ಈ ಬೆಟ್ಟದಲ್ಲಿ ಪ್ರತಿ ವರ್ಷ ನಡೆಯುತ್ತದೆ ಅಪರಿಚಿತರ ಜೊತೆ ‘ಸೆಕ್ಸ್’ ಜಾತ್ರೆ
ಉತ್ಸವದಲ್ಲಿ ಭಾಗವಹಿಸುವವರು ಉತ್ಸವದ ದಿನ ಪರ್ವತದ ತುದಿಯಲ್ಲಿ ಆ ರಾತ್ರಿಯನ್ನು ಕಳೆಯಬೇಕು.
ಗಣೇಶ್ ಹಿರೇಮಠ
ಜಾತ್ರೆಯಂದು ದೇವಾಲಯದಲ್ಲಿ ಜನ ಸೇರಿ ಪೂಜೆ ಸಲ್ಲಿಸುತ್ತಾರೆ. ನಂತರ ಅಲ್ಲಿರುವ ಕೆರೆಗಳಲ್ಲಿ ಮಿಂದು ಶುಚಿಯಾಗುತ್ತಾರೆ. ನಂತರ ತಮಗೆ ಬೇಕಾದ ಅಪರಿಚಿತರನ್ನು ಹುಡುಕಿಕೊಂಡು ಅಲ್ಲೇ ಪೊದೆ ಕಲ್ಲುಬಂಡೆ ಮರೆಗಳ ಮರೆಯಲ್ಲಿ ಸಂಭೋಗ ನಡೆಸುತ್ತಾರೆ. ಇಲ್ಲಿನ ಪ್ರಸಿದ್ಧಿ ಹೆಚ್ಚಿ ಜನರು ಬರುವುದು ಹೆಚ್ಚಾಗತೊಡಗಿದಂತೆ ಇಲ್ಲಿ ಲಾಡ್ಜ್ಗಳು, ಹೋಟೆಲ್ಗಳು ಹೆಚ್ಚಿದವು. ಇದೊಂದು ಉದ್ಯಮವೇ ಆಗಿ ಬದಲಾಯಿತು. ಸ್ಥಳೀಯರಿಗೂ ಇದೊಂದು ಗಳಿಕೆಯ ತಾಣವಾಯಿತು. ಸರಕಾರಕ್ಕೂ ಆದಾಯ ಬರತೊಡಗಿತು. ಆದರೆ ತೀರ್ಥಯಾತ್ರೆ ಮಾತ್ರ ಅಸಹ್ಯವಾಗಿ ಬೆಳೆಯಿತು. ಮೈ ಮಾರಾಟ ದಂಧೆ ಎಗ್ಗಿಲ್ಲದೆ ಬೆಳೆಯಿತು. ಸ್ಥಳೀಯರು ಮತ್ತು ಸಾಂಪ್ರದಾಯಿಕ ಮುಸ್ಲಿಮರು ಇದಕ್ಕೆ ವಿರೋಧ ವ್ಯಕ್ತಪಡಿಸಿದರು...
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ
MUST WATCH
ಹೊಸ ಸೇರ್ಪಡೆ
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
“ನಾನು ಬಟ್ಟೆ ಬದಲಾಯಿಸುವಾಗ ಬಾಗಿಲು..” ನಿರ್ಮಾಪಕರ ಕಿರುಕುಳದ ಬಗ್ಗೆ ಮೌನ ಮುರಿದ ನಟಿ
State Govt ದಿವಾಳಿ ಆಗಿದೆ:ಸರ್ಕಾರದಿಂದಲೇ ಲೂಟಿ ನಡೆಯುತ್ತಿದೆ: ಮಾಜಿ ಸಿಎಂ ಯಡಿಯೂರಪ್ಪ ಆರೋಪ
“ಪಾರಿಜಾತದ ಸುಗಂಧ ಮಾತನಾಡಿದೆ…”: ಶಿವುಲಿ ಹೂವಿನ ಬಗ್ಗೆ ನಿಮಗೆಷ್ಟು ಗೊತ್ತು?
Shahapura: ಎರಡು ಕೆಟ್ಟ ಕಾನೂನು ಜಾರಿಗೆ ಕಾಂಗ್ರೆಸ್ ಸಿದ್ಧತೆ: ಯತ್ನಾಳ ಆರೋಪ