ಇಂದು ವಿಶ್ವ ಆಮೆ ದಿನ: ಚಂಬಲ್ ನದಿ ಸೇರಿದ 300 ಆಮೆ ಮರಿಗಳು
Team Udayavani, May 23, 2022, 7:00 AM IST
ಇಂದು ವಿಶ್ವ ಆಮೆ ದಿನ. ಈ ಪ್ರಯುಕ್ತ ಉತ್ತರ ಪ್ರದೇಶದ ಚಂಬಲ್ ನದಿಗೆ ಭಾನುವಾರ ಸಂಜೆ 300 ಆಮೆ ಮರಿಗಳನ್ನು ಬಿಡಲಾಗಿದೆ.
ಅಳಿವಿನಂಚಿನಲ್ಲಿರುವ ಬಟಗೂರ್ ಕಚುಗ ಮತ್ತು ಬಟಗೂರ್ ಧೋಂಗೋಕಾ ಜಾತಿಯ ಆಮೆಗಳನ್ನು ನದಿಗೆ ಬಿಡಲಾಗಿದೆ. ಆಮೆ ಸರ್ವೈವಲ್ ಅಲಯನ್ಸ್(ಟಿಎಸ್ಎ) ಮತ್ತು ಟರ್ಟಲ್ ಲಿ. ಸಂಸ್ಥೆ ಜಂಟಿಯಾಗಿ ಈ ಕೆಲಸ ಮಾಡಿವೆ.
ಅಳಿವಿನಂಚಿನಲ್ಲಿರುವ ಆಮೆ ಜಾತಿಯನ್ನು ರಕ್ಷಿಸಲೆಂದು ಟಿಎಸ್ಎ ಉತ್ತರ ಪ್ರದೇಶದ ಅರಣ್ಯ ಇಲಾಖೆಯೊಂದಿಗೆ 2006ರಲ್ಲಿ “ಚಂಬಲ್ ಸಂರಕ್ಷಣಾ ಯೋಜನೆ’ ಆರಂಭಿಸಿದ್ದು, ಅದರ ಮೂಲಕ ಆಮೆಗಳನ್ನು ರಕ್ಷಿಸುತ್ತಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!