ಸಲಿಂಗಿ ಪ್ರೇಯಸಿ ಜೊತೆ ಫೋಟೋ ಹಂಚಿಕೊಂಡ ದ್ಯುತಿ ಚಂದ್: ಮದುವೆ ವದಂತಿ

ಭಾರತದಲ್ಲಿ ಕ್ರೀಡಾಪಟುವೊಬ್ಬರು “ಗೇ” ಎಂದು ಘೋಷಿಸಿಕೊಂಡವರಲ್ಲಿ ದ್ಯುತಿ ಮೊದಲಿಗರು

Team Udayavani, Dec 3, 2022, 12:33 PM IST

thumb-3

ನವದೆಹಲಿ: ಭಾರತದ ಸ್ಟಾರ್‌ ಕ್ರೀಡಾಪಟು ದ್ಯುತಿ ಚಂದ್‌ ತನ್ನ ಗೆಳತಿ ಮೊನಾಲಿಸಾ ಅವರೊಂದಿಗೆ ಸಲಿಂಗಿ ಸಂಬಂಧದಲ್ಲಿರುವುದು ಗೊತ್ತೇ ಇದೆ. ಈಗ ದ್ಯುತಿ ಮೊನಾಲಿಸಾ ಅವರೊಂದಿಗೆ ಫೋಟೋವೊಂದನ್ನು ಹಂಚಿಕೊಂಡಿದ್ದು ಸೋಶಿಯಲ್‌ ಮೀಡಿಯಾದಲ್ಲಿ ಚರ್ಚೆ ಹುಟ್ಟು ಹಾಕಿದೆ.

2019 ರಲ್ಲಿ ದ್ಯುತಿ ಚಂದ್‌ ತಾನು ʼಗೇʼ ಎಂದು ಘೋಷಿಸಿದ್ದರು. ಭಾರತದಲ್ಲಿ ಕ್ರೀಡಾಪಟುವೊಬ್ಬರು “ಗೇ” ಎಂದು ಘೋಷಿಸಿಕೊಂಡವರಲ್ಲಿ ದ್ಯುತಿ ಮೊದಲಿಗರು. ಈ ಸುದ್ದಿ ಆ ವೇಳೆಗೆ ಸಂಚಲನ ಸೃಷ್ಟಿಸಿತ್ತು. ದ್ಯುತಿ ಅವರ ಮನೆಯವರು ಕೂಡ ಮೊದಲಿಗೆ ಇದನ್ನು ಒಪ್ಪಿಕೊಂಡಿರಲಿಲ್ಲ.

ಇದನ್ನೂ ಓದಿ: ಚಾಲಕನಿಗೆ ಹೃದಯಾಘಾತ; ಅಡ್ಡಾದಿಡ್ಡಿಯಾಗಿ ವಾಹನಗಳ ಮೇಲೆ ಸವಾರಿ ಮಾಡಿದ ಬಸ್…

ಡಿ.2 ರಂದು ದ್ಯುತಿ ತನ್ನ ಪ್ರೇಯಸಿಯೊಂದಿಗೆ ಪೋಟೋವೊಂದನ್ನು ಹಂಚಿಕೊಂಡು “ಲವ್‌ ಇಸ್‌ ಲವ್”‌ ಎಂದು ಕ್ಯಾಪ್ಷನ್‌ ಕೊಟ್ಟಿದ್ದಾರೆ. ಈ ಫೋಟೋಗೆ ಕೆಲವರು ದ್ಯುತಿ ಅವರೇ ಮದುವೆಯಾಗಿದ್ದಾರೆ ಎಂದು ನಂಬಿ ಶುಭಾಶಯವನ್ನು ಕೋರುತ್ತಿದ್ದಾರೆ. ಇನ್ನು ಕೆಲವರು ಇಬ್ಬರು ಶೀಘ್ರದಲ್ಲಿ ಮದುವೆಯಾಗಲಿದ್ದಾರೆ ಎನ್ನುವ ವದಂತಿಗಳೂ ಹಬ್ಬಿವೆ.

ನಿನ್ನನ್ನು ನಿನ್ನೆ ಪ್ರೀತಿಸಿದೆ, ಈಗಲೂ ಪ್ರೀತಿಸಿದೆ,ಯಾವಾಗಲೂ ಪ್ರೀತಿಸುತ್ತಲೇ ಇರುತ್ತೇನೆ ಎಂದು ಬರೆದುಕೊಂಡಿದ್ದಾರೆ. ಮೊನಾಲಿಸಾ ಮದುವೆ ಹೆಣ್ಣಿನಂತೆ ಶೃಂಗಾರಗೊಂಡಿದ್ದು, ಸೂಟ್‌ ಬೂಟ್‌ ತೊಟ್ಟ ದ್ಯುತಿ ಅವರೊಂದಿಗೆ ಕುಳಿತು ಸುಂದರವಾಗಿ ಫೋಟೋ ಕ್ಲಿಕ್ಕಿಸಿದ್ದಾರೆ. ಇದೇ ಕಾರಣದಿಂದ ಇದು ಇವರಿಬ್ಬರ ಮದುವೆ ಎನ್ನುವ ವದಂತಿ ಹಬ್ಬಿತ್ತು.

ದ್ಯುತಿ ಅವರ ತಂಗಿಯ ಮದುವೆ ಸಂಭ್ರಮದಲ್ಲಿ ಈ ಫೋಟೋವನ್ನು ಕ್ಲಿಕ್ಕಿಸಲಾಗಿದೆ. ಈ ಸಂತಸದ ಕ್ಷಣದಲ್ಲಿ ದ್ಯುತಿಯ ಪ್ರೇಯಸಿ ಕೂಡ ಭಾಗಿಯಾಗಿದ್ದಾರೆ.

 

View this post on Instagram

 

A post shared by Dutee chand (@duteechand)

ಟಾಪ್ ನ್ಯೂಸ್

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

musk

Elon Musk ಭಾರತ ಭೇಟಿ ರದ್ದಾದ ಬೆನ್ನಲ್ಲೇ ಚೀನಕ್ಕೆ ಭೇಟಿ

1-fire

ಮತ್ತೆ ಉತ್ತರಾಖಂಡದ 8 ಸ್ಥಳಗಳಲ್ಲಿ ಹಬ್ಬಿದ ಕಾಳ್ಗಿಚ್ಚು!

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ

Temperature ಕಾಸರಗೋಡಿನಲ್ಲಿ ತಾಪಮಾನ ಹೆಚ್ಚಳ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

chess

Chess; ಭಾರತದಲ್ಲೇ ವಿಶ್ವ ಚಾಂಪಿಯನ್‌ಶಿಪ್‌ ನಡೆಸಲು ಚಿಂತನೆ

1-wwewqe

Archery World Cup: ಭಾರತದ ರಿಕರ್ವ್‌ ತಂಡಕ್ಕೆ 14 ವರ್ಷಗಳ ಬಳಿಕ ಬಂಗಾರ

1-qeweqweqwe

IPL; ಹೈದರಾಬಾದ್ ಎದುರು ಚೆನ್ನೈ ಗೆ 78 ರನ್‌ಗಳ ಅಮೋಘ ಜಯ

1-qqwewqeeqwe

Strike rate; ಜನರು ಏನು ಬೇಕಾದರೂ ಮಾತನಾಡಬಹುದು.. : ವಿರಾಟ್ ಕೊಹ್ಲಿ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

Horoscope Today: ಈ ರಾಶಿಯವರಿಗೆ ಅನಿರೀಕ್ಷಿತ ಧನಾಗಮ ಸಂಭವ

congress

North East Delhi ಅಭ್ಯರ್ಥಿ ಕನ್ಹಯ್ಯ ವಿರುದ್ಧ ಕಾಂಗ್ರೆಸಿಗರ ಪ್ರತಿಭಟನೆ!

IMD

Kerala; ಬಿಸಿಲ ಝಳಕ್ಕೆ ಇಬ್ಬರ ಸಾವು

Priyanka Gandhi

ಪ್ರಿಯಾಂಕಾ ಮಾಂಗಲ್ಯ ಧರಿಸದ್ದಕ್ಕೆ ನೆಹರೂ ಆತ್ಮಕ್ಕೆ ಕೊರಗು: ಮೋಹನ್‌ ಯಾದವ್‌

Exam

ಕೋಟಾದಲ್ಲಿ ನೀಟ್‌ ವಿದ್ಯಾರ್ಥಿನಿ ನಾಪತ್ತೆ: ಇದು 4ನೇ ಪ್ರಕರಣ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.