ಭಾಲ್ಕಿ: ಹೊಲದಲ್ಲಿ ಕೆಲಸ ಮಾಡುತ್ತಿದ್ದ ವೇಳೆ ಸಿಡಿದು ಬಡಿದು ಮಹಿಳೆ ಸಾವು
Team Udayavani, May 17, 2022, 11:28 PM IST
ಭಾಲ್ಕಿ: ತಾಲೂಕಿನ ಖಟಕಚಿಂಚೋಳಿ ಗ್ರಾಮದ ರೈತ ಮಹಿಳೆ ಪಾರ್ವತಿ ನಂದಕುಮಾರ ಕಂಠಿ(40) ಬುಧವಾರ ಸಿಡಿಲು ಬಡಿದು ಮೃತಪಟ್ಟಿದ್ದಾರೆ.
ಮೃತ ಮಹಿಳೆ ಬಿತ್ತನೆಗಾಗಿ ತಮ್ಮ ಹೊಲದಲ್ಲಿಯ ತೊಗರಿ ಕೊಯ್ಲು ಆರಿಸುತ್ತಿದ್ದಾಗ ಆಕಸ್ಮಾತ್ತಾಗಿ ಸಿಡಿದು ಬಡಿದು ಸಾವನಪ್ಪಿದ್ದಾರೆ.
ಮೃತ ಮಹಿಳೆಗೆ ಇಬ್ಬರು ಪುತ್ರರು, ಪತಿ ಸೇರಿದಂತೆ ಅಪಾರ ಬಂಧು ಬಳಗ ಇದ್ದಾರೆ.
ಇದನ್ನೂ ಓದಿ : ಕೋವಿಡ್ ಕಾರಣದಿಂದಾಗಿ ಏಷ್ಯನ್ ಪ್ಯಾರಾ ಗೇಮ್ಸ್ ಮುಂದೂಡಿಕೆ