ಗೋಮಾಂಸ ಬಳಕೆ ವದಂತಿ: ಕ್ಯಾಡ್​​ಬರಿ ವಿರುದ್ಧ ಶುರುವಾಯಿತು ಬಾಯ್ಕಾಟ್‌ ಟ್ರೆಂಡ್


Team Udayavani, Oct 31, 2022, 11:53 AM IST

ಗೋಮಾಂಸ ಬಳಕೆ ವದಂತಿ: ಕ್ಯಾಡ್​​ಬರಿ ವಿರುದ್ಧ ಶುರುವಾಯಿತು ಬಾಯ್ಕಾಟ್‌ ಟ್ರೆಂಡ್

ನವದೆಹಲಿ: ಇಷ್ಟು ದಿನ ಸೆಲೆಬ್ರಿಟಿಗಳ ಸಿನಿಮಾಕ್ಕಿದ್ದ ಬಾಯ್ಕಾಟ್‌ ಟ್ರೆಂಡ್‌ ಈಗ ಚಾಕ್ಲೇಟ್‌ ಗೂ ಬಂದಿದೆ. ಟ್ವಿಟರ್‌ ನಲ್ಲಿ #BoycottCadbury ಟ್ರೆಂಡ್‌ ಜೋರಾಗಿದೆ.

ಇತ್ತೀಚೆಗೆ ಕ್ಯಾಡ್​​ಬರಿ ಕಂಪೆನಿ ದೀಪಾವಳಿ ಜಾಹೀರಾತನ್ನು ಮಾಡಿತ್ತು. ಇದರಲ್ಲಿ ಬಡವನೊಬ್ಬ ದೀಪವನ್ನು ಮಾರುವ ದೃಶ್ಯವಿತ್ತು. ದೀಪವನ್ನು ಮಾರುವ ವ್ಯಕ್ತಿಯ ಹೆಸರು ದಾಮೋದರ್‌ ಆಗಿತ್ತು. ಇದನ್ನೇ ಇಟ್ಟುಕೊಂಡು ವಿಹೆಚ್‌ ಪಿ ನಾಯಕಿ ಸಾಧ್ವಿ ಪ್ರಾಚಿ ಮೋದಿ ಅವರ ತಂದೆಯ ಹೆಸರು ದಾಮೋದರ್.‌ ಈ ಜಾಹೀರಾತಿನಲ್ಲಿ ಅವರನ್ನು ಲೇವಡಿ ಮಾಡಿ ತೋರಿಸುವುದಕ್ಕೆ ಈ ರೀತಿಯಾಗಿ ತೋರಿಸಲಾಗಿದೆ ಎಂದು ಆಕ್ಷೇಪ ವ್ಯಕ್ತಪಡಿಸಿ, ಜಾಹೀರಾತನ್ನು ಹಂಚಿಕೊಂಡಿದ್ದಾರೆ. ಇದರ ಬೆನ್ನಲ್ಲೇ #BoycottCadbury ಟ್ರೆಂಡ್‌ ಶುರುವಾಗಿದೆ.

ಬಾಯ್ಕಾಟ್‌ ಟ್ರೆಂಡ್‌ ಶುರು ಮಾಡಿದವರಲ್ಲಿ ಕೆಲವರು ಆಸ್ಟ್ರೇಲಿಯಾ ಕ್ಯಾಡ್​​ಬರಿ ವೈಬ್‌ ಸೈಟ್‌ ನ ಸ್ಕ್ರೀನ್‌ ಶಾಟ್ ಫೋಟೋವನ್ನು ಹಂಚಿಕೊಂಡಿದ್ದಾರೆ. ಅದರಲ್ಲಿ ಕ್ಯಾಡ್​​ಬರಿ ಉತ್ಪನ್ನಗಳಲ್ಲಿ ಜೆಲಾಟಿನ್ ಇದ್ದರೆ ಅದು ಹಲಾಲ್ ಪ್ರಮಾಣೀಕೃತ ಮತ್ತು ಅದನ್ನು ಗೋಮಾಂಸದಿಂದ ಪಡೆಯಲಾಗಿದೆ ಎಂದು ಬರೆದಿದೆ. ಇದು ಬಾಯ್ಕಾಟ್‌ ಕೂಗಿಗೆ ಧ್ವನಿಯಾದವರಿಗೆ ಮತ್ತಷ್ಟು ಆಕ್ರೋಶಗೊಳ್ಳುವಂತೆ ಮಾಡಿದೆ.

2021 ರಲ್ಲಿ  ಕ್ಯಾಡ್​​ಬರಿ ನಾನ್‌ ವೆಜ್‌ ಎಂದು ಇದೇ ರೀತಿಯ ಬಾಯ್ಕಾಟ್‌ ಟ್ರೆಂಡ್‌ ಶುರು ಮಾಡಲಾಗಿತ್ತು. ಆಗ ಕಂಪೆನಿ ಭಾರತೀಯ ಕ್ಯಾಡ್‌ ಬರಿ ಉತ್ಪನ್ನ 100 % ಸಸ್ಯಹಾರಿ ಎಂದು ಕಂಪೆನಿ ಸ್ಪಷ್ಟನೆ ಕೊಟ್ಟಿತ್ತು.

 

Have you carefully observed Cadbury chocolate’s advertisement on TV channels?

The shopless poor lamp seller is Damodar.

This is done to show someone with PM Narendra Modi’s father’s name in poor light. Chaiwale ka baap diyewala.

Shame on cadbury Company #BoycottCadbury pic.twitter.com/QvzbmOMcX2

— Dr. Prachi Sadhvi (@Sadhvi_prachi) October 30, 2022

 

 

ಟಾಪ್ ನ್ಯೂಸ್

love birds

Vijayapura: ಪ್ರೇಮ ವಿವಾಹವಾಗಿದ್ದ ನವ ದಂಪತಿ ನೇಣಿಗೆ ಶರಣು

RIshab Panth

RCB ವಿರುದ್ಧ ನಾನು ಆಡಿದ್ದರೆ…: ಬಿಸಿಸಿಐ ನಿರ್ಧಾರದ ವಿರುದ್ಧ ಪಂತ್ ಅಸಮಾಧಾನ

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

NewsClick ಸಂಪಾದಕ ಪ್ರಬೀರ್‌ ಬಂಧನ ಕಾನೂನು ಬಾಹಿರ; ಬಿಡುಗಡೆಗೆ ಸುಪ್ರೀಂ ಆದೇಶ

NewsClick ಸಂಪಾದಕ ಪ್ರಬೀರ್‌ ಬಂಧನ ಕಾನೂನು ಬಾಹಿರ; ಬಿಡುಗಡೆಗೆ ಸುಪ್ರೀಂ ಆದೇಶ

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Srikantheshwara temple: ಶ್ರೀಕಂಠನ ಹುಂಡಿಯಲ್ಲಿ ಡೆತ್‌ನೋಟ್‌ ಪತ್ತೆ!

Fraud: ಉದ್ಯೋಗ ನೆಪದಲ್ಲಿ 2 ಕೋಟಿ ರೂ. ವಂಚನೆ; ಸಿಐಡಿ ಲೇಡಿ ಆಫೀಸರ್‌ ಸೆರೆ

Fraud: ಉದ್ಯೋಗ ನೆಪದಲ್ಲಿ 2 ಕೋಟಿ ರೂ. ವಂಚನೆ; ಸಿಐಡಿ ಲೇಡಿ ಆಫೀಸರ್‌ ಸೆರೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-a-l-1

Art of Living ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ 87 ದೇಶಗಳು ಭಾಗಿ

NewsClick ಸಂಪಾದಕ ಪ್ರಬೀರ್‌ ಬಂಧನ ಕಾನೂನು ಬಾಹಿರ; ಬಿಡುಗಡೆಗೆ ಸುಪ್ರೀಂ ಆದೇಶ

NewsClick ಸಂಪಾದಕ ಪ್ರಬೀರ್‌ ಬಂಧನ ಕಾನೂನು ಬಾಹಿರ; ಬಿಡುಗಡೆಗೆ ಸುಪ್ರೀಂ ಆದೇಶ

‌IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್‌ ತೀಕ್ಷ್ಣ ತಿರುಗೇಟು!

‌IRAN ಜತೆ ಒಪ್ಪಂದ; ಅಮೆರಿಕದ ದಿಗ್ಬಂಧನದ ಎಚ್ಚರಿಕೆಗೆ ಜೈಶಂಕರ್‌ ತೀಕ್ಷ್ಣ ತಿರುಗೇಟು!

Jaishankar

Mind Game; ಪಾಶ್ಚಿಮಾತ್ಯ ಮಾಧ್ಯಮಗಳ ವಿರುದ್ಧ ಕಿಡಿ ಕಾರಿದ ಜೈಶಂಕರ್

1-wqqqwe

Rajasthan; ಗಣಿಯಲ್ಲಿ ಲಿಫ್ಟ್ ಕುಸಿದು ಸಂಕಷ್ಟಕ್ಕೆ ಸಿಲುಕಿದ್ದ 14 ಮಂದಿಯ ರಕ್ಷಣೆ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

love birds

Vijayapura: ಪ್ರೇಮ ವಿವಾಹವಾಗಿದ್ದ ನವ ದಂಪತಿ ನೇಣಿಗೆ ಶರಣು

RIshab Panth

RCB ವಿರುದ್ಧ ನಾನು ಆಡಿದ್ದರೆ…: ಬಿಸಿಸಿಐ ನಿರ್ಧಾರದ ವಿರುದ್ಧ ಪಂತ್ ಅಸಮಾಧಾನ

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

London: ಭಾರತೀಯ ಮೂಲದ ಮಹಿಳೆಗೆ ಬಸ್‌ ನಿಲ್ದಾಣದಲ್ಲಿ ಚೂರಿ ಇರಿದು ಹತ್ಯೆ

11

ಹೃದಯ ಸಂಬಂಧಿ ಕಾಯಿಲೆ: ಬಿಗ್‌ ಬಾಸ್‌ ಖ್ಯಾತಿ, ನಟಿ ರಾಖಿ ಸಾವಂತ್‌ ಆಸ್ಪತ್ರೆಗೆ ದಾಖಲು

1-a-l-1

Art of Living ಗ್ಲೋಬಲ್ ಹ್ಯಾಪಿನೆಸ್ ಕಾರ್ಯಕ್ರಮದಲ್ಲಿ 87 ದೇಶಗಳು ಭಾಗಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.