ಬಸ್ ತಂಗುದಾಣದಲ್ಲಿ ಅಡಿಕೆ ಸುಲಿದಿರುವುದು ಪತ್ತೆ: ಕಳ್ಳರ ಕೃತ್ಯ ಶಂಕೆ
Team Udayavani, Dec 3, 2022, 1:04 PM IST
ಸುಳ್ಯ: ಬಸ್ ತಂಗುದಾಬಸ್ ತಂಗುದಾಣವೊಂದರಲ್ಲಿ ಅಡಿಕೆ ಸುಲಿದಿರುವ ಬಗ್ಗೆ ಪತ್ತೆಯಾಗಿದ್ದು, ಕಳ್ಳರು ಅಡಿಕೆ ಕದ್ದು ಕೃತ್ಯ ಎಸಗಿರುವ ಶಂಕೆ ವ್ಯಕ್ತವಾಗಿದೆ.
ಕಡಬ ತಾಲೂಕಿನ ಎಣ್ಮೂರು ಗ್ರಾಮದ ಕಲ್ಲೇರಿ ಬಸ್ ನಿಲ್ದಾಣದಲ್ಲಿ ಘಟನೆ ಬೆಳಕಿಗೆ ಬಂದಿದೆ ಅಡಿಕೆ ಕದ್ದು ಸುಲಿದಿರುವುದರ ಕುರುಹಾಗಿ ಅಡಿಕೆ ಸಿಪ್ಪೆ ರಾಶಿ ಪತ್ತೆಯಾಗಿದೆ.
ಕಳ್ಳರು ಅಡಿಕೆಯನ್ನು ಎಲ್ಲೋ ಕಳವು ಮಾಡಿ ಕೊಂಡೊಯ್ಯುವ ಮೊದಲು ಸುಲಿದು ತೆರಳಿರುವ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಎಚ್ಚೆತ್ತುಕೊಳ್ಳಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Padma Shri: ಬದುಕಿಗಾಗಿ ದಿನಗೂಲಿ ಮಾಡುತ್ತಿರುವ ಪದ್ಮಶ್ರೀ ಪುರಸ್ಕೃತ ಕಲಾವಿದ!
Mudhol; ಹೃದಯಾಘಾತದಿಂದ ಚುನಾವಣಾ ಕರ್ತವ್ಯನಿರತ ಸಿಬ್ಬಂದಿ ಸಾವು
IPL 2024; ಧೋನಿ ಬದಲು ಸಿಎಸ್ ಕೆ ತಂಡದಲ್ಲಿ ವೇಗಿಯನ್ನು ಆಡಿಸಿ..: ಹರ್ಭಜನ್ ಸಿಂಗ್ ಟೀಕೆ
ಇಸ್ರೇಲ್ ದೇಶದಲ್ಲಿ ಅಲ್ಜಝೀರಾ ಸುದ್ದಿ ವಾಹಿನಿ ಶಾಶ್ವತ ಸ್ಥಗಿತ!
LS Polls: “ಕಾಂಗ್ರೆಸ್ಸಿಗರಿಗೆ ಬಡವರೆಂದರೆ ನಾಟಕೀಯ ಪ್ರೀತಿ’: ಗಾಯತ್ರಿ ಸಿದ್ದೇಶ್ವರ್