Solutions and Problems: ಸಮಸ್ಯೆಗೊಂದು ಪರಿಹಾರವೂ ಇದೆ


Team Udayavani, Sep 20, 2023, 2:00 PM IST

14–uv-fusion

ನಮ್ಮಂತೆ, ಎಲ್ಲರೂ ಎಂದು ಯೋಚಿಸುವವರು ಕಡಿಮೆ. ಎಲ್ಲರೂ ನಮ್ಮ ಥರಾನೇ ಇರಬೇಕು ಎಂದು ಯೋಚಿಸುವವರು ಅಧಿಕ. ನೋವು, ದುಃಖ, ಬೇಸರ, ಎಲ್ಲರಿಗೂ ಸಹಜವಾಗಿ ಇರುವಂತದ್ದೇ. ಆದರೆ ಬರಬರುತ್ತಾ ಜನರು ನಾವು ಯಾವಾಗಲೂ ಸರಿಯಾಗಿ ಇದ್ದೇವೆ. ಎಂತಹ ಸಮಸ್ಯೆಗೂ ನಮ್ಮ ಬಳಿ ಪರಿಹಾರ ಇದೆ ಎಂಬ ನಂಬಿಕೆಗಿಂತ ಸಮಸ್ಯೆಗೆ ಹೆದರುವವರ ಸಂಖ್ಯೆ ಈಗ ಹೆಚ್ಚಾಗಿದೆ.

ಒತ್ತಡ ಮನಸ್ಸಲ್ಲೇ ಇಟ್ಟುಕೊಂಡು ಹೃದಯಕ್ಕೆ ನೋವು ಕೊಡುತ್ತಿರುತ್ತಾರೆ ಅವರಿಗೆ ಗೊತ್ತಿಲ್ಲದೆ ಆ ಹೃದಯ ಎಷ್ಟು ನೋವು ತಡೆದಿಟ್ಟುಕೊಂಡಿರಬಹುದು. ಎಲ್ಲದರಲ್ಲೂ ಪರಿಪೂರ್ಣತೆ ಸಾಧಿಸಬೇಕು ಅನ್ನೋ ಮನಸ್ಥಿತಿಯಿಂದ ಹೊರಗೆ ಬರಬೇಕು ಎಲ್ಲರೂ ಎಲ್ಲದ್ದನ್ನೂ ಎಲ್ಲ ಕಾಲಕ್ಕೂ ಮಾಡೋಕೆ ಆಗಲ್ಲ ಅನ್ನೋದು ಶಾಶ್ವತ ಸತ್ಯ ಜತೆಗೆ ನಾವು  ಯಾರ ಮುಂದೆ ಹೋಗಿ ನಿಂತರೂ ನಮಗೆ ಗೊತ್ತಿಲ್ಲದೆ ಇರೋ ಯಾವುದೋ ಒಂದು ವಿಷಯ ಅವರಿಗೆ ಗೊತ್ತಿರುತ್ತೆ.

ನಾವು ಮನಸ್ಸುಬಿಚ್ಚಿ ಯಾರ ಜತೆಯಲ್ಲಾದರೂ ಮಾತಾಡಿದರೆ ಅವರು ಏನು ಹೇಗೆ ಅನ್ನೋದು ಆ ಕ್ಷಣದಲ್ಲಿ ಗೊತ್ತಾಗಿರುತ್ತೆ ಮನುಷ್ಯನ ಮನಸ್ಸಿನ ಆಳ ತಿಳಿದುಕೊಳ್ಳೋಕೆ ಒಂದು ನಿಮಿಷ ಸಾಕಾಗಲ್ಲ ಎಷ್ಟೋ ಸಲ ನಾವು ಒಳ್ಳೆಯವರು ಅಂತ ನಂಬಿದವರೆ ನಮ್ಮ ಬೆನ್ನಿಗೆ ಚೂರಿ ಹಾಕಬಹುದು. ಇದು ಎಲ್ಲರಿಗೂ ಗೊತ್ತಿರೋ ಸತ್ಯನೇ ಗೊತ್ತಿದ್ದು ಗೊತ್ತಿದ್ದು ಮನುಷ್ಯರು ಯಾಕೆ ದಾರಿತಪ್ಪಿ ಆರೋಗ್ಯ ಹಾಳುಮಾಡಿಕೊಳ್ಳುತ್ತಾರೆ ಅನ್ನೋ ಪ್ರಶ್ನೆಗೆ ಅವರೇ ಉತ್ತರ ಕೊಡಬೇಕು.

ನಮ್ಮ ಐದು ಬೆರಳು ಒಂದೇ ರೀತಿ ಇಲ್ಲ ಎಂದ ಮೇಲೆ ನಮ್ಮ ಸಮಸ್ಯೆಯನ್ನು ನಾವು ಸ್ವೀಕರಿಸುವ ರೀತಿ ಹೇಗೆ ಒಂದೇ ತರ ಇರುತ್ತದೆ. ಅನಗತ್ಯ ವಿಚಾರಗಳ ಕಡೆ ತೀರಾ ಯೋಚನೆ ಮಾಡಿದರೆ ಆರೋಗ್ಯ ಹಾಳುಮಾಡಿಕೊಂಡಂತೆ ಎನ್ನಬಹುದು. ಇತ್ತೀಚಿನ ದಿನದಲ್ಲಿ ಸಣ್ಣ ಪುಟ್ಟ ಕಾರಣಕ್ಕೂ ಆತ್ಮಹತ್ಯೆ ನಿರ್ಧಾರಕ್ಕೆ ಬರುತ್ತಿದ್ದಾರೆ.

ಅಪ್ಪ ಬೈದರು, ಫೋನ್‌ ಕೊಡಲಿಲ್ಲ ಇಂತಹ ಕ್ಷುಲಕ ಕಾರಣಕ್ಕೂ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾರೆ. ಆದರೆ ಒಮ್ಮೆ ಬಾರದ ಲೋಕಕ್ಕೆ ಹೋದರೆ ಇದ್ದವರಿಗೆ ಬದುಕಿದ್ದಷ್ಟು ದಿನ ನೋವೊಂದೇ ಜೀವನವಾಗಲು ಬಹುದು. ಹಾಗಾಗಿ ನಮ್ಮ ಯೋಚನೆ ಉತ್ತಮ ವಿಚಾರಗಳ ಕಡೆ ಇರಲಿ, ಸಮಸ್ಯೆ ಯಾವುದಿದ್ದರೂ ಪರಿಹಾರ ಹುಡುಕುವ ಮನಸ್ಥಿತಿ ನಮ್ಮಲ್ಲಿ ಬೆಳೆಯಲಿ.

-ಭೂಮಿಕಾ,

ತುರಗನೂರು

ಟಾಪ್ ನ್ಯೂಸ್

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

voter

EC; ಮೊದಲ 4 ಹಂತದ ಚುನಾವಣೆಯಲ್ಲಿ ಶೇ.67 ಮತದಾನ

kejriwal 2

ಜೂ.4ರ ಬಳಿಕ ಐಎನ್‌ಡಿಐಎ ಸರಕಾರ: ಅರವಿಂದ ಕೇಜ್ರಿವಾಲ್‌

Amit Shah

ತುಸು ಬಿಸಿ ಹೆಚ್ಚಾದರೆ ರಾಹುಲ್‌ ಬ್ಯಾಂಕಾಕ್‌ಗೆ ಓಟ: ಅಮಿತ್‌ ಶಾ

congress

Congress ತಮಿಳುನಾಡಿನಲ್ಲಿ ಸ್ವಂತ ಬಲದಿಂದ ಸರಕಾರ ರಚನೆ ಯಾವಾಗ?: ಕೆ.ಸೆಲ್ವ ಪೆರುಂತಗೈ

1-qweqwew

IPL ಭಾರಿ ಮಳೆಯಿಂದ ಪಂದ್ಯ ರದ್ದು; ಹೈದರಾಬಾದ್ ಪ್ಲೇ ಆಫ್ ಗೆ ಪ್ರವೇಶ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

13-uv-fusion

Dance: ಬಸಣ್ಣನ ಡ್ಯಾನ್ಸು

12-uv-fusion

Smile: ಕಷ್ಟ – ಸುಖದ ಜೀವನ… ನಗು ನಗುತಾ ಸಾಗಿ

11-uv-fusion

UV Fusion: ಕಡಲ ಕುವರರೇ, ನಿಮಗೊಂದು ಸಲಾಂ!

10-uv-fusion

Festival: ಊರ ಹಬ್ಬ

9-uv-fusion

Goal: ಬದಲಾವಣೆ ನಮ್ಮ ಗುರಿಯತ್ತ ಸಾಗುವಂತಿರಲಿ

MUST WATCH

udayavani youtube

ನವಜಾತ ಶಿಶುಗಳಲ್ಲಿ ಉಂಟಾಗುವ ಸಮಸ್ಯೆ ಮತ್ತು ಪರಿಹಾರಗಳು

udayavani youtube

ಶ್ರೀಲಂಕಾದಲ್ಲಿ ಜೀರ್ಣೋದ್ಧಾರಗೊಂಡ ದೇವಾಲಯಕ್ಕೆ ಅಂಜನಾದ್ರಿಯಿಂದ ಜಲ, ಸೀರೆ,ಮಣ್ಣು ಸಮರ್ಪಣೆ

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

ಹೊಸ ಸೇರ್ಪಡೆ

1-wqeqewqe

Traffic ದಂಡವನ್ನು ತಪ್ಪಿಸಲು ಹೆಲ್ಮೆಟ್‌ ಧರಿಸಿ ಕಾರು ಚಾಲನೆ!

gold-and-silver

Silver ಕೆ.ಜಿ ಗೆ 1,800 ರೂ. ಏರಿಕೆ: ಸಾರ್ವಕಾಲಿಕ ದಾಖಲೆ

rain

Kerala; ಮೂರ್ನಾಲ್ಕು ದಿನ ಭಾರಿ ಮಳೆ: ಹವಾಮಾನ ಇಲಾಖೆ

marriage 2

Wedding gifts ಪಟ್ಟಿ ಇರಿಸಿಕೊಳ್ಳುವುದು ಕಡ್ಡಾಯ

IT WORK

Microsoft ಚಿಂತನೆ : ಚೀನದಿಂದ 800 ನೌಕರರ‌ ವರ್ಗ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.