ಜುಲೈ 20ರಂದು ಜೆಫ್ ಬೆಝೋಸ್‌ ಬಾಹ್ಯಾಕಾಶ ಸಾಹಸ

ಗಗನಯಾತ್ರಿ ಅಲಾನ್‌ ಶೆಪರ್ಡ್‌ ಸ್ಮರಣಾರ್ಥ, ಗಗನನೌಕೆಗೆ ನ್ಯೂ ಶೆಪರ್ಡ್‌ ಎಂಬ ಹೆಸರು.

Team Udayavani, Jul 19, 2021, 9:48 AM IST

ಜುಲೈ 20ರಂದು ಜೆಫ್ ಬೆಝೋಸ್‌ ಬಾಹ್ಯಾಕಾಶ ಸಾಹಸ

ವಾಷಿಂಗ್ಟನ್: ಅಮೆಜಾನ್‌ ಸಂಸ್ಥಾಪಕ, ಉದ್ಯಮಿ ಜೆಫ್ ಬೆಝೋಸ್ ತಮ್ಮಮಹತ್ವಾಕಾಂಕ್ಷೆಯ ಗಗನಯಾತ್ರೆಯನ್ನು ಮಂಗಳವಾರ (ಜು.20) ಕೈಗೊಳ್ಳಲಿದ್ದಾರೆ.ಅವರದ್ದೇ ಸ್ಪೇಸ್‌ಟೂರಿಸಂ ಕಂಪನಿ ಬ್ಲೂಒರಿಜಿನ್‌ನ ಟಿಬಿಸಿ ಕ್ಯಾಪ್ಸೂಲ್‌ನಲ್ಲಿ ಅವರು ಪ್ರಯಾಣಕೈಗೊಳ್ಳಲಿದ್ದಾರೆ. ಸುಮಾರು 10ನಿಮಿಷಗಳ ಅಂತರಿಕ್ಷ ಪ್ರದಕ್ಷಿಣೆ ನಂತರ ಮರಳಿ ಭೂಮಿಗೆ ಬರಲಿದ್ದಾರೆ.ಈ ಪಯಣದ ತಾಂತ್ರಿಕ ವಿಚಾರಗಳ ಮಾಹಿತಿ ಇಲ್ಲಿದೆ.

ಪಯಣಿಗರ್ಯಾರು?
*ಜೆಫ್ ಬೆಝೋಸ್‌ (57 ವರ್ಷ), ಅವರ ಸಹೋದರ ಮಾರ್ಕ್‌ ಬೆಝೋಸ್‌ (53), ವೈಮಾನಿಕ ವಿಜ್ಞಾನಿ ವ್ಯಾಲಿ ಫಂಕ್‌ (82) ಹಾಗೂ ಭೌತಶಾಸ್ತ್ರದ ವಿದ್ಯಾರ್ಥಿ ಒಲಿವರ್‌ ಡೆಮೆನ್‌ (18).

ವಿಶೇಷಗಳೇನು?
* ಚಂದ್ರನ ಮೇಲೆ ಮನುಷ್ಯ ಮೊದಲು ಕಾಲಿಟ್ಟಿದ್ದ ದಿನಾಂಕದ ಸಂಸ್ಮರಣೆಗಾಗಿ (ನೀಲ್‌ ಆರ್ಮ್ಸ್ಟ್ರಾಂಗ್‌; 1969ರ ಜು. 20) ಜೆಫ್ ಬಝೋಸ್‌ ಬಾಹ್ಯಾಕಾಶ ಪಯಣ ನಿಗದಿ.

*ಗಗನಯಾತ್ರಿ ಅಲಾನ್‌ ಶೆಪರ್ಡ್‌ ಸ್ಮರಣಾರ್ಥ, ಗಗನನೌಕೆಗೆ ನ್ಯೂ ಶೆಪರ್ಡ್‌ ಎಂಬ ಹೆಸರು.

*ಒಲಿವರ್‌ಗೆ ಬಾಹ್ಯಾಕಾಶ ಯಾತ್ರೆ ಕೈಗೊಳ್ಳುತ್ತಿರುವ ಅತಿ ಕಿರಿಯ ಎಂಬ ಹೆಗ್ಗಳಿಕೆ. ಈ ಹಿಂದೆ ಅತಿ ಕಿರಿಯ ಗಗನಯಾತ್ರಿ ಎಂಬ ದಾಖಲೆ ಬರೆದಿದ್ದ ರಷ್ಯಾದ ಘೆರ್ಮನ್‌ ಟಿಟೊವ್‌ ದಾಖಲೆ ಮುರಿದ ಒಲಿವರ್‌. 1962ರಲ್ಲಿ ಘೆರ್ಮನ್‌, ತಮ್ಮ 25ನೇ ವಯಸ್ಸಿನಲ್ಲಿ ಸೋವಿಯರ್‌ ರಷ್ಯಾದ ವೊಸ್ಟೊಕ್‌ 2 ಯೋಜನೆಯಡಿ ಬಾಹ್ಯಾಕಾಶಕ್ಕೆ ತೆರಳಿದ್ದರು.

ಉಡಾವಣೆ ಸಮಯ
ಭಾರತೀಯ ಕಾಲಮಾನ
ಜು. 20ರ ಸಂಜೆ 6:30ಕ್ಕೆ

ಉಡಾವಣೆ ನೇರಪ್ರಸಾರ
www.neworigingold.com
ಜಾಲತಾಣದಲ್ಲಿ (ಸಂಜೆ 5:30ರಿಂದ)

ಟಾಪ್ ನ್ಯೂಸ್

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

1-wqeeqw

K. Vasantha Bangera; ಬೆಳ್ತಂಗಡಿಯ ಬಂಗಾರ ಕೇದೆಯ ಮಣ್ಣಲ್ಲಿ ಲೀನ; ಸಕಲ ಸರಕಾರಿ ಗೌರವ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

WhatsApp ಚಾಟ್‌ ನಿಯಮ ಉಲ್ಲಂಘನೆ: ಬಳಕೆದಾರರಿಗೆ ತಾತ್ಕಾಲಿಕ ನಿರ್ಬಂಧ

20-one-plus

One Plusನ ಹೊಸ ಫೋನ್ ನಾರ್ಡ್ ಸಿಇ4: ಏನೇನಿದೆ ಇದರಲ್ಲಿ?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

WhatsApp ಭಾರತದಲ್ಲಿ ಸ್ಥಗಿತಗೊಳಿಸ್ತೇವೆ; ಹೈಕೋರ್ಟ್‌ ಮೆಟ್ಟಿಲೇರಿದ ಪ್ರಕರಣ, ಏನಿದು?

3-Jio

Reliance Jio Profit; ರಿಲಯನ್ಸ್‌ ಜಿಯೊ ನಿವ್ವಳ ಲಾಭ ಶೇ 13ರಷ್ಟು ಹೆಚ್ಚಳ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

History TV18ನಲ್ಲಿ ವಿಶ್ವದ ಮೊದಲ ಬ್ರೈಲ್‌ ಸಾಹಿತ್ಯ ಸಾಧನ “ಬೆಂಗಳೂರಿನ ಆನಿ” ಪ್ರಸಾರ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

MOdi (3)

Hate speech ಪ್ರಚಾರ: ಮೋದಿ ವಿರುದ್ಧ ಕ್ರಮಕ್ಕೆ ಸುಪ್ರೀಂನಲ್ಲಿ ರಿಟ್‌ ಅರ್ಜಿ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

Himanth-Bisw

BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ: ಹಿಮಂತ್‌ ಬಿಸ್ವಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.