ಸನ್ನಡತೆ; 11ಕೈದಿಗಳ ಬಿಡುಗಡೆ
Team Udayavani, May 27, 2022, 1:04 PM IST
ಕಲಬುರಗಿ: ವಿವಿಧ ಅಪರಾಧ ಪ್ರಕರಣಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿ ಕಲಬುರಗಿ ಕಾರಾಗೃಹದಲ್ಲಿ 14 ವರ್ಷ ಕಾಲ ಶಿಕ್ಷೆ ಅನುಭವಿಸಿದ 10 ಜನ ಪುರುಷ ಹಾಗೂ ಓರ್ವ ಮಹಿಳಾ ಕೈದಿ ಸೇರಿದಂತೆ ಒಟ್ಟು 11 ಜನರನ್ನು ಸನ್ನಡತೆ ಆಧಾರದ ಮೇಲೆ ಗುರುವಾರ ಬಿಡುಗಡೆ ಮಾಡಲಾಯಿತು.
ಈ ಸಂದರ್ಭದಲ್ಲಿ ಕಲಬುರಗಿ ಕೇಂದ್ರ ಕಾರಾಗೃಹದ ಮುಖ್ಯ ಅಧೀಕ್ಷಕ ಪಿ.ಎಸ್. ರಮೇಶ ಕೈದಿಗಳಿಗೆ ಬಿಡುಗಡೆ ಪತ್ರ ನೀಡಿ ಶುಭ ಕೋರಿದರು.
ಬಿಡುಗಡೆಯಾದ ಕೈದಿಗಳು: ಶ್ರೀಮಂತ ಭೀಮಶ್ಯಾ ನಾಯ್ಕೋಡಿ, ವಿಠ್ಠಲ ಶಿವರಾಯ ನಾಟೀಕಾರ, ಮಹೇಶ ಲಕ್ಷ್ಮಣ ಕಂಬಾರ, ಶ್ರೀಕಾಂತ ಕಲ್ಲಪ್ಪ, ಶಿವಶಂಕರ ಶರಣಪ್ಪ, ಮಲ್ಲಿಕಾರ್ಜುನ ಚಂದ್ರಶಾ ಜಬಣ್ಣ ಬಂಕೂರ, ಸಾಬೀರ್ ಹಾಜಿ ಮಲಂಗ, ಗಫಾರ ಅಬ್ದುಲ್ ಗಫರ್ ಅಬ್ದುಲ್ ಸತ್ತಾರ, ಕರಿಯಪ್ಪ, ಕೀನಪ್ಪ ಶಂಕ್ರಪ್ಪ, ಸೋಮಲಿಂಗ ಸುರೇಶ ಉಮಾಶಂಕರ ಹಾಗೂ ಅಂಬವ್ವ ಕಲ್ಲಪ್ಪ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
PM ಮೋದಿ ಮಾತು ನಂಬಿ ಮತ ಹಾಕಬೇಡಿ: ಸಿಎಂ ಸಿದ್ದರಾಮಯ್ಯ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
Kalaburagi; ಕಾಂಗ್ರೆಸ್ ಮುಖಂಡನಿಗೆ ಸೇರಿದ ಎರಡು ಕೋಟಿ ರೂಪಾಯಿ ಹಣ ಸೀಜ್
Kalaburagi; ಪ್ರಧಾನಿ ಮೋದಿ ಸುಳ್ಳು ಮಾರಾಟ ಮಾಡುವ ವ್ಯಾಪಾರಿ: ಸಿಎಂ ಸಿದ್ದರಾಮಯ್ಯ
ಪರಿವಾರ, ಭ್ರಷ್ಟಾಚಾರ ಬಚಾವೋ ಐಎನ್ಡಿಐಎ ಧ್ಯೇಯ: ಜೆ.ಪಿ. ನಡ್ಡಾ