ಹುಣಸೂರು ಕೆಎಸ್ಬಿಸಿಎಲ್ನಲ್ಲಿ ಅವಧಿ ಮೀರಿದ 771.700 ಲೀ. ಮದ್ಯ ನಾಶ
Team Udayavani, Dec 23, 2021, 1:01 PM IST
ಹುಣಸೂರು: ಹುಣಸೂರು ನಗರದ ಕರ್ನಾಟಕ ಪಾನೀಯ ನಿಗಮ ನಿಯಮಿತ ಸಗಟು ಮದ್ಯ ಮಳಿಗೆಯಲ್ಲಿ ಅವಧಿ ಮೀರಿದ 771.700 ಲೀ. ಮದ್ಯವನ್ನು ನಿಯಮಾನುಸಾರ ನಾಶಪಡಿಸಲಾಯಿತು.
ಬುಧವಾರದಂದು ನಗರದ ಎಪಿಎಂಸಿ ಆವರಣದಲ್ಲಿನ ಕೆಎಸ್ಬಿಸಿಎಲ್ ಕಚೇರಿ ಆವರಣದಲ್ಲಿ ಮೈಸೂರು ಜಿಲ್ಲಾ ಗ್ರಾಮಾಂತರ ಅಬಕಾರಿ ಉಪ ಆಯುಕ್ತೆ ಡಾ.ಮಹದೇವಿಬಾಯಿ ನೇತೃತ್ವದಲ್ಲಿ ಹುಣಸೂರು ಉಪ ವಿಭಾಗದ ಅಬಕಾರಿ ಉಪ ಅಧೀಕ್ಷಕ ಕೆ.ಶ್ರೀನಿವಾಸ್ ಸಮ್ಮುಖದಲ್ಲಿ ಅವಧಿ ಮೀರಿದ ಒಟ್ಟು 771.700 ಲೀಟರ್ ಬಿಯರ್, ವೈನ್ ಹಾಗೂ ಬ್ರೀಜರ್ನ್ನು ಸುರಿದು ನಾಶಪಡಿಸಲಾಯಿತು.
ಈ ವೇಳೆ ಕೆಎಸ್ಬಿಸಿಎಲ್ ವ್ಯವಸ್ಥಾಪಕ ಸಿ.ಸಿದ್ದರಾಜು, ಸಹಾಯಕ ವ್ಯವಸ್ಥಾಪಕ ಕೆ.ಎಲ್.ಸುರೇಶ್, ಅಬಕಾರಿ ನಿರೀಕ್ಷಕ ಎಂ.ಎನ್.ನಟರಾಜ್, ಸಿಬ್ಬಂದಿ ವೈ.ಎಸ್.ನವೀನ್ಕುಮಾರ್ ಇದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollywood: ದಳಪತಿ ವಿಜಯ್ ʼGOATʼ ಸಿನಿಮಾದಲ್ಲಿ ಧೋನಿ, ರುತ್ ರಾಜ್ ನಟನೆ?
Belagavi: ಮೋದಿ ಸತ್ತರೆ ಯಾರೂ ಪ್ರಧಾನಿ ಆಗುವುದೇ ಇಲ್ವೇ ? ವಿವಾದಾತ್ಮಕ ಹೇಳಿಕೆ ನೀಡಿದ ಶಾಸಕ
ಮುಸ್ಲಿಮರು ಮೋದಿ ಬೆಂಬಲಿಸಲಿ: ರಮೇಶ ಜಾರಕಿಹೊಳಿ
Bidar: ರಾಜ್ಯದ 28 ಸ್ಥಾನದಲ್ಲೂ ಕಾಂಗ್ರೆಸ್ಗೆ ಗೆಲುವು: ಮುನಿಯಪ್ಪ ವಿಶ್ವಾಸ
Pushpa 2 First single: ʼಪುಷ್ಪ ಪುಷ್ಪʼ ಎನ್ನುತ್ತಾ ಹಾಡಿನಲ್ಲಿ ಮಿಂಚಿದ ಅಲ್ಲು ಅರ್ಜುನ್