ಭಾರತೀಯರಿಗೆ ಐತಿಹಾಸಿಕ ಭರವಸೆ


Team Udayavani, Jul 23, 2021, 6:40 AM IST

ಭಾರತೀಯರಿಗೆ ಐತಿಹಾಸಿಕ ಭರವಸೆ

ಟೋಕಿಯೊ: ಸತತ ವಿವಾದ, ಪ್ರತಿರೋಧಗಳು, ಕೊರೊನಾ ಎದುರಿಟ್ಟ ಭಾರೀ ಸವಾಲು… ಎಲ್ಲವಕ್ಕೂ ಟೋಕಿಯೊ ಒಲಿಂಪಿಕ್ಸ್‌ ಸ್ಥಳೀಯ ಸಂಘ ಟಕರು ಹಾಗೂ ಅಂತಾರಾಷ್ಟ್ರೀಯ ಒಲಿಂ ಪಿಕ್ಸ್‌ ಸಮಿತಿ (ಐಒಸಿ) ಎದೆಯೊಡ್ಡಿ ನಿಂತಿವೆ. ಎಲ್ಲ ಅಡ್ಡಿ ಗಳನ್ನು ಮೀರಿ ಒಲಿಂಪಿಕ್ಸ್‌ ಶುಕ್ರ ವಾರ ಆರಂಭವಾಗ ಲಿದೆ. ಇಂಥ ಅಸಾ ಧಾರಣ ಸನ್ನಿವೇಶ ದಲ್ಲಿ 127 ಆ್ಯತ್ಲೀಟ್‌ಗಳಿರುವ ಭಾರತದ ತಂಡವೂ ಸ್ಪರ್ಧಿಸಲಿದೆ. ಇದು ಇತಿಹಾಸ ದಲ್ಲೇ ಒಲಿಂಪಿಕ್ಸ್‌ಗೆ ಭಾರತ ಕಳುಹಿಸಿದ ಬೃಹತ್‌ ತಂಡ. ಹಾಗೆಯೇ ಇತಿಹಾಸ ದಲ್ಲೇ ಗರಿಷ್ಠ ಪದಕ ಗೆಲ್ಲಬಲ್ಲೆವು ಎಂದು ಭಾರತೀಯರು ಭರವಸೆಯಿಂದ ಹೇಳಬಹುದಾದ ಕೂಟವೂ ಹೌದು. ನಿರೀಕ್ಷೆಗಳ ಭಾರವನ್ನು ಹೊತ್ತಿರುವ ಭಾರತೀಯರೇ, ಗೆದ್ದುಬನ್ನಿ… ಇದು ಭಾರ ತೀಯರೆಲ್ಲರ ಶುಭ ಹಾರೈಕೆ.

ಯಾರಿಂದೆಲ್ಲ ಪದಕಗಳ ನಿರೀಕ್ಷೆ ? : ಕುಸ್ತಿಪಟುಗಳಾದ ವಿನೇಶ್‌ ಫೊಗಾಟ್‌, ಭಜರಂಗ್‌ ಪುನಿಯ ಪದಕ ಗೆಲ್ಲುತ್ತಾರೆಂಬ ಭರವಸೆಯಿದೆ. ಬ್ಯಾಡ್ಮಿಂಟನ್‌ನಲ್ಲಿ ಪಿ.ವಿ. ಸಿಂಧು ಚಿನ್ನವನ್ನೇ ಗೆದ್ದು ಇತಿಹಾಸ ನಿರ್ಮಿಸುತ್ತಾರೆಂದು ಭಾವಿಸ ಲಾಗಿದೆ. ಶೂಟಿಂಗ್‌ನಲ್ಲಿ ಸೌರಭ್‌ ಚೌಧರಿ, ಮನು ಭಾಕರ್‌, ಅಭಿಷೇಕ್‌ ವರ್ಮ, ಯಶಸ್ವಿನಿ ದೇಸ್ವಾಲ್‌ ಮೇಲೂ ಚಿನ್ನದಂತಹ ನಂಬಿಕೆಯಿದೆ. ಟಿಟಿಯಲ್ಲಿ ಮಣಿಕಾ ಬಾತ್ರಾ ಎಂಬ ಆಶಾಕಿರಣವಿದೆ. ಹಾಕಿಯಲ್ಲಿ ಕಂಚು ಸಿಗಬಹುದೆಂಬ ಲೆಕ್ಕಾಚಾರವಿದೆ. ಎಲ್ಲಕ್ಕಿಂತ ಮುಖ್ಯವಾಗಿ ಬಾಕ್ಸರ್‌ ಅಮಿತ್‌ ಪಂಘಲ್‌. ವಿಶ್ವದ ಯಾವುದೇ ಎದುರಾಳಿಯನ್ನೂ ಗೆಲ್ಲಬಲ್ಲ ಛಾತಿ ಇವರಿಗಿದೆ.

ಉದ್ಘಾಟನೆಯ ವಿಶೇಷ :

1.ಶಾಂತಿ, ಸಹಬಾಳ್ವೆ, ಪುನಾರಚನೆ, ಭವಿಷ್ಯವನ್ನು ಪ್ರತಿಬಿಂಬಿಸುವ ಕಾರ್ಯಕ್ರಮ.

  1. ಜಪಾನಿನ ಇತಿಹಾಸ ಮತ್ತು ಸಂಸ್ಕೃತಿಯನ್ನು ಬಿಂಬಿಸುವ ಕಲಾತ್ಮಕ ಕಾರ್ಯಕ್ರಮಗಳು.
  2. ಆತಿಥೇಯ ರಾಷ್ಟ್ರದ ಮುಖ್ಯಸ್ಥರ ಆಗಮನ. ಜಪಾನ್‌ ರಾಷ್ಟ್ರಗೀತೆ, ಆ್ಯತ್ಲೀಟ್‌ಗಳ ಪರೇಡ್‌, ಶಾಂತಿಸೂಚಕವಾಗಿ ಪಾರಿವಾಳ ಗಳನ್ನು ಹಾರಿಬಿಡಲಾಗುತ್ತದೆ, ಕ್ರೀಡಾಕೂಟ ಉದ್ಘಾಟನೆಯ ಘೋಷಣೆ, ಒಲಿಂಪಿಕ್ಸ್‌ ಧ್ವಜಾರೋಹಣ, ಧ್ಯೇಯಗೀತೆ, ಪ್ರಮಾಣ ವಚನ, ಕಲಾತ್ಮಕ  ಕಾರ್ಯಕ್ರಮಗಳು.

 ಪಾಲ್ಗೊಳ್ಳುವ  ಆ್ಯತ್ಲೀಟ್‌ಗಳು: 11,238+

ಭಾಗವಹಿಸುವ ದೇಶಗಳ ಸಂಖ್ಯೆ.  : 204

33 ಕ್ರೀಡೆ, ಇದರ ಉಪವಿಭಾಗ ಸಹಿತ ಒಟ್ಟು  339 ಸ್ಪರ್ಧೆಗಳು: 339

ಟಾಪ್ ನ್ಯೂಸ್

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಸಾವು, 22 ಮಂದಿಗೆ ಗಾಯ

Tragedy: ಛತ್ತೀಸ್‌ಗಢದಲ್ಲಿ ಭೀಕರ ಅಪಘಾತ… ಮಕ್ಕಳು ಸೇರಿ 8 ಮಂದಿ ಮೃತ್ಯು, 22 ಮಂದಿಗೆ ಗಾಯ

Untitled-1

MP Srinivas Prasad: ಚಾಮರಾಜನಗರ ಸಂಸದ ಶ್ರೀನಿವಾಸ್ ಪ್ರಸಾದ್ ನಿಧನ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ

Udupi-Chikmagalur ಲೋಕಸಭಾ ಕ್ಷೇತ್ರ: ಯಾರೇ ಗೆದ್ದರೂ ಸಣ್ಣ ಅಂತರದ ಗೆಲುವು ಸಾಧ್ಯತೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

Srinivas Prasad: ದ. ಕರ್ನಾಟಕದ ʼದಲಿತ ಸೂರ್ಯʼ ಎಂದು ಖ್ಯಾತರಾಗಿದ್ದ ಶ್ರೀನಿವಾಸ ಪ್ರಸಾದ್‌

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ಗುಜರಾತ್ ಕರಾವಳಿ ಪ್ರದೇಶದಲ್ಲಿ 602 ಕೋಟಿ ಮೌಲ್ಯದ ಡ್ರಗ್ಸ್ ವಶ: 14 ಪಾಕ್ ಪ್ರಜೆಗಳ ಬಂಧನ

ನಾರಿಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್‌ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

Spying: ಪಾಕಿಸ್ತಾನ ಪರ ಬೇಹುಗಾರಿಕೆ: ಒಂದು ವರ್ಷದಿಂದ ತಲೆಮರೆಸಿಕೊಂಡಿದ್ದ ವ್ಯಕ್ತಿಯ ಬಂಧನ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.