ಆನೆಗೊಂದಿ ಕರಕುಶಲ ಕೇಂದ್ರಕ್ಕೆ ಬ್ರಿಟಿಷ್ ರಾಯಭಾರಿಗಳ ಭೇಟಿ
Team Udayavani, Jan 6, 2023, 7:34 PM IST
ಗಂಗಾವತಿ:ತಾಲೂಕಿನ ಆನೆಗೊಂದಿಯಲ್ಲಿರುವ ದಿ ಕಿಷ್ಕಿಂಧಾ ಟ್ರಸ್ಟ್ ನ ಊರಮ್ಮ ಹೆರಿಟೇಜ್ ಕರಕುಶಲ ಕೇಂದ್ರಕ್ಕೆ ಬ್ರಿಟಿಷ್ ರಾಯಭಾರಿ ಅಲೆಗ್ಸಾಂಡರ್ ಎಲೀಸ್ ದಂಪತಿಗಳು ಭೇಟಿ ನೀಡಿ ಬಾಳೆ ನಾರಿನಿಂದ ತಯಾರಿಸುವ ಗೃಹ ಮತ್ತು ವೈಯಕ್ತಿಕ ಬಳಕೆಯ ವಸ್ತುಗಳನ್ನು ಪರಿಶೀಲಿಸಿ ವಸ್ತುಗಳನ್ನು ತಯಾರಿಸುವ ಮಹಿಳೆಯರಿಂದ ಮಾಹಿತಿ ಪಡೆದರು.
ಸ್ಥಳೀಯವಾಗಿ ಸಿಗುವ ಬಾಳೆ ನಾರು ಮತ್ತು ನದಿ ಪಾತ್ರದ ವಿವಿಧ ಸಸ್ಯಗಳು ಹೂವುಗಳಿಂದ ತಯಾರಿಸಿದ ಅಲಂಕಾರ ವಸ್ತುಗಳನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ದಿ ಕಿಷ್ಕಿಂಧಾ ಟ್ರಸ್ಟ್ ಮಾಲಕರಾದ ಶಮಾ ಪವಾರ್, ಪಿಎಸ್ಐ ಶಾರದಮ್ಮ, ಶಿವಶರಣಪ್ಪ ಗ್ರಾ.ಪಂ.ಅಧಿಕಾರಗಳಿದ್ದರು. ನಂತರ ಪಂಪಾಸರೋವರ,ಅಂಜನಾದ್ರಿ, ಜಂಗ್ಲಿ, ಸಾಣಾಪೂರ ಕೆರೆ ಏಳುಗುಡ್ಡ ಪ್ರದೇಶದ ಪ್ರಕೃತಿ ಸೌಂದರ್ಯವನ್ನು ವೀಕ್ಷಿಸಿ ಮೆಚ್ಚುಗೆ ವ್ಯಕ್ತಪಡಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಇದು ದೇಶದ ಚುನಾವಣೆ, ಸಿಎಂ ಸ್ಥಾನದ ಮಾಧ್ಯಮಗಳ ಚರ್ಚೆ ಅಪ್ರಸ್ತುತ: ಬಿ.ಕೆ.ಹರಿಪ್ರಸಾದ್
April 28 ರಂದು ರಾಜ್ಯಮಟ್ಟದ ವಿದ್ಯಾರ್ಥಿ ಸಮಾವೇಶಕ್ಕೆ ಚಿತ್ರನಟ ಪ್ರಕಾಶ ರೈ ಆಗಮನ
Koppala; ಅಮೃತಕಾಲ ಅಲ್ಲ, ಇದು ಅನ್ಯಾಯದ ಕಾಲ, ಬರ್ಬಾದ್ ಕಾಲ: ಹರಿಪ್ರಸಾದ್ ಟೀಕೆ
ಕೇಂದ್ರದಿಂದ 16 ಲಕ್ಷ ಕೋಟಿ ಉದ್ಯಮಿ ಸಾಲ ಮನ್ನಾ:ಎಸ್.ವರಲಕ್ಷ್ಮೀ
Gangavati: ಜೈ ಶ್ರೀರಾಮ್ ಎಂದಿದ್ದಕ್ಕೆ ಯುವಕರ ತಂಡದಿಂದ ಹಲ್ಲೆ
MUST WATCH
ಹೊಸ ಸೇರ್ಪಡೆ
Central Govt ನಾಲ್ಕಾನೆಯಷ್ಟೂ ಬರ ಪರಿಹಾರ ನೀಡಿಲ್ಲ: ಸಿಎಂ ಸಿದ್ದರಾಮಯ್ಯ
Tollywood: ಅಧಿಕೃತವಾಗಿ ರಿವೀಲ್ ಆಯಿತು ‘ಕಲ್ಕಿ 2898 ಎಡಿʼ ಸಿನಿಮಾದ ರಿಲೀಸ್ ಡೇಟ್
Mumbai 26/11 ದಾಳಿಯ ವಕೀಲ ಉಜ್ವಲ್ ನಿಕಮ್ ಗೆ ಬಿಜೆಪಿ ಟಿಕೆಟ್, ಪೂನಮ್ ಗೆ ಕೊಕ್?
Bellary; ಕಾಂಗ್ರೆಸ್ ಪಕ್ಷದ ಚಿಹ್ನೆ ಚೊಂಬಿಗೆ ಬದಲಾಗಿದೆ: ಸುರೇಶ್ ಕುಮಾರ್ ವ್ಯಂಗ್ಯ
Sandalwood: ಜಪಾನ್ನಲ್ಲಿ ಈ ದಿನ ರಿಲೀಸ್ ಆಗಲಿದೆ ‘777 ಚಾರ್ಲಿʼ?