ಬೀದಿನಾಯಿ ಸ್ವಭಾವತಃ ಅಪಾಯಕಾರಿಯಲ್ಲ!
Team Udayavani, Aug 3, 2021, 7:02 AM IST
ಕೊಚ್ಚಿ: “ಕೆಲವೊಂದು ಸನ್ನಿವೇಶಗಳು ನಾಯಿಗಳನ್ನು ಕ್ರೂರವಾಗಿ ವರ್ತಿಸುವಂತೆ ಮಾಡುತ್ತವೆಯೇ ಹೊರತು, ಸ್ವಭಾವತಃ ಬೀದಿ ನಾಯಿಗಳು ಅಪಾಯಕಾರಿ ಎಂಬುದು ಸತ್ಯಕ್ಕೆ ದೂರವಾದದ್ದು.
‘ ಹೀಗೆಂದು ಹೇಳಿರುವುದು ಕೇರಳ ಹೈಕೋರ್ಟ್. ಎರ್ನಾಕುಲಂನ ತ್ರಿಕ್ಕಾರಾದಲ್ಲಿ ಬೀದಿನಾಯಿಗಳಿಗೆ ವಿಷ ಹಾಕಿ ಕೊಲ್ಲುತ್ತಿರುವ ವಿಡೀಯೋಗೆ ಸಂಬಂಧಿಸಿ ವಿಚಾರಣೆ ನಡೆಸುವ ವೇಳೆ ನ್ಯಾಯಪೀಠ ಈ ಅಭಿಪ್ರಾಯ ವ್ಯಕ್ತಪಡಿಸಿದೆ.
ಜನರನ್ನು ರಕ್ಷಿಸಬೇಕೆಂದರೆ ಬೀದಿನಾಯಿಗಳನ್ನು ಕೊಲ್ಲಬೇಕು ಎನ್ನುವುದು ಸರಿಯಲ್ಲ. ನಾಯಿಗಳಿಗೆ ಆಶ್ರಯತಾಣಗಳಲ್ಲಿ ಪುನರ್ವಸತಿ ಕಲ್ಪಿಸುವ ಕೆಲಸವಾಗಲಿ. ಸುತ್ತಿಗೆ ಬಳಸಿಕೊಂಡು ನಾಯಿ ಹಿಡಿಯುವಂಥ ಕೆಲಸ ಮಾಡಬೇಡಿ ಎಂದೂ ಪಾಲಿಕೆಗೆ ಕೋರ್ಟ್ ಸಲಹೆ ನೀಡಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!