ಸವಾಲು ದಾಟಿ ಮುನ್ನಡೆದ ಸೋಲಾರ್‌ ಆರ್ಬಿಟರ್‌

ಬಾಹ್ಯಾಕಾಶ ಅವಶೇಷಗಳನ್ನು ದಾಟಿ ಮುಂದುವರಿದ ನೌಕೆ; ಕ್ಲಿಷ್ಟವಾಗಿದ್ದ ಸವಾಲನ್ನು ಯಶಸ್ವಿಯಾಗಿ ಮುಟ್ಟಿದ ವಿಜ್ಞಾನಿಗಳು

Team Udayavani, Nov 29, 2021, 6:20 AM IST

ಸವಾಲು ದಾಟಿ ಮುನ್ನಡೆದ ಸೋಲಾರ್‌ ಆರ್ಬಿಟರ್‌

ವಾಷಿಂಗ್ಟನ್‌: ಸೂರ್ಯನ ಅಧ್ಯಯನಕ್ಕಾಗಿ, ವರ್ಷದ ಹಿಂದೆಯೇ ಯೂರೋಪಿಯನ್‌ ಸ್ಪೇಸ್‌ ಏಜೆನ್ಸಿ (ಇಎಸ್‌ಎ) ವತಿಯಿಂದ ಉಡಾವಣೆ ಮಾಡಲಾದ ಸೋಲಾರ್‌ ಆರ್ಬಿಟರ್‌, ಪೂರ್ವಯೋಜನೆಯ ಪ್ರಕಾರ, ಬುಧವಾರ ಭೂಮಿಯ ಪರಿಭ್ರಮಣೆಯನ್ನು ಮುಗಿಸಿ, ತೀರಾ ಕ್ಲಿಷ್ಟಕರವಾಗಿದ್ದ “ಅರ್ತ್‌ ಫ್ಲೈಬೈ’ ಹಂತವನ್ನು ಯಶಸ್ವಿಯಾಗಿ ದಾಟಿ ಸೂರ್ಯನತ್ತ ಪ್ರಯಾಣ ಬೆಳೆಸಿದೆ.

ಈ ಮೂಲಕ, ಉತ್ತಮ ತಾಂತ್ರಿಕ ನಿರ್ವಹಣೆಯ ಹೊರತಾಗಿಯೂ ಇದರ ಯಾನವನ್ನು ಉಸಿರುಗಟ್ಟಿ ವೀಕ್ಷಿಸುತ್ತಿದ್ದ ಐರೋಪ್ಯ ಖಗೋಳ ವಿಜ್ಞಾನಿಗಳು ಕಡೆಗೂ ನಿಟ್ಟುಸಿರು ಬಿಟ್ಟಿದ್ದಾರೆ.

ಸವಾಲಿನ ಹಂತ
2020ರ ಫೆ. 10ರಂದು ಹಾರಿಬಿಡಲಾಗಿದ್ದ ಈ ನೌಕೆ, ಸರಿಯಾಗಿ ಒಂದು ವರ್ಷ, ಎಂಟು ತಿಂಗಳ ನಂತರ ತನ್ನ ಭೂಪರಿಭ್ರಮಣೆಯನ್ನು ಮುಗಿಸಿ ಸೂರ್ಯನತ್ತ ಭೂಮಿಯಿಂದ ಮೇಲ್ಮುಖವಾಗಿ ಪ್ರಯಾಣ ಬೆಳೆಸಿದೆ. ಆದರೆ, ಭೂಮಿಯ ಮೇಲ್ಮೆ„ನ 460 ಕಿ.ಮೀ. ದೂರದಲ್ಲಿ ಗಾಢವಾಗಿರುವ ಬಾಹ್ಯಾಕಾಶ ಅವಶೇಷಗಳಿಗೆ ಢಿಕ್ಕಿ ಹೊಡೆಯದಂತೆ ದಾಟಿಕೊಂಡು ಇದು ಮುನ್ನಡೆಯಬೇಕಿತ್ತು. ಸ್ವಯಂ ಸ್ಪಿನ್‌ ಆಗುವ ಮೂಲಕ ಎದುರಾದ ಅವಶೇಷಗಳಿಗೆ ಡಿಕ್ಕಿ ಹೊಡೆಯದಂತೆ ಸಾಗಿದ ಇದು ಭೂ ಗುರುತ್ವದ ಪರಿಧಿಯನ್ನು ದಾಟಿ ಹೋಗಿದೆ.

ಇದನ್ನೂ ಓದಿ:ಉಪವಿಭಾಗೀಯ ಮಟ್ಟದ ಕಚೇರಿ ರದ್ದು ಚರ್ಚೆ ಅಗತ್ಯ: ಬಿಎಸ್‌ವೈ

ಸದ್ಯಕ್ಕೆ ಭೂಮಿಯ ಮೇಲ್ಮೈ ನಿಂದ 2,000 ಕಿ.ಮೀ. ಎತ್ತರದಲ್ಲಿರುವ ಕೆಳ ಹಂತದ ಕಕ್ಷೆಯನ್ನು ಹಾಗೂ 36,000 ಕಿ.ಮೀ. ದೂರದಲ್ಲಿರುವ ಜಿಯೋಸ್ಟೇಷನರಿ ವೃತ್ತವನ್ನು ದಾಟಿ ಮುಂದಕ್ಕೆ ಸಾಗಿದೆ ಎಂದು ವಿಜ್ಞಾನಿಗಳು ತಿಳಿಸಿದ್ದಾರೆ.

ಮುಂದೇನು?
ಈ ನೌಕೆಯು, ಮುಂದೆ ಇನ್ನರ್‌ ಸೌರವ್ಯೂಹ ವ್ಯಾಪ್ತಿಯಲ್ಲಿ ಬರುವ ಭೂಮಿಯ ಚಂದ್ರ, ಬುಧ, ಶುಕ್ರ ಗ್ರಹಗಳನ್ನು ದಾಟಿ ಸೂರ್ಯನತ್ತ ಸಾಗುತ್ತದೆ. ತನ್ನ ಅಂತಿಮ ಘಟ್ಟದಲ್ಲಿ, ಸೂರ್ಯನಿಂದ 50 ಮಿಲಿಯನ್‌ ಕಿ.ಮೀ.ಗಳ ದೂರದಲ್ಲಿ ಇದು ಸೂರ್ಯನನ್ನು ಸುತ್ತುತ್ತಾ ಈವರೆಗೆ ಕಾಣದಿರುವ ಸೂರ್ಯನ ವಿರುದ್ಧ ಧ್ರುವಗಳ ಅಧ್ಯಯನ ನಡೆಸಲಿದೆ.

 

ಟಾಪ್ ನ್ಯೂಸ್

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Encounter in Kashmir:

ಕಾಶ್ಮೀರದಲ್ಲಿ ಎನ್‌ಕೌಂಟರ್‌: ಇಬ್ಬರು ಉಗ್ರರ ಹತ್ಯೆ

17-

Bantwala: ರಾಂಗ್‌ಸೈಡಿನಲ್ಲಿ ಬಂದು ಎರಡು ಬೈಕ್‌ಗಳಿಗೆ  ಢಿಕ್ಕಿ ಹೊಡೆದ ಲಾರಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

sunita williams

Sunita williams ಬಾಹ್ಯಾಕಾಶ ಯಾನ 90 ನಿಮಿಷಗಳಿದ್ದಾಗ ರದ್ದು!

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

Met Gala 2024: ಇವೆಂಟ್‌ನಲ್ಲಿ ಭಾಗಿಯಾಗದ ಖ್ಯಾತ ಸೆಲೆಬ್ರಿಟಿಗಳ ಡೀಪ್‌ ಫೇಕ್‌ ಫೋಟೋ ವೈರಲ್

1—-wqwqeqwewqeq

India-born ಸುನೀತಾ ವಿಲಿಯಮ್ಸ್‌ ಇಂದು 3ನೇ ಬಾರಿ ನಭಕ್ಕೆ!: ಗಣೇಶನ ವಿಗ್ರಹ ಬಾಹ್ಯಾಕಾಶಕ್ಕೆ!

1-wqewqeqwqweqwe

China; ಶಕ್ತಿಶಾಲಿ ನೌಕೆ ಕಾರ್ಯಾಚರಣೆ ಆರಂಭ: ವಿಶೇಷತೆಯೇನು?

1-bra

Brazil; ಭೀಕರ ಪ್ರವಾಹಕ್ಕೆ 75 ಬಲಿ, 103 ಮಂದಿ ಕಾಣೆ

MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

G. Parameshwara ಕಾನೂನಾತ್ಮಕ ಸಂಸ್ಥೆ ಮೇಲೆ ಮಾಜಿ ಸಿಎಂ ಅನುಮಾನಪಟ್ಟರೆ ಹೇಗೆ?

H. D. Kumaraswamy ಸದ್ಯದಲ್ಲೇ ರಾಜ್ಯಪಾಲರ ಭೇಟಿ

Prajwal Revanna Case ಸದ್ಯದಲ್ಲೇ ರಾಜ್ಯಪಾಲರ ಭೇಟಿ: ಕುಮಾರಸ್ವಾಮಿ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

D. V. Sadananda Gowda; ಸಿ.ಡಿ. ಬಿಡುವಂಥ ನೀಚ ಕೆಲಸದಿಂದ ಒಕ್ಕಲಿಗ ನಾಯಕರಾಗುವುದಿಲ್ಲ

Bad weather: KKR team landed in Varanasi

Bad weather: ವಾರಾಣಸಿಯಲ್ಲಿ ಉಳಿದ ಕೆಕೆಆರ್‌ ತಂಡ

18

Benjana Padavu: ನೇಣು ಬಿಗಿದು ಆತ್ಮಹತ್ಯೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.