ಪಂಚಮಸಾಲಿ ಸಮುದಾಯಕ್ಕೆ 2-ಎ ಮೀಸಲಾತಿ ಘೋಷಿಸಿ
Team Udayavani, Aug 19, 2022, 4:14 PM IST
ರಿಪ್ಪನ್ಪೇಟೆ: ಪಂಚಮಸಾಲಿ ಮಲ್ಲವಜನಾಂಗವನ್ನು 2- ಎ ಮೀಸಲಾತಿಗೆಸೇರಿಸುವಂತೆ ಈ ಹಿಂದೆ ರಾಜ್ಯದಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪಅವರಿಗೆ ಮನವಿ ಸಲ್ಲಿಸಲಾಗಿತ್ತು.
ಅವರುಕೊಟ್ಟ ಭರವಸೆಯಂತೆ ಮುಖ್ಯಮಂತ್ರಿಬಸವರಾಜ ಬೊಮ್ಮಾಯಿ ಅವರಿಗೆ ಸಹಭೇಟಿ ಮಾಡಿ ಮನವಿ ಸಲ್ಲಿಸುವ ಮೂಲಕಆ.22 ರೊಳಗೆ ಪಂಚಮಸಾಲಿ ಮಲ್ಲವಜನಾಂಗವನ್ನು 2- ಎಗೆ ಸೇರಿಸುವಂತೆಅಗ್ರಹಿಸಲಾಗಿದ್ದು ಕೊಟ್ಟಭರವಸೆಯಂತೆಈಡೇರಿಸದಿದ್ದರೆ ಆ. 23 ರಂದುಶಿಗ್ಗಾಂವಿ ಚನ್ನಮ್ಮ ವೃತ್ತದಲ್ಲಿ ಸತ್ಕಾರ್ಯಇಲ್ಲವೇ ಸತ್ಯಾಗ್ರಹ ನಡೆಸುವುದುಅನಿರ್ವಾಯವಾಗಿದೆ ಎಂದುಪಂಚಮಸಾಲಿ ಪೀಠದ ಡಾ| ಜಗದ್ಗುರುಜಯಮೃತ್ಯುಂಜಯ ಸ್ವಾಮೀಜಿ ಸರ್ಕಾರಕ್ಕೆಎಚ್ಚರಿಕೆ ನೀಡಿದರು.
ಸಮೀಪದ ಕೋಡೂರು ಬೇಹಳ್ಳಿಗ್ರಾಮದ ತುರುಗೋಡು ನಾಗರಾಜಗೌಡರ ಮನೆಯಲ್ಲಿ ಹೊಸನಗರ ತಾಲೂಕಿನವೀರಶೈವ ಮಲ್ಲವರ ಸಮಾಜದವರ ಜಾಗೃತಿಸಭೆ ಉದ್ಘಾಟಿಸಿ ಅವರು ಮಾತನಾಡಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Rahul Gandhi: 400 ಮಹಿಳೆಯರ ಮೇಲೆ ಪ್ರಜ್ವಲ್ ಅತ್ಯಾಚಾರ – ರಾಹುಲ್ ಗಾಂಧಿ
Lok Sabha Polls: ಮೋದಿ ಪ್ರಧಾನಿಯಾಗುವುದನ್ನು ತಡೆಯಲು ಸಾಧ್ಯವಿಲ್ಲ: ಬಿ.ವೈ. ರಾಘವೇಂದ್ರ
Shivamogga: ಕಚೇರಿ ಮುಂದೆ ವಾಮಾಚಾರ… ಆಕ್ರೋಶ ಹೊರಹಾಕಿದ ಈಶ್ವರಪ್ಪ
BJP-JDS ಒಟ್ಟಾಗಿ ಹೋಗುವುದರಲ್ಲಿ ಎರಡು ಮಾತಿಲ್ಲ… : ಬಿಎಸ್ ವೈ
LS Polls: ಮೋದಿ ಆಡಳಿತದಲ್ಲಿ ಭಾರತ 3ನೇ ಆರ್ಥಿಕ ಶಕ್ತಿ