ಪುಣ್ಯಸ್ನಾನಕ್ಕೆ ನೂಕುನುಗ್ಗಾಟ: 6 ಸಾವು
Team Udayavani, Jan 16, 2017, 3:45 AM IST
ಕೊಚುಬೆರಿಯಾ (ಪ.ಬಂಗಾಳ): ಇಲ್ಲಿನ ಗಂಗಾ ಸಾಗರದಲ್ಲಿ ಮಕರ ಸಂಕ್ರಾಂತಿ ಪುಣ್ಯಸ್ನಾನದ ವೇಳೆ ನೂಕುನುಗ್ಗಾಟ ಸಂಭವಿಸಿ, 6 ಮೃತಪಟ್ಟಿದ್ದಾರೆ. ಎಲ್ಲ ಮೃತರು ಮಹಿಳೆಯರು.
ಪ್ರತಿಸಲದ ಸಂಕ್ರಾಂತಿಯಲ್ಲಿ ಇಲ್ಲಿನ ಬೂರಿಗಂಗಾ ನದಿಯಲ್ಲಿ ಎರಡು ದಿನ ಪುಣ್ಯ ಸ್ನಾನ ನಡೆಯುತ್ತದೆ. ಈ ವರ್ಷ
16 ಲಕ್ಷಕ್ಕೂ ಅಧಿಕ ಭಕ್ತರು ಪಾಲ್ಗೊಂಡಿದ್ದರು. ಸಂಜೆ 6 ಗಂಟೆಯ ವೇಳೆಗೆ ಭಕ್ತರ ಪ್ರವಾಹ ಅಧಿಕಗೊಂಡಿದ್ದರಿಂದ, ಕೋಲ್ಕ¤ಗೆ ಮರಳುವ ಅವಸರದಲ್ಲಿ, ಆರು ಮಂದಿ ನೀರುಪಾಲಾಗಿ ಈ ದುರ್ಘಟನೆ ಸಂಭವಿಸಿದೆ.
ಅವಘಡಕ್ಕೀಡಾದ ಹಲವರನ್ನು ಪತ್ತೆಹಚ್ಚಲು ನೌಕಾದಳದ ಸಿಬ್ಬಂದಿಯ ಶೋಧಾ ಕಾರ್ಯ ಭರದಿಂದ ಸಾಗಿದೆ. ಸಾವಿನ ಸಂಖ್ಯೆ ಏರುವ ಭೀತಿಯೂ ಇದೆ. ಈ ನಡುವೆ, ಘಟನೆ ಬಗ್ಗೆ ಪ್ರಧಾನಿ ಮೋದಿ ಆಘಾತ ವ್ಯಕ್ತಪಡಿ ಸಿದ್ದು, ಮೃತರ ಕುಟುಂಬಕ್ಕೆ 2 ಲಕ್ಷ ಪರಿಹಾರ ಪ್ರಕಟಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Kolkatta; ಸಂಪತ್ತು ಹಂಚಿಕೆ ಮಾಡುತ್ತೇವೆ: ಉ.ಪ್ರ.ಸಿಎಂ ಯೋಗಿ ಘೋಷಣೆ
Andhra Pradesh; ಸಿಎಂ ಜಗನ್ ಪಕ್ಷಕ್ಕೆ ರೈತರು,ಟೆೃಲರ್, ಗೃಹಿಣಿಯರೇ ಸ್ಟಾರ್ ಪ್ರಚಾರಕರು!
Loksabha; ಮುಸ್ಲಿಮರಿಗೆ ಅಷ್ಟೇ ಅಲ್ಲ, ನನಗೂ 5 ಮಕ್ಕಳಿದ್ದಾರೆ: ಮೋದಿಗೆ ಖರ್ಗೆ ಟಕ್ಕರ್
ಉಗ್ರರಿದ್ದಲ್ಲೇ ನುಗ್ಗಿ ವಿನಾಶ; ಇದು ನವಭಾರತದ ಹೆಗ್ಗಳಿಕೆ: ಪ್ರಧಾನಿ ಮೋದಿ
Lok Sabha; ರಾಯ್ಬರೇಲಿ, ಅಮೇಠಿ ಕಾಂಗ್ರೆಸ್ ಅಭ್ಯರ್ಥಿಗಳ ಬಗ್ಗೆ ಇನ್ನೂ ಸಸ್ಪೆನ್ಸ್!