ದೇವರ ದರ್ಶನದಿಂದ ಭಕ್ತಿಯ ಪ್ರೇರಣೆ
Team Udayavani, Apr 20, 2022, 8:03 PM IST
ಚಿಕ್ಕಮಗಳೂರು: ಶ್ರೀ ಕ್ಷೇತ್ರಕ್ಕೆ ಬಂದು ದೇವರದರ್ಶನ ಪಡೆದ ನನಗೆ ಅತ್ಯಂತ ಭಕ್ತಿಯ ಭಾವಅನುಭವವಾಗಿದೆ ಎಂದು ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಹೇಳಿದರು.ಮಂಗಳವಾರ ಕೊಪ್ಪ ತಾಲೂಕು ಹರಿಹರಪುರಶ್ರೀಮಠಕ್ಕೆ ಭೇಟಿ ನೀಡಿ ದೇವರ ದರ್ಶನ ಪಡೆದುಜಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶಸಚ್ಚಿದಾನಂದ ಸರಸ್ವತೀ ಮಹಾಸ್ವಾಮಿಗಳನೇತೃತ್ವದಲ್ಲಿ ನಡೆಯುತ್ತಿರುವ ಐತಿಹಾಸಿಕ ಮಹಾಕುಂಭಾಭಿಷೇಕದಲ್ಲಿ ಪಾಲ್ಗೊಂಡು ಅವರುಮಾತನಾಡಿದರು.
ಶ್ರೀ ಲಕ್ಷಿ ¾à ನರಸಿಂಹ ಸ್ವಾಮಿ, ಶಾರದಾಂಬೆದರ್ಶನ ಪಡೆದು ನನ್ನಲ್ಲಿ ಒಂದು ರೀತಿ ವಿದ್ಯುತ್ಸಂಚಲನವಾದಂತೆ ಅನುಭವವಾಗಿದೆ. ಒಂದುರೀತಿಯ ಭಕ್ತಿಯ ಪ್ರೇರಣೆ ಪಡೆದುಕೊಂಡಿದ್ದೇನೆಎಂದು ಅಭಿಪ್ರಾಯಿಸಿದರು.ಭಕ್ತಿ ಎಂದರೆ ಉತ್ಕೃಷ್ಟವಾದ ಪ್ರೀತಿ.ದೇವರಿಗೆ ಕಂಡೀಶನ್ ಹಾಕಿ ಪ್ರಾರ್ಥಿಸುವುದುಪ್ರಾರ್ಥನೆಯಾಗುವುದಿಲ್ಲ, ಹನುಮಾನ್ಚಾಲೀಸಾದಲ್ಲಿ ಉಲ್ಲೇಖೀಸಿದಂತೆ ಇಚ್ಛೆ ಪಡದಿದ್ದರೂದೇವರ ಆಶೀರ್ವಾದ ಕಡಿಮೆಯಾಗುವುದಿಲ್ಲ,ದೇವರಿಗೆ ಎಲ್ಲವೂ ಗೊತ್ತು ಎಂದರು.
ನಾವು ಭೂಮಿಯ ಮೇಲೆ ಬಂದ ನಂತರಸುಖ ದುಃಖ, ನೆಮ್ಮದಿ, ಜೀವನ ಸಾರ್ಥಕತೆಗೆದೈವದಲ್ಲಿ ಮತ್ತು ಗುರುವಿನಲ್ಲಿ ಭಕ್ತಿ ಬಹಳಮುಖ್ಯ. ಅಭಿವ್ಯಕ್ತ ಭಕ್ತಿಯಿಂದ ದೇವರು ಕರಗಿನೀರಾಗುತ್ತಾನೆ ಎಂದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mudigere; ಈಜಲು ಹೋಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿ ಸಾವು
Minor girl ಪ್ರೀತಿಸಿ ಮದುವೆ; ವೈಮನಸ್ಸಾಗಿ ದೂರ: ಕತ್ತು ಸೀಳಿ ಬರ್ಬರ ಹತ್ಯೆ!
Chikkamagaluru; ಪ್ರವಾಸಿ ಬಸ್ ಪಲ್ಟಿ: ಬಾಲಕ ಸಾವು, 30 ಮಂದಿಗೆ ಗಾಯ
ರಾಜ್ಯ ಸರ್ಕಾರ ರೈತರಿಗೆ ಪ್ರಾಮಾಣಿಕವಾಗಿ ಹಣ ತಲುಪಿಸುವ ಕೆಲಸ ಮಾಡಲಿ: ಸಿ.ಟಿ ರವಿ
Sringeri Sharadamba Temple; ಪ್ರಧಾನಿ ಮೋದಿ ಹೆಸರಲ್ಲಿ ಸಹಸ್ರನಾಮ ಪೂಜೆ