ಮೂಡುಬಿದಿರೆ: ಶುಕ್ರ”ವಾರದ’ ಸಂತೆ; ಶನಿವಾರ ಕಸದ ಕಂತೆ
ಒಣಕಸ, ಹಸಿಕಸ ವಿಂಗಡನೆಗಿಲ್ಲವೇಕೆ ವ್ಯವಸ್ಥೆ ?
Team Udayavani, Oct 17, 2021, 5:45 AM IST
ಮೂಡುಬಿದಿರೆ: ಪುರಸಭೆಯ ದಿನವಹಿ ಮಾರುಕಟ್ಟೆ ಪೇಟೆಯಿಂದ ಸ್ವರಾಜ್ಯಮೈದಾನಕ್ಕೆ ತಾತ್ಕಾಲಿಕ ನೆಲೆಯಲ್ಲಿ ಸ್ಥಳಾಂತರಗೊಂಡು ವರುಷಗಳೇ ಉರುಳಿವೆ. ಅತ್ತ ಶರವೇಗದಲ್ಲಿ ನಿರ್ಮಾಣಗೊಳ್ಳುತ್ತಿದ್ದಂತೆಯೇ ಕೋರ್ಟ್ ವ್ಯಾಜ್ಯದೊಳಗೆ ಸಿಲುಕಿಕೊಂಡು “ಇಲ್ಲಿರ ಲಾರೆ, ಅಲ್ಲಿಗೆ ಹೋಗಲಾರೆ’ ಎಂಬ ಸ್ಥಿತಿಯಲ್ಲಿ ಹಾಗೂ ಹೀಗೂ ಕಾಲ ಸವೆಸು ತ್ತಿರುವ ಈ ಮಾರುಕಟ್ಟೆಯಲ್ಲಿ ಶುಕ್ರವಾರ ನಡೆಯುವ ವಾರದ ಸಂತೆ ತೀರಾ ಅವ್ಯವಸ್ಥೆಯೊಳಗೆ ನರಳುತ್ತಿದೆ.
ಸಂತೆ ಎಂದಾಕ್ಷಣ ತ್ಯಾಜ್ಯ ಸಮಸ್ಯೆ ಇದ್ದದ್ದೇ. ಶುಕ್ರವಾರ ಸಂತೆ ಮುಗಿದಾಗ ವ್ಯಾಪಾರಿಗಳು ಉಳಿಕೆ, ತ್ಯಾಜ್ಯ ವಸ್ತುಗಳನ್ನು ಅಲ್ಲಲ್ಲೇ ಪೇರಿ ಸಿಟ್ಟು ಹೋಗಿಬಿಡುತ್ತಾರೆ. ಶನಿವಾರ ಮುಂಜಾನೆ ಬೇಗನೇ ಬಂದವರ ಕಣ್ಣಿಗೆ ರಾಚುವಂತೆ ಕಸದ ಕಂತೆ ಕಾಣಿಸುತ್ತದೆ. ಹಸಿ, ಒಣ ಕಸದ ವಿಲೇವಾರಿಗಾಗಿ ಇಲ್ಲಿ ಅಲ್ಲಲ್ಲಿ ತೊಟ್ಟಿಗಳನ್ನಿರಿಸಿದಿದ್ದರೆ ಸ್ವಚ್ಛತ ಕಾರ್ಮಿಕರಿಗೂ ಅನುಕೂಲ. ರಣಾಂಗಣದಂತೆ ಕಾಣುವ ಈ ಸ್ಥಿತಿಗೆ ಇನ್ನಾದರೂ ಮುಕ್ತಿ ಸಿಗಬಹುದೇ ಕಾದುನೋಡ ಬೇಕಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Water Supply; ಮಂಗಳೂರಿನ ಈ ಭಾಗಗಳಲ್ಲಿ ಎ.30ರಿಂದ ಮೇ.1ರವರೆಗೆ ನೀರು ಸರಬರಾಜು ಸ್ಥಗಿತ
Baikampady: ಲಾರಿಗಳ ನಡುವೆ ಅಪಘಾತ; ಚಾಲಕ ಗಂಭೀರ ಗಾಯ
Mangaluru Airport 45.79 ಲಕ್ಷ ಮೌಲ್ಯದ ಚಿನ್ನ ವಶ
Lok Sabha Polls: ಸ್ಟ್ರಾಂಗ್ ರೂಂಗಳಲ್ಲಿ ಮತಯಂತ್ರಗಳು ಸುಭದ್ರ
Lok Sabha Elections; ದಕ್ಷಿಣ ಕನ್ನಡ: ಶೇ.77.56; ಉಡುಪಿ-ಚಿಕ್ಕಮಗಳೂರು: ಶೇ.77.15 ಮತದಾನ
MUST WATCH
ಹೊಸ ಸೇರ್ಪಡೆ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
PM Modi ಪ್ರತಿ ಬಾರಿ ಭಯಾನಕ ಸುಳ್ಳು ಹೇಳಿ ಹೋಗ್ತಾರೆ: ಸಿದ್ದರಾಮಯ್ಯ ಕಿಡಿ
ʼಬಂಗಾರಂʼನಲ್ಲಿ ರಕ್ತಸಿಕ್ತ ಅವತಾರ ತಾಳಿದ ಸಮಂತಾ: ಹುಟ್ಟುಹಬ್ಬಕ್ಕೆ ಹೊಸ ಸಿನಿಮಾ ಅನೌನ್ಸ್
Chikkamagaluru:ದತ್ತಪೀಠದಲ್ಲಿ ಪ್ರವಾಸಿ ಬಸ್ ಪಲ್ಟಿಯಾಗಿ 30 ಮಂದಿಗೆ ಗಾಯ
Kangaroo ಮೇಲೆ ಆದಿತ್ಯ ಕಣ್ಣು; ಮೇ.3ಕ್ಕೆ ಸಿನಿಮಾ ಬಿಡುಗಡೆ