ಮಧ್ಯಾಹ್ನದ ಮಳೆ ತಂದ ಪಜೀತಿ: ಸೂರ್ಯಕಾಂತಿ ಚರಂಡಿ ಪಾಲು
Team Udayavani, Sep 5, 2022, 4:58 PM IST
ಕುಷ್ಟಗಿ: ಸ್ಥಳೀಯ ಎಪಿಎಂಸಿ ಮಾರುಕಟ್ಟೆಗೆ ತಂದು ಒಣಗಲು ಹಾಕಿದ್ದ ಸೂರ್ಯಕಾಂತಿ ಉತ್ಪನ್ನ ಏಕಾಏಕಿ ಮಳೆಗೆ ಚರಂಡಿ ಪಾಲಾದ ಪ್ರಸಂಗ ಸೋಮವಾರ ನಡೆದಿದೆ.
ಕುಷ್ಟಗಿ ಎಪಿಎಂಸಿ ಯಾರ್ಡ್ ನಲ್ಲಿ ಸೂರ್ಯಕಾಂತಿ ಉತ್ಪನ್ನವನ್ನು ರೈತರು ತಂದಿದ್ದರು. ರೈತರು ತಂದ ಉತ್ಪನ್ನ ತೇವಾಂಶದಿಂದ ಕೂಡಿದ್ದರಿಂದ ದಲ್ಲಾಳಿ ಅಂಗಡಿಯವರು ತೂಕ ಮಾಡಿರಲಿಲ್ಲ. ಅದೇ ವೇಳೆ ಪ್ರಖರ ಬಿಸಿಲು ವಾತವರಣದ ಹಿನ್ನೆಲೆಯಲ್ಲಿ ರೈತರು, ರಾಶಿ ಕಟ್ಟೆ, ಸಿಸಿ ರಸ್ತೆಯಲ್ಲಿ ಸೂರ್ಯಕಾಂತಿ ಉತ್ಪನ್ನವನ್ನು ಒಣಗಲು ಬಿಟ್ಟಿದ್ದರು.
ಮಧ್ಯಾಹ್ನ 3 ಗಂಟೆಯ ವೇಳೆ ಏಕಾಏಕಿ ಮಳೆ ಸುರಿದಿದ್ದು, ರೈತರ ಉತ್ಪನ್ನ ನೀರಿನ ಹರಿವಿನಿಂದ ಚರಂಡಿ ಸೇರಿದೆ. ಆದಾಗ್ಯೂ ರೈತರು ಚರಂಡಿಗೆ ಇಳಿದು ಸೂರ್ಯಕಾಂತಿ ಉತ್ಪನ್ನ ತುಂಬಿಕೊಳ್ಳುತ್ತಿರುವುದು ಕಂಡು ಬಂತು. ಶರಣಪ್ಪ ಚೂರಿ, ಕಂಠೆಪ್ಪ ಚೂರಿ, ದೇವಪ್ಪ ಕೊರಡಕೇರ, ಸಂಗವ್ವ ಮಾಟಲದಿನ್ನಿ, ಸಂಗಪ್ಪ ಈ ರೈತರ ನಾಲ್ಕೈದು ಚೀಲ ಸೂರ್ಯಕಾಂತಿ ಉತ್ಪನ್ನ ಚರಂಡಿ ಸೇರಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Hosapete; ಕೆಲವು ದೇಶಗಳು ಭಾರತ ಸರ್ಕಾರ ದುರ್ಬಲವಾಗಿರಲು ಬಯಸುತ್ತಿವೆ: ಮೋದಿ
China ದಿಂದ 10 ಲಕ್ಷ ಎಕರೆ ಅತಿಕ್ರಮವಾಗಿದೆ: ಮೋದಿ ವಿರುದ್ಧ ಪ್ರಕಾಶ್ ರಾಜ್ ವಾಗ್ದಾಳಿ
ಭಾರತದ ಹಿರಿಮೆ ಹೆಚ್ಚಿಸಿದ ಮೋದಿ ಅವರು ಮತ್ತೊಮ್ಮೆ ಪ್ರಧಾನಿಯಾಗಲಿ: ಶಾಸಕ ಜನಾರ್ದನ ರೆಡ್ಡಿ
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
MUST WATCH
ಹೊಸ ಸೇರ್ಪಡೆ
Belagavi; ಪ್ರಧಾನಿ ಮೋದಿ ಯಾಕೆ ಪ್ರಜ್ವಲ್ ವರ್ತನೆ ಖಂಡಿಸಲಿಲ್ಲ…: ಲಕ್ಷ್ಮೀ ಹೆಬ್ಬಾಳ್ಕರ್
Bengaluru: ಕ್ರೈಂ ತಡೆಗೆ ರಾತ್ರಿ ಗಸ್ತು ಹೆಚ್ಚಳ; ದಯಾನಂದ್
Bengaluru: ಮೆಟ್ರೋ ಶೌಚದಲ್ಲಿ ಕ್ಯೂಆರ್ ಕೋಡ್ ಅಂಟಿಸಿದ್ದ ಉದ್ಯಮಿ ಸೆರೆ
Bengaluru: ಗ್ರಾಹಕನ ಗುಪ್ತಾಂಗ ಮುಟ್ಟಿ ಡೆಲಿವರಿ ಬಾಯ್ ನೀಚ ಕೃತ್ಯ
ಚಾಕೋಲೆಟ್ ಕೊಡ್ತೇನೆಂದು ಮನೆಗೆ ಕರೆದು ಬಾಲಕಿಗೆ ಲೈಂಗಿಕ ದೌರ್ಜನ್ಯ: ಇಬ್ಬರು ಬಂಧನ