ಪದವಿಗಳಿಕೆ ಜೀವನದ ಸಾಧನೆಯಲ್ಲ, ಆರಂಭ
Team Udayavani, Jun 26, 2022, 6:08 PM IST
ದಾವಣಗೆರೆ: ಜ್ಞಾನವೇ ಶಕ್ತಿಯಾದರೂಪರಿವರ್ತನೆಗೆ ಕೌಶಲ್ಯವೂ ಅತ್ಯವಶ್ಯ. ಪದವಿಗಳಿಕೆಯೇ ಜೀವನದ ಸಾಧನೆಯಲ್ಲ.ಅದು ಸಾಧನೆಯ ಆರಂಭವವಷ್ಟೇಎಂದು ಅಂತಾರಾಷ್ಟ್ರೀಯ ವ್ಯಕ್ತಿತ್ವಾಭಿವೃದ್ಧಿತರಬೇತುದಾರ ಆರ್.ಎ. ಚೇತನರಾಮ್ಅಭಿಪ್ರಾಯಿಸಿದರು.
ನಗರದ ಬಾಪೂಜಿ ಇನ್ಸಿrಟ್ಯೂಟ್ ಆಫ್ಹೈಟೆಕ್ ಎಜುಕೇಷನ್ನ ಕಾಲೇಜಿನಲ್ಲಿಶನಿವಾರ ನಡೆದ ಬಿಸಿಎ ಮತ್ತು ಬಿಕಾಂ ಪದವಿಪ್ರದಾನ ಸಮಾರಂಭ ಉದ್ಘಾಟಿಸಿ ಅವರುಮಾತನಾಡಿದರು. ಸಕಾರಾತ್ಮಕ ಬದಲಾವಣೆನಿರಂತರವಾಗಿರಬೇಕು. ಇದುವೇನಿಜವಾದ ಪರಿವರ್ತನೆ. ಪದವಿಯಿಂದಜ್ಞಾನ ಪಡೆಯಬಹುದು ಆದರೆ ಕೌಶಲ್ಯಬೇಕೆಂದರೆ ಪ್ರಾಯೋಗಿಕಾನುಭವ ಅವಶ್ಯ,ಆದ್ದರಿಂದಲೇ ನೂತನ ಶಿಕ್ಷಣ ನೀತಿಯುಕೌಶಲ್ಯಕ್ಕೆ ಮಹತ್ವ ಕೊಟ್ಟಿದೆ ಎಂದರು
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Davanagere; ಅಧಿಕಾರ ಇರುವವರೆಗೂ ಸಿದ್ದರಾಮಯ್ಯನವರೇ ಮುಖ್ಯಮಂತ್ರಿ: ಎಚ್.ಆಂಜನೇಯ
Davanagere; ಸಮಾವೇಶ ನಡೆದ ಮೈದಾನ ಸ್ವಚ್ಛಗೊಳಿಸಿದ ಗಾಯಿತ್ರಿ ಸಿದ್ದೇಶ್ವರ
ನಾರಿ ಶಕ್ತಿ ವಿರೋಧಿಸುವ ಕಾಂಗ್ರೆಸ್ಗೆ ಚುನಾವಣೆಯಲ್ಲಿ ಪಾಠ ಕಲಿಸಬೇಕು: ಗಾಯತ್ರಿ ಸಿದ್ದೇಶ್ವರ
Davanagere;ಬೆಣ್ಣೆದೋಸೆಯೊಂದಿಗೆ ವಿಜಯೋತ್ಸವ ಆಚರಿಸಲು ಸಿದ್ಧತೆ ಮಾಡಿಕೊಳ್ಳಿ: ಮೋದಿ
Davanagere ಮೋದಿ ಸಮಾವೇಶ: ಬಿಸಿಲಿನ ನಡುವೆಯೂ ಸೇರಿದ ಸಹಸ್ರಾರು ಜನರು