Mangaluru ಬ್ಯಾಂಕ್ ಉದ್ಯೋಗಿ ಮೃತದೇಹ ಹೊಟೇಲಿನ ಈಜುಕೊಳದಲ್ಲಿ ಪತ್ತೆ
Team Udayavani, Sep 12, 2023, 12:08 AM IST
ಮಂಗಳೂರು: ಕೇರಳದ ತಿರುವನಂತಪುರದ ನಿವಾಸಿ, ಬ್ಯಾಂಕ್ ಉದ್ಯೋಗಿ ಗೋಪು ಆರ್. ನಾಯರ್(38) ಅವರ ಮೃತದೇಹ ನಗರದ ಫಳ್ನೀರ್ ಸಮೀಪದ ಹೊಟೇಲೊಂದರ ಈಜುಕೊಳದಲ್ಲಿ ಪತ್ತೆಯಾಗಿದೆ.
ಸಮ್ಮೇಳನವೊಂದರಲ್ಲಿ ಪಾಲ್ಗೊಳ್ಳಲು ರವಿವಾರ ಬೆಳಗ್ಗೆ ನಗರಕ್ಕೆ ಆಗಮಿಸಿದ್ದ ಅವರು ಹೊಟೇಲ್ನಲ್ಲಿ ಉಳಿದುಕೊಂಡಿದ್ದರು. ಸಂಜೆ 4 ಗಂಟೆಗೆ ಈಜುಕೊಳಕ್ಕೆ ತೆರಳಿದ್ದರು. ಮದ್ಯ ಸೇವಿಸಿದ ಕಾರಣ ಈಜುವಾಗ ನಿಯಂತ್ರಣ ಕಳೆದು ಮುಳುಗಿ ಮೃತಪಟ್ಟಿ ರುವ ಸಾಧ್ಯತೆ ಇದೆ. ಮೃತದೇಹವನ್ನು ಬೆಳಗ್ಗೆ ಹೊಟೇಲ್ ಸಿಬಂದಿ ಪತ್ತೆ ಮಾಡಿದ್ದಾರೆ.
ಹೊಟೇಲ್ನಲ್ಲಿ ಅವರೊಬ³ರೇ ಉಳಿದುಕೊಂಡಿ ದ್ದರು. ಕೊಠಡಿಯಲ್ಲಿ ಮದ್ಯದ ಖಾಲಿ ಬಾಟಲಿ ಪತ್ತೆಯಾಗಿದೆ. ಘಟನೆಯ ದೃಶ್ಯ ಹೊಟೇಲ್ನ ಸಿಸಿ ಕೆಮರಾದಲ್ಲಿ ದಾಖಲಾಗಿದೆೆ. ಮಂಗಳೂರು ದಕ್ಷಿಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
T20 World Cup ಆರಂಭದ ದಿನದಂದು ಉದ್ಘಾಟನಾ ಸಮಾರಂಭವಿಲ್ಲ! ಇಲ್ಲಿದೆ ಎಲ್ಲಾ ವಿವರ
ಪ್ಯಾನ್ ಇಂಡಿಯಾ ʼಪುಷ್ಪ-2ʼ ಎದುರು ಹೊಂಬಾಳೆಯ ʼರಘು ತಾತಾʼ ರಿಲೀಸ್: ಏನಿದು ಲೆಕ್ಕಚಾರ?
AK 47 ಬಳಸಿ ಸಲ್ಮಾನ್ ಖಾನ್ ಹತ್ಯೆಗೆ ಸಂಚು… ಲಾರೆನ್ಸ್ ಬಿಷ್ಣೋಯ್ ಗ್ಯಾಂಗ್ ನ ನಾಲ್ವರ ಬಂಧನ
Desi Swara: ಕತಾರ್ನಲ್ಲಿ ವಿಜೃಂಭಿಸಿದ ತುಳು ಚಿತ್ರ “ತುಡರ್’
RCB: ಇನ್ನೂ ಮೂರು ವರ್ಷ ಆಡಬಲ್ಲೆ, ಆದರೆ…: ನಿವೃತ್ತಿ ಕಾರಣ ತಿಳಿಸಿದ ದಿನೇಶ್ ಕಾರ್ತಿಕ್