ಚೀನದಲ್ಲಿ ವಿದ್ಯುತ್‌ ಬರ; ಮಿತಿಮೀರಿದ ವಿದ್ಯುತ್‌ ಬೇಡಿಕೆ ನಿಯಂತ್ರಿಸಲು ಪವರ್‌ ಕಟ್‌ಗೆ ಮೊರೆ

ಈಶಾನ್ಯ ಚೀನದ ಕೈಗಾರಿಕ ನಗರವಾದ ಶೆನ್ಯಾಂಗ್‌ನಲ್ಲಿ ಬೆಳಗ್ಗೆ 7:30ರಿಂದಲೇ ವಿದ್ಯುತ್‌ ಕಡಿತವಾಗುತ್ತದೆ.

Team Udayavani, Sep 30, 2021, 10:00 AM IST

ಚೀನದಲ್ಲಿ ವಿದ್ಯುತ್‌ ಬರ; ಮಿತಿಮೀರಿದ ವಿದ್ಯುತ್‌ ಬೇಡಿಕೆ ನಿಯಂತ್ರಿಸಲು ಪವರ್‌ ಕಟ್‌ಗೆ ಮೊರೆ

ಬೀಜಿಂಗ್‌: ತಂತ್ರಜ್ಞಾನವನ್ನೇ ಹಾಸು ಹೊದ್ದಿರುವ ಚೀನದಲ್ಲಿ ವಿದ್ಯುತ್‌ ಕೊರತೆ ಉಂಟಾಗಿದೆ. ಹೀಗಾಗಿ, ಜನರು ಜನರೇಟರ್‌, ಟಾರ್ಚ್‌, ಮೊಂಬತ್ತಿ ಬಳಸಿ ದಿನವಹಿ ಕೆಲಸಗಳನ್ನು ನಿರ್ವಹಿಸುವಂತಾಗಿದೆ. ವಿದ್ಯುತ್‌ ವ್ಯತ್ಯಯದಿಂದ ಮನೆಗಳೂ ಸ್ತಬ್ಧವಾಗಿವೆ.

ಬಟ್ಟೆ ತೊಳೆಯುವುದು, ಪಾತ್ರೆ ಸ್ವಚ್ಛಗೊಳಿಸುವಿಕೆ ಕೆಲಸಗಳು ನನೆಗುದಿಗೆ ಬಿದ್ದಿವೆ. ವಿದ್ಯುತ್‌ ಇಲ್ಲದೆ ಅಡುಗೆ ಇಲ್ಲ ಎಂಬಂತಾಗಿದ್ದು ಹಲವಾರು ಜನರು ರೆಸ್ಟೋರೆಂಟ್‌ಗಳಿಗೆ ಮುಗಿಬಿದ್ದಿದ್ದಾರೆ. ಜನರೇಟರ್‌ ಆಧಾರಿತ ವಿದ್ಯುತ್‌ ಸೌಕರ್ಯ ಉಳ್ಳ ರೆಸ್ಟೋರೆಂಟ್‌ಗಳು ಮಾತ್ರ ಉಪಾಹಾರ ಸೇವೆ ನೀಡುತ್ತಿವೆ.

ಸರಕಾರದ ನಿರ್ಧಾರವೇ ಕಾರಣ!: ನಿಗದಿತ ಮಟ್ಟದಲ್ಲಿ ವಿದ್ಯುತ್‌ ಉಳಿಸಬೇಕೆಂಬ ಹುಚ್ಚು ನಿರ್ಧಾರವೊಂದನ್ನು ಚೀನ ಸರಕಾರ ಕೈಗೊಂಡಿರುವುದರಿಂದಲೇ ಇಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಉದ್ಯಮಿಗಳ ಸ್ವರ್ಗವಾಗಿ ಪರಿವರ್ತನೆಯಾಗಿರುವ ಚೀನದಲ್ಲೀಗ ವಿದ್ಯುತ್‌ ಬೇಡಿಕೆ, ಒಟ್ಟಾರೆ ದೇಶೀಯ ವಿದ್ಯುತ್‌ ಉತ್ಪಾದನೆಯ ಎರಡರಷ್ಟಕ್ಕೆ ಏರಿದೆ. ದೇಶದ 20 ಪ್ರಾಂತ್ಯಗಳಲ್ಲಿ ವಿದ್ಯುತ್‌ ಬೇಡಿಕೆ ಹೆಚ್ಚಾಗಿದ್ದು, ಅದನ್ನು ನಿಯಂತ್ರಿಸಬೇಕು ಎಂದು ಚೀನ ಸಂಪುಟದ ಯೋಜನಾ ಸಮಿತಿ ವರದಿ ಸಲ್ಲಿಸಿತ್ತು.

ಇದನ್ನೂ ಓದಿ:12 ಉಗ್ರ ಸಂಘಟನೆಗಳಿಗೆ ಪಾಕ್‌ ಆಶ್ರಯ

ವಾರ ಕಾಲ ಬಂದ್‌: ನಾಗರಿಕರಿಗಷ್ಟೇ ಅಲ್ಲ, ಕೆಲವು ಕೈಗಾರಿಕಾ ಪ್ರಾಂತ್ಯಗಳಲ್ಲಿ ಸೂಚನೆ ಹೊರಡಿಸಿರುವ ಸರ ಕಾರ, ಎಲ್ಲ ಕೈಗಾರಿಕೆಗಳನ್ನು ಒಂದು ವಾರ ಮುಚ್ಚುವಂತೆ ಹೇಳಿದೆ. ಈಶಾನ್ಯ ಚೀನದ ಕೈಗಾರಿಕ ನಗರವಾದ ಶೆನ್ಯಾಂಗ್‌ನಲ್ಲಿ ಬೆಳಗ್ಗೆ 7:30ರಿಂದಲೇ ವಿದ್ಯುತ್‌ ಕಡಿತವಾಗುತ್ತದೆ. ಹಾಗಾಗಿ, ಅಲ್ಲಿನ ಕಾರ್ಖಾನೆಗಳು ಬೆಳಗ್ಗೆ 6ಕ್ಕೆ ಕೆಲಸ ಶುರು ಮಾಡಿ, ಪ್ರತಿದಿನ ಒಂದೂವರೆ ಗಂಟೆ ಕಾರ್ಯನಿರ್ವಹಿಸುತ್ತಿವೆ.

ಟಾಪ್ ನ್ಯೂಸ್

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

4-

Thirthahalli: ಚುನಾವಣಾ ಬಹಿಷ್ಕಾರ; ಸ್ವ-ಇಚ್ಛೆಯಿಂದ ಸಾವಿರಕ್ಕೂ ಅಧಿಕ ಮಂದಿಯಿಂದ ನಿರ್ಧಾರ !

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

ಬಿಜೆಪಿ ಅಧಿಕಾರಕ್ಕೆ ಬಂದರೆ ಗ್ಯಾರಂಟಿ ಯೋಜನೆ ರದ್ದು ಕಾನೂನು ತರುತ್ತಾರೆ: ಕೃಷ್ಣ ಬೈರೇಗೌಡ

3-kmc

Kasturba ಆಸ್ಪತ್ರೆಯಲ್ಲಿ ನೂತನವಾಗಿ ನಿರ್ಮಿಸಲಾದ ಡಾ| ರಾಮದಾಸ್ ಎಂ.ಪೈ ಬ್ಲಾಕ್ ಉದ್ಘಾಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Gurpatwant ಪನ್ನು ಹತ್ಯೆಗೆ ರಾ ಅಧಿಕಾರಿ ಸಂಚು; ವಾಷಿಂಗ್ಟನ್‌ ಪೋಸ್ಟ್‌ ವರದಿ

Khalisthan

Canada ಪಿಎಂ ಟ್ರಾಡೋ ಆಗಮನಕ್ಕೆ ಖಲಿಸ್ಥಾನಿ ಘೋಷಣೆಗಳ ಸ್ವಾಗತ!

drowned

Kenya; ಭಾರೀ ಮಳೆಗೆ ಒಡೆದ ಡ್ಯಾಮ್‌: ಕನಿಷ್ಠ 40 ಸಾವು!

1-weqweeqwe

10 ವರ್ಷಗಳಲ್ಲಿ ವಿಶ್ವದ ದೊಡ್ಡ ವಿಮಾನ ನಿಲ್ದಾಣ ನಿರ್ಮಾಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Road Mishap; ಬೈಕ್‌-ಪಿಕ್‌ ಅಪ್‌ ಢಿಕ್ಕಿ; ಬೈಕ್ ಸವಾರ ಸ್ಥಳದಲ್ಲೇ ಸಾವು

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

Vijayapura; ಮದುವೆ ಆಹ್ವಾನದಂತೆ ಮತದಾನಕ್ಕೆ ಆಮಂತ್ರಣ ಪತ್ರಿಕೆ…!

5

Panaji: ದೇಶದ ಅತ್ಯಂತ ಶ್ರೀಮಂತ ಅಭ್ಯರ್ಥಿ ಪಲ್ಲವಿ ಧೆಂಪೊ

aravind

Lok Sabha ಚುನಾವಣೆಗೆ ಸಮಯದಲ್ಲೇ ಕೇಜ್ರಿವಾಲ್ ಬಂಧಿಸಿದ್ಯಾಕೆ..?; ಇ.ಡಿಗೆ ಸುಪ್ರೀಂ ಪ್ರಶ್ನೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ನಡೆಯುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Gokarna; 7 ವರ್ಷಗಳಿಂದ ಆಮೆಗತಿಯಲ್ಲಿ ಸಾಗುತ್ತಿರುವ ಮಂಜಗುಣಿ-ಗಂಗಾವಳಿ ಸೇತುವೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.