ನಿಗೂಢ ಜನಾಂಗದ ಮಹಿಳೆಯ 7,200 ವರ್ಷಗಳ ಹಿಂದಿನ ಅಸ್ಥಿಪಂಜರದ “ಮಿಸ್ಸಿಂಗ್ ಲಿಂಕ್”

ಸಣ್ಣ ದ್ವೀಪಗಳಲ್ಲಿ ಬೇಟೆಯಾಡಿ ಜೀವಿಸುತ್ತಿದ್ದ ಟೊವಾಲಿಯನ್‌ ಜನಾಂಗಕ್ಕೆ ಸೇರಿದವಳೆಂಬುದು ತಿಳಿದುಬಂತು

Team Udayavani, Aug 28, 2021, 10:16 AM IST

ನಿಗೂಢ ಜನಾಂಗದ ಮಹಿಳೆಯ 7,200 ವರ್ಷಗಳ ಹಿಂದಿನ ಅಸ್ಥಿಪಂಜರದ “ಮಿಸ್ಸಿಂಗ್ ಲಿಂಕ್”

ಜಕಾರ್ತಾ: ಇಂಡೋನೇಷ್ಯಾದ ಸುಲಾವೆಸಿ ದ್ವೀಪದ ದಕ್ಷಿಣ ಭಾಗದಲ್ಲಿರುವ ಲಿಯಾಂಗ್‌ ಪೆನಿಂಗೆ ಎಂಬ ಸುಣ್ಣದ ಕಲ್ಲಿನ ಗುಹೆಯೊಂದರಲ್ಲಿ ಇಂಡೋನೇಷ್ಯಾದ ಹಸಾನುದ್ದೀನ್‌ ವಿಶ್ವ ವಿದ್ಯಾಲಯದ ಸಂಶೋಧಕರಿಗೆ 2015ರಲ್ಲಿ ಸಿಕ್ಕಿದ್ದ ಪ್ರಾಚೀನ ಮಹಿಳೆಯ ಅಸ್ಥಿಪಂಜರ, ಏಳು ಸಾವಿರ ವರ್ಷಗಳಷ್ಟು ಹಳೆಯದ್ದು ಎಂಬ ವಿಚಾರ ಬೆಳಕಿಗೆ ಬಂದಿದೆ.

ವಿಶ್ವದಲ್ಲಿ ಇದೇ ಮೊದಲ ಬಾರಿಗೆ ಪುರಾತನ ಅಸ್ಥಿಪಂಜರ ಮೂಳೆಯಲ್ಲಿ ಡಿಎನ್‌ಎ ಪತ್ತೆಯಾಗಿದ್ದು, ಅದರ ಬೆನ್ನಟ್ಟಿದ್ದ ಸಂಶೋಧಕರು ಈ ಮಹಿಳೆಯು, ಇಂಡೋನೇಷ್ಯಾದಲ್ಲಿ 7,200 ವರ್ಷಗಳ ಹಿಂದೆ ಇದ್ದ, ಈವರೆಗೆ ಬೆಳಕಿಗೆ ಬಾರದ ಅಜ್ಞಾತ ಜನಾಂಗವೊಂದಕ್ಕೆ ಸೇರಿದವಳು ಎಂಬ ಹೊಸ ವಿಚಾರವನ್ನುಕಂಡುಕೊಂಡಿದ್ದಾರೆ.

ಆರಂಭದಲ್ಲಿ ಈಕೆಗೆ ಬರ್ಸೆಕ್‌ ಎಂದು ಹೆಸರಿಟ್ಟು ಸಂಶೋಧನೆ ಆರಂಭಿಸಲಾಗಿತ್ತು. ಈಕೆ ಸತ್ತಾಗ 17-18 ವರ್ಷದವಳಾಗಿದ್ದಳು‌ ಎಂದು ಸಂಶೋಧಕರು ತಿಳಿಸಿದ್ದರರು. ಆನಂತರದ ಅಸ್ಥಿಪಂಜರದ ಕಿವಿಯ ಮೂಳೆಯಲ್ಲಿ ಸಿಕ್ಕ ಡಿಎನ್‌ಎ, ಸಂಶೋಧನೆಯ ದಿಕ್ಕನ್ನು ಬದಲಿಸಿತು.

ಉತ್ತರಾರ್ಧ ಸ್ಪಷ್ಟ; ಪೂರ್ವಾರ್ಧ ನಿಗೂಢ!: ಡಿಎನ್‌ಎ ಜಾಡು ಹಿಡಿದ ತಜ್ಞರಿಗೆ, ಈಕೆ ಇಂಡೋನೇಷ್ಯಾದ ದ್ವೀಪ ಸಮೂಹಗಳಲ್ಲಿ, ವಿಶೇಷವಾಗಿ ಬೋರ್ನಿಯೊ ಹಾಗೂ ಸುಲಾವೆಸಿ ದ್ವೀಪದ ನಡುವೆ ಇರುವ ಹಲವು ಸಣ್ಣ ದ್ವೀಪಗಳಲ್ಲಿ ಬೇಟೆಯಾಡಿ ಜೀವಿಸುತ್ತಿದ್ದ ಟೊವಾಲಿಯನ್‌ ಜನಾಂಗಕ್ಕೆ ಸೇರಿದವಳೆಂಬುದು ತಿಳಿದುಬಂತು. ಈಕೆಯ “ಡಿಎನ್‌ಎ’ ನಲ್ಲಿರುವ ಅರ್ಧದಷ್ಟು ಅಂಶಗಳು ಈಗಿರುವ “ಆಸ್ಟ್ರೇಲಿಯಾ’ ದಿಂದ “ನ್ಯೂ ಗಿನಿಯಾ’ ದೇಶದವರೆಗಿನ ಭೂಭಾಗದಲ್ಲಿ ಈಗಲೂ ಜೀವಿಸುತ್ತಿರುವವರ ಡಿಎನ್‌ಎಗೆ ಹೋಲುವುದೂ ತಿಳಿದುಬಂತು.

ಆದರೆ, ಡಿಎನ್‌ಎಯ ಉಳಿದರ್ಧ ಅಂಶ ನಿಗೂಢ ಜನಾಂಗವೊಂದರ ಗುರುತನ್ನು ಹೇಳುತ್ತಿದೆ ಎಂದು ಸಂಶೋಧಕರು ಹೇಳುತ್ತಿದ್ದಾರೆ. ಆ ಜನಾಂಗ, ಇಂಡೋನೇಷ್ಯಾದಲ್ಲಿ 3,500 ವರ್ಷಗಳಿಗೂ ಹಿಂದಿದ್ದ “ನಿಯೋಲಿಥಿಕ್‌ ಮಾನವ’ (ಆಸ್ಟ್ರೋನಿಷಿಯನ್ಸ್‌) ಜನಾಂಗಕ್ಕಿಂತ ಹಿಂದೆ ಇದ್ದವ ‌ರು. ಆ ಜನಾಂಗದ ಬಗ್ಗೆ ಎಲ್ಲೂ ಯಾವುದೇ ಸಾಕ್ಷಿ, ಮಾಹಿತಿಯಿಲ್ಲ. ಹಾಗಾಗಿ, ಈಕೆಯ ಮೂಲದ ಹುಡುಕಾಟ “ಮಿಸ್ಸಿಂಗ್‌ ಲಿಂಕ್‌’ ಆಗಿ ಉಳಿದಿದೆ ಎಂದು ಸಂಶೋಧಕರು ತಿಳಿಸಿದ್ದಾರೆ.

ಮುಂದೇನು?
ಆ ಅಜ್ಞಾತ ಜನಾಂಗದವರ ಅಸ್ಥಿಪಂಜರ ಎಲ್ಲಾದರೂ ಸಿಕ್ಕರೆ ಬಹುಶಃ ಅದರಿಂದ , ಹೊಸ ಅನ್ವೇಷಣೆಗೆ ದಾರಿ ಸಿಗಬಹುದು ಎಂದು ಸಂಶೋಧಕರು ನಿರೀಕ್ಷಿಸಿದ್ದಾರೆ.

ಟಾಪ್ ನ್ಯೂಸ್

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Sirsi: ಮನವಿ ಕೊಟ್ಟ ವಾರದೊಳಗೇ ಕೆಲಸ ಶುರು… 26 ಗುಂಟೆ ಕೆರೆಗೆ ಜೀರ್ಣೋದ್ದಾರ ಭಾಗ್ಯ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ

Thirthahalli: ಇದು ಪಿಕ್ ಪ್ಯಾಕೆಟ್ ಸರ್ಕಾರ… ಕಾಂಗ್ರೆಸ್ ವಿರುದ್ಧ ಕುಮಾರಸ್ವಾಮಿ ಹೇಳಿಕೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

Baghdad; ಜೈಲು ಶಿಕ್ಷೆಗೆ ಒಳಗಾಗಿದ್ದ ಟಿಕ್ ಟಾಕ್ ಸ್ಟಾರ್ ಉಮ್ ಫಾಹದ್ ಹತ್ಯೆ

1-wewewqe

Beauty; ಈ 60ರ ಚೆಲುವೆ ಬ್ಯೂನಸ್‌ ಐರಿಸ್‌ ಮಿಸ್‌ ಯುನಿವರ್ಸ್‌!

1-cuba

Cuba ನಗದು ಕೊರತೆ: ಎಟಿಎಂ ಮುಂದೆ ಜನರ ಕ್ಯೂ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.