ದಲಿತರಿಂದ ಮನುಸ್ಮೃತಿ ಕೃತಿ ದಹನ-ಅಣುಕು ಶವಯಾತ್ರೆ
Team Udayavani, Dec 26, 2021, 11:26 AM IST
ವಾಡಿ: ಡಾ| ಬಿ.ಆರ್.ಅಂಬೇಡ್ಕರ್ ಮನುಸ್ಮೃತಿ ದಹಿಸಿದ ದಿನವನ್ನು ಪಟ್ಟಣದಲ್ಲಿ ದಲಿತರು ಮನುಸ್ಮೃತಿ ದಹಿಸುವ ಮೂಲಕ ಸ್ಮರಿಸಿಕೊಂಡರು.
ಇಲ್ಲಿನ ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ದಲಿತ ಸಮುದಾಯದ ಕಾರ್ಯಕರ್ತರು, ಜಾತಿ ಪೋಷಕ ಮನುಸ್ಮೃತಿ ಮಾನವನ ವಿರೋಧಿಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ಬೌದ್ಧ ಸಮಾಜದ ಸಹ ಕಾರ್ಯದರ್ಶಿ ಸೂರ್ಯಕಾಂತ ರದ್ದೇವಾಡಿ ಮನುಸ್ಮೃತಿ ಪ್ರತಿಗಳಿಗೆ ಬೆಂಕಿ ಹಚ್ಚಿದರು. ಮುಖಂಡರಾದ ಯಶ್ವಂತ ಧನ್ನೇಕರ, ಗೌತಮ ಕಟ್ಟಿ, ಗುರುಪಾದ ದೊಡ್ಡಮನಿ, ಚಂದ್ರಶೇಖರ ಧನ್ನೇಕರ, ಪ್ರಕಾಶ ಹುಣಚಡಗಿ, ರಘು ಭಟ್ಟರ್ಕಿ, ಷಣ್ಮುಖ ಮತ್ತಿತರರು ಈ ಸಂದರ್ಭದಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ