ಗಿಡದಿಂದ ಬಿದ್ದು ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಅಳಿಲಿಗೆ ಶಿಕ್ಷಕರು, ಮಕ್ಕಳಿಂದ ಅಳಿಲು ಸೇವೆ
Team Udayavani, Jan 12, 2022, 1:06 PM IST
ಕುಷ್ಟಗಿ: ಆಕಸ್ಮಿಕವಾಗಿ ಗಿಡದಿಂದ ಜಾರಿ ಬಿದ್ದು ಪ್ರಜ್ಞೆ ಹೀನವಾಗಿದ್ದ ಅಳಿಲಿಗೆ ಶಾಲೆಯ ಶಿಕ್ಷಕರು, ಮಕ್ಕಳು ಆರೈಕೆಯಿಂದ ಚೇತರಿಕೊಂಡಿದೆ.
ಕುಷ್ಟಗಿ ತಾಲೂಕಿನ ಕೊರಡಕೇರಾ ಸರ್ಕಾರಿ ಪ್ರೌಢಶಾಲೆಯಲ್ಲಿ ಬೆಳಗ್ಗೆ ಪ್ರಾರ್ಥನೆ ಸಂದರ್ಭದಲ್ಲಿ ಗಿಡಗಳಲ್ಲಿ ಓಡಾಟ ನಡೆಸುತ್ತಿದ್ದ ಅಳಿಲೊಂದು ಆಯಾತಪ್ಪಿ ಬಿದ್ದು, ಪ್ರಜ್ಞಾಹೀನ ಸ್ಥಿತಿಯಲ್ಲಿತ್ತು ಇದನ್ನು ಗಮನಿಸಿದ ಶಿಕ್ಷಕ ರಾಮೇಶ್ವರ ಡಾಣಿ ಅವರು, ಅಳಿಲಿಗೆ ಕ್ಷೀರ ಭಾಗ್ಯದ ಹಾಲನ್ನು ಕುಡಿಸಿದರು.
ಸ್ವಲ್ಪ ಹೊತ್ತಿನ ಬಳಿಕ ಅಳಿಲು ಚೇತರಿಸಿಕೊಂಡಿದೆ ಈ ವೇಳೆ ವಿದ್ಯಾರ್ಥಿಗಳು ಅಳಿಲಿನ ಬೆನ್ನಿಗೆ ಕೈಯಿಂದ ನೆವರಿಸಿ ಸಂತಸ ವ್ಯಕ್ತಪಡಿಸಿದರು.
ಶಾಲೆಗೆ ಆಕಸ್ಮಿಕವಾಗಿ ಬಂದ ಅಳಿಲಿಗೆ ಅಳಿಲು ಸೇವೆ ಮಾಡಿರುವುದು ಸ್ಮರಣೀಯವೆನಿಸಿದೆ.
ಇದನ್ನೂ ಓದಿ :ಕೆರೆ ಹಾವಿನೊಂದಿಗೆ ಮೂರು ವರ್ಷದ ಬಾಲಕನ ಆಟ : ವಿಡಿಯೋ ವೈರಲ್
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Drought Relief: ಕಾಂಗ್ರೆಸ್-ಬಿಜೆಪಿ ಬರ ಪರಿಹಾರ ಜಟಾಪಟಿ
Drought Relief: ಎಕ್ಸ್ (ಟ್ವಿಟರ್)ನಲ್ಲೂ ಕಾಂಗ್ರೆಸ್-ಬಿಜೆಪಿ ವಾಕ್ಸಮರ
Congress Govt “ಕನ್ನಡಿಗರ ತೆರಿಗೆ ಹಣದಲ್ಲಿ ಕಲೆಕ್ಷನ್ ಏಜೆಂಟ್ ಟ್ರಿಫ್’: ಬಿಜೆಪಿ ಆರೋಪ
HDK ಪೆನ್ಡ್ರೈವ್ನಲ್ಲಿ ಏನಿತ್ತು ಎಂಬುದು ಈಗ ಬಯಲಾಗಿದೆ: ಡಿಕೆಶಿ
Lok Sabha Election; 2ನೇ ಹಂತದಲ್ಲಿ ಸಕ್ರಿಯ: ಎಚ್.ಡಿ. ಕುಮಾರಸ್ವಾಮಿ