ಭಾರತದ ಪ್ರಗತಿಯ ಚಾಲಕ “ಗತಿಶಕ್ತಿ”
. ಭಾರತವು ಇದೇ ರೀತಿಯ ಆರ್ಥಿಕ ಪರಿವರ್ತನೆಗೆ ನಾಂದಿ ಹಾಡಲು ರಫ್ತು ಪ್ರಮುಖವಾಗಿದೆ.
Team Udayavani
- ಅಮಿತಾಬ್ ಕಾಂತ್
ನೀತಿ ಆಯೋಗದ ಸಿಇಓ
ಭಾರತವು ಇದನ್ನು ಸಾಧಿಸಲು ಪ್ರಯತ್ನಿಸಿದರೂ, ತಡೆರಹಿತ, ಬಹು-ಮಾದರಿ ಸಾರಿಗೆ ಜಾಲವು ಇನ್ನೂ ಸಾಧ್ಯವಾಗಿಲ್ಲ. ಉದಾಹರಣೆಗೆ, ರಸ್ತೆಗಳು ಸಾರಿಗೆಯ ಬಹುಪಾಲು ಹೊಂದಿವೆ. ಭಾರತದಲ್ಲಿ ಶೇ.64ರಷ್ಟು ಸರಕುಗಳನ್ನು ರಸ್ತೆಗಳ ಮೂಲಕ ಸಾಗಿಸಲಾಗುತ್ತದೆ. ರಸ್ತೆ ಸಾರಿಗೆಯಲ್ಲಿ ಡೀಸೆಲ್ ಹೆಚ್ಚಾಗಿ ಬಳಸುವುದರಿಂದ ತೈಲ ಬೆಲೆಯಲ್ಲಿ ಏರಿಕೆಯಾದರೆ, ಹೆಚ್ಚಿನ ಸಾರಿಗೆ ವೆಚ್ಚಗಳು ಮತ್ತು ಇಂಧನವು ಜಿಎಸ್ಟಿ ವ್ಯಾಪ್ತಿಯಲ್ಲಿ ಇಲ್ಲದಿರುವುದರಿಂದ ಎಲ್ಲ ಹಂತಗಳಲ್ಲಿ ಬೆಲೆಗಳು ಹೆಚ್ಚಾಗುತ್ತವೆ. ಜಿಎಸ್ಟಿ, ಫಾಸ್ಟ್ಟ್ಯಾಗ್ ಮತ್ತು ಇತರ ಉಪಕ್ರಮಗಳ ಅನಂತ ರವೂ, ರೈಲ್ವೆಯು ಪರಿಣಾಮಕಾರಿ ಸಾಗಣೆ ವಿಧಾನವಾಗಿದೆ.