ಸಚಿನ್‌ನಿಂದಲೂ ಬೈಗುಳ ಕೇಳಿಸಿಕೊಂಡಿದ್ದೆ : ಗ್ಲೆನ್‌ ಮೆಕ್‌ ಗ್ರಾಥ್‌


Team Udayavani, Jan 21, 2017, 4:26 PM IST

Mc Grath-700.jpg

ಹೊಸದಿಲ್ಲಿ : ಭಾರತೀಯ ಕ್ರಿಕೆಟ್‌ ರಂಗದ ದಂತ ಕಥೆ ಎನಿಸಿಕೊಂಡಿರುವ “ಕ್ರಿಕೆಟ್‌ ದೇವರು’ ಸಚಿನ್‌ ತೆಂಡುಲ್ಕರ್‌ ಸೌಮ್ಯ ಸ್ವಭಾವಕ್ಕೆ, ಸಭ್ಯ ಕ್ರಿಕೆಟ್‌ ವರ್ತನೆಗೆ ವಿಶ್ವದಲ್ಲೇ ಹೆಸರಾದವರು. ಆದರೂ ಆತನಿಂದ ನಾನು ಕ್ರಿಕೆಟ್‌ ಅಂಗಣದಲ್ಲಿ  ವ್ಯಂಗ್ಯದ, ಅವಹೇಳನಕಾರಿ ಬೈಗುಳಗಳನ್ನು, ಚಾಟೂಕ್ತಿಗಳನ್ನು ಕೇಳಿಸಿಕೊಂಡಿದ್ದೆ ಎಂದು ಆಸ್ಟ್ರೇಲಿಯನ್‌ ಕ್ರಿಕೆಟ್‌ನ ದಂತ ಕಥೆ ಎನಿಸಿರುವ ವೇಗದ ಎಸೆಗಾರ ಗ್ಲೆನ್‌ ಮೆಕ್‌ ಗ್ರಾಥ್‌ ಹೇಳಿದ್ದಾರೆ.

ಮಾಧ್ಯಮಕ್ಕೆ ನೀಡಿರುವ ಸಂದರ್ಶನದಲ್ಲಿ ಮೆಕ್‌ ಗ್ರಾಥ್‌ ಹೇಳಿದ್ದು ಹೀಗೆ : 

1990 ಮತ್ತು 2000 ದಶಕದ ಆಸ್ಟ್ರೇಲಿಯ ಕ್ರಿಕೆಟ್‌ ತಂಡಗಳು ಆಟದ ಮೈದಾನದಲ್ಲಿ ಎದುರಾಳಿಗಳ ಧೈರ್ಯ ಸ್ಥೈರ್ಯವನ್ನು ಕುಗ್ಗಿಸಲು ಬೈಗುಳ ಸುರಿಮಳೆ ಗೈಯುವ ತಂತ್ರ ನಡೆಸುತ್ತಿದ್ದರು. ಹಾಗೆ ನೋಡಿದರೆ ವಿಶ್ವದ ಎಲ್ಲ ಕ್ರಿಕೆಟ್‌ ತಂಡಗಳು ಈ ತಂತ್ರವನ್ನು ಅನುಸರಿಸುತ್ತವೆ; ಆದರೆ ಆಸ್ಟ್ರೇಲಿಯನ್‌ ಕ್ರಿಕೆಟಿಗರು ಇದನ್ನು ಮಾಡಿದಾಗ ಭಾರೀ ದೊಡ್ಡ ವಿವಾದಕ್ಕೆ ಕಾರಣವಾಗುತ್ತಾರೆ. ನಿಜಕ್ಕಾದರೆ ಇತರ ತಂಡದವರು ಬೈಗುಳ ನಡೆಸಿದಾಗ ಆಸೀಸ್‌ ಆಟಗಾರರು ಸುಮ್ಮಗಿರುತ್ತಾರೆ.

ಕ್ರಿಕೆಟ್‌ ಆಟಗಾರರು ನಡೆಸುವ ಈ ಸ್ಲೆಜ್ಜಿಂಗ್‌ ದಾಳಿಗೆ ಆಗಿನ  ಕ್ರಿಕೆಟ್‌ ಕಪ್ತಾನ ಸ್ಟೀವ್‌ ವೋ ಅವರು “ಗೇಮ್ಸ್‌ಮ್ಯಾನ್‌ಶಿಪ್‌’ ಎಂಬ ಸಭ್ಯ ನಾಮಕಕರಣ ಮಾಡಿದರು.

ಆಸೀಸ್‌ ಕ್ರಿಕೆಟಿಗರಲ್ಲಿ ಅತ್ಯಂತ ನಿಷ್ಠುರ ಸ್ಲೆಜ್ಜರ್‌ ಎಂದರೆ ಮ್ಯಾಥ್ಯೂ ಹೇಡನ್‌. ಗಿಲ್‌ ಕ್ರಿಸ್ಟ್‌ ಜತೆಗೆ ಆರಂಭಿಕ ದಾಂಡಿಗನಾಗಿ ಬರುತ್ತಿದ್ದ ಈ ಕ್ರಿಕೆಟ್‌ ಸೈಂಧವ ಅನಗತ್ಯ ಸ್ಲೆಜ್ಜಿಂಗ್‌ ವಿವಾದ ಸೃಷ್ಟಿಸುವುದನ್ನು ತಪ್ಪಿಸಲು ಆತನನ್ನು ಗಲೀ ಕ್ಷೇತ್ರದಲ್ಲಿ ಫೀಲ್ಡಿಂಗ್‌ಗೆ ನಿಲ್ಲಿಸುತ್ತಿದ್ದರು.

ಆಸ್ಟ್ರೇಲಿಯ ಕಂಡಿರುವ ಶ್ರೇಷ್ಠ ನಾಯಕ ಶೇನ್‌ ವಾರ್ನ್. ಆತನ ಮನೋ ತಂತ್ರಗಾರಿಕೆ ಸರ್ವಶ್ರೇಷ್ಠ. ಆಟವನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಬಲ್ಲ ಆತ ಒಬ್ಬ ಶೋ ಮ್ಯಾನ್‌ ಕೂಡ ಆಗಿದ್ದ ಮತ್ತು ಮಹೋನ್ನತ  ಕ್ಷಣಗಳನ್ನು ತುಂಬಾ ಪ್ರೀತಿಸುತ್ತಿದ್ದ ಎಂದು ಮೆಕ್‌ ಗ್ರಾಥ್‌ ಹೇಳಿದರು. 

ಟಾಪ್ ನ್ಯೂಸ್

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Kalaburagi; ಸೋಲಿನ ಭಯದಿಂದ ಎಐಸಿಸಿ ಅಧ್ಯಕ್ಷ ಖರ್ಗೆ ಕಲಬುರಗಿಯಲ್ಲೇ ಠಿಕಾಣಿ: ಉಮೇಶ ಜಾಧವ್

Ramanagar: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು

Ramanagara: ಪ್ರವಾಸಕ್ಕೆ ಬಂದಿದ್ದ ಐವರು ವಿದ್ಯಾರ್ಥಿಗಳು ನೀರುಪಾಲು


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 World Cup; ರಿಷಭ್ ಪಂತ್ ಮೊದಲ ಆಯ್ಕೆಯ ವಿಕೆಟ್ ಕೀಪರ್ ಅಲ್ಲ: ವರದಿ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

T20 ವಿಶ್ವಕಪ್ ಗೆ ಬಲಿಷ್ಠ ತಂಡವನ್ನು ಪ್ರಕಟಿಸಿದ ನ್ಯೂಜಿಲೆಂಡ್; ಮರಳಿದ ಸ್ಫೋಟಕ ಆಟಗಾರ

1-aasasa

IPL; ಈಡನ್‌ನಲ್ಲಿ ಕೆಕೆಆರ್‌-ಡೆಲ್ಲಿ ಮೇಲಾಟ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

Madikeri ಕೊಡವ ಹಾಕಿ ಕೂಟಕ್ಕೆ ಗಿನ್ನೆಸ್‌ ಗರಿ

1-wc

Women’s T20; ಬಾಂಗ್ಲಾದೇಶ ವಿರುದ್ಧ ಭಾರತಕ್ಕೆ 44 ರನ್‌ ಜಯ

MUST WATCH

udayavani youtube

ವೈಭವದ ಹಿರಿಯಡ್ಕ ಸಿರಿಜಾತ್ರೆ ಸಂಪನ್ನ

udayavani youtube

ಯಾವೆಲ್ಲಾ ಚರ್ಮದ ಕಾಯಿಲೆಗಳಿವೆ ಹಾಗೂ ಪರಿಹಾರಗಳೇನು?

udayavani youtube

Mangaluru ಹೆಬ್ಬಾವಿನ ದೇಹದಲ್ಲಿ ಬರೋಬ್ಬರಿ 11 ಬುಲೆಟ್‌ ಪತ್ತೆ!

udayavani youtube

ನನ್ನ ಕಥೆ ನಿಮ್ಮ ಜೊತೆ

udayavani youtube

‘ಕಸಿ’ ಕಟ್ಟುವ ಸುಲಭ ವಿಧಾನ

ಹೊಸ ಸೇರ್ಪಡೆ

1-cfcfhh

Hunasagi: ಕಂದಕಕ್ಕೆ ಉರುಳಿದ ಶಾಸಕ ಬೈರತಿ ಬಸವರಾಜ ಕಾರು

1-wweewewq

PM Candidate; ಖರ್ಗೆ, ರಾಹುಲ್ ಯಾವುದರಲ್ಲಿ ಕಡಿಮೆ‌ ಇದ್ದಾರೆ : ಸಿದ್ದರಾಮಯ್ಯ

1———ewqeqwewq

Gadag ನಾಲ್ವರ ಹತ್ಯೆ ಕೇಸ್ ಆರೋಪಿಯಿಂದ ಪೊಲೀಸರ ಮೇಲೆ ಹಲ್ಲೆ!; ಕಾಲಿಗೆ ಗುಂಡು

priyanka vadra

Kalaburagi; ಪ್ರಜ್ವಲ್ ಪರ ಮತಯಾಚನೆ ಮಾಡಿದ್ದ ಮೋದಿ-ಶಾ ಈಗ ಉತ್ತರಿಸಲಿ: ಪ್ರಿಯಾಂಕ ವಾದ್ರಾ

lakshaman-savadi

BJP ಶೆಟ್ಟರ್, ಶ್ರೀರಾಮುಲುಗೆ ಚೊಂಬು ಗ್ಯಾರಂಟಿ : ಲಕ್ಷ್ಮಣ ಸವದಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.