡಿಬಂದರೆ ನಾನೂ ಚಾ.ನಗರಕ್ಕೆಬರುತ್ತೇನೆ ಎಂದು ಯತ್ನಾಳ್‌ಪರೋಕ್ಷ ವಾಗಿ ಮುಖ್ಯ ಮಂತ್ರಿಯಾಗುವ ಆಶಯ ವ್ಯಕ್ತಪಡಿಸಿದರು.

ಚಾ.ನಗರಕ್ಕೆ ಭೇಟಿ ನೀಡಿದಮುಖ್ಯಮಂತ್ರಿಗಳು ಅಧಿಕಾರಕಳೆದುಕೊಳ್ಳುತ್ತಾರೆ ಎಂಬ ಭಯಈಗಲೂ ಇದೆ. ಆದರೆಸಿದ್ದರಾಮಯ್ಯ ಹಲವಾರು ಬಾರಿಚಾ.ನಗರಕ್ಕೆ ಬಂದು ಹೋಗಿದ್ದಾರೆ,ಅವರು 5 ವರ್ಷವನ್ನುಸಮಸ್ಯೆಯಿಲ್ಲದೇ ಉತ್ತಮವಾಗಿಮುಖ್ಯಮಂತ್ರಿ ಹುದ್ದೆ ನಿರ್ವಹಿಸಿದ್ದಾರೆ.

ಹಿರಿಯ ಸಚಿವರಾದ ಕೆ.ಎಸ್‌. ನಾಗರತ್ಮಮ್ಮ, ಎಂ.ಮಹದೇವು. ಎಂ.ರಾಜಶೇಖರಮೂರ್ತಿ ಯಂತಹರಾಜಕೀಯ ಮುತ್ಸದ್ದಿಗಳನ್ನು ಕೊಟ್ಟಚಾ.ಮರಾಜನಗರ ಪುಣ್ಯದ ಭೂಮಿ ಎಂದರು.

ಚಾ.ಜನಗರಕ್ಕೆಭೇಟಿನೀಡುವುದರಿಂದನಾನು ಉತ್ತುಂಗಕ್ಕೇರುತ್ತೇನೆಯೇ ಹೊರತು ಅಧಿಕಾರಕಳೆದುಕೊಳ್ಳುವುದಿಲ್ಲ. ನನ್ನ ವಿರುದ್ಧಕೆಲವರು ಅಪಪ್ರಚಾರ ಮಾಡಿದರು.

ಆದರೂ ನಾನು ಬಗ್ಗಲಿಲ್ಲ.ಮುಖ್ಯಮಂತ್ರಿಗಳ ಗೃಹಕಚೇರಿಕೃಷ್ಣಾಕ್ಕೆ ಭೇಟಿನೀಡಿ, ಒಂದುವರ್ಷಮೂರುತಿಂಗಳು ಆಗಿದೆ, ನನ್ನಕ್ಷೇತ್ರದಅಭಿವೃದ್ಧಿಗೆ ಬೇಕಾದ ಅನುದಾನ ಲಭ್ಯವಾಗುತ್ತಿದೆ ಎಂದರು.

ಪಂಚಮಸಾಲಿ ಲಿಂಗಾಯತ,ಹಳೇಮೈಸೂರು ಪ್ರಾಂತ್ಯದ ಗೌಡಲಿಂಗಾಯಿತ ಸಮುದಾಯದವರುಹಿಂದುಳಿದಿದ್ದು, ಇವರ ಜೀವನವೇದುಸ್ತರವಾಗಿದೆ. ಸಮುದಾಯದಮಕ್ಕಳು ಶೈಕ್ಷಣಿಕ ಅಭಿವೃದ್ಧಿಯಾಗಲುಉನ್ನತಮಟ್ಟದ ಉದ್ಯೋಗಗಳಿಸಲುಸಮುದಾಯವನ್ನು ಪ್ರವರ್ಗ-2 ಎಗೆಸೇರಿಸÛಬೇಕು. ಎಂದರು.

ಹೋರಾಟಮಾಡುವವರನು °ದಾರಿತಪ್ಪಿಸುವ ಕೆಲಸ ನಡೆಯುತ್ತಲೇಇರುತ್ತದೆ, ನಮ್ಮ ಹೋರಾಟಏನಿದ್ದರೂ ಸಮುದಾಯದಅಭಿವೃದ್ಧಿಗಾಗಿ, ಆದರೂ ಸಮಾಜಒಡೆಯುವ ತಂತ್ರ ನಡೆಯುತ್ತಿದೆ.ಇದಕ್ಕೆ ಸಮುದಾಯದವರುಆಸ್ಪದ ಕೊಡದೇ ನಮ್ಮ ಹೋರಾಟಕ್ಕೆನಿಮ್ಮ ಬೆಂಬಲಬೇಕು ಎಂದುಕೋರಿದರು

ಟಾಪ್ ನ್ಯೂಸ್

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

1-wddsa-das

Toxic: ಯಶ್ ಸಿನಿಮಾದಿಂದ ಹೊರಹೋದ ಕರೀನಾ ಕಪೂರ್?

kore

KLE ಸಂಸ್ಥೆ ಬೆಳೆದಿದ್ದು ದಾನಿಗಳಿಂದ, ಕಾಂಗ್ರೆಸ್‍ನಿಂದ ಅಲ್ಲ‌: ಪ್ರಭಾಕರ ಕೋರೆ

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Gangavathi: ಮಳೆಗಾಗಿ ಪ್ರಾರ್ಥಿಸಿ ಕಪ್ಪೆಗಳಿಗೆ ಮದುವೆ ಮಾಡಿದ ಗ್ರಾಮಸ್ಥರು…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

Heavy Rain: ಹುಣಸೂರು ತಾಲೂಕಿನಾದ್ಯಂತ ಬಿರುಗಾಳಿ ಸಹಿತ ಆಲಿಕಲ್ಲು ಮಳೆ…

ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

Bidar; ಪ್ರಜ್ವಲ್ ನನ್ನು ವಿದೇಶಕ್ಕೆ ಕಳುಹಿಸಿದ್ದೇ ಸಿದ್ದರಾಮಯ್ಯ: ಆರ್.ಅಶೋಕ್ ಆರೋಪ

1-wewewqe

Bengaluru ತಂಪೆರೆದ ವರುಣ; ಕೆಲವೆಡೆ ಹಾನಿ: 4 ದಿನ ಮುಂದುವರಿಯುವ ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

Chamarajanagara: ಇಂಡಿಗನತ್ತದಲ್ಲಿ ಮರುಮತದಾನ ಆರಂಭ

arrested

Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು

voter

Chamarajanagar; ಮತದಾನ ಮಾಡಬೇಕೋ ಬೇಡವೋ ಎಂದು EVM ಗಳೇ ಧ್ವಂಸ !

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

Chamarajanagar: ಕೊಳ್ಳೇಗಾಲ ಶಾಸಕ ಎ ಆರ್ ಕೃಷ್ಣಮೂರ್ತಿ ಕಾರು ಅಪಘಾತ, ಅಪಾಯದಿಂದ ಪಾರು

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-CKDY

Chikkodi:ಅಮಿತ್ ಶಾ ಸಮ್ಮುಖದಲ್ಲಿ ವಿವೇಕರಾವ್ ಪಾಟೀಲ ಬಿಜೆಪಿ ಸೇರ್ಪಡೆ

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

Bommai Interview: “ನೀರಾವರಿ-ಕೈಗಾರಿಕಾ ಬೆಳವಣಿಗೆ ಜೊತೆ ಆರ್ಥಿಕಾಭಿವೃದ್ಧಿಗೆ ಆದ್ಯತೆ’

siddanna-2

Prajwal Revanna ಯಾವುದೇ ದೇಶದಲ್ಲಿದ್ದರೂ ಕರೆತರುತ್ತೇವೆ: ಸಿದ್ದರಾಮಯ್ಯ ಕಿಡಿ

Interview: “ಈ ಭಾಗದಲ್ಲಿ  ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Interview: “ಈ ಭಾಗದಲ್ಲಿ ಶಿಕ್ಷಣ-ಉದ್ಯೋಗಕ್ಕೆ ಹೆಚ್ಚು ಆದ್ಯತೆ ನೀಡುವುದು ಅಗತ್ಯ’

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Sandalwood; ‘ಕನ್ನಡ ಮಾಧ್ಯಮ’ದಲ್ಲಿ ಹೊಸಬರ ಕನಸು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.