ಮೆರವಣಿಗೆ ವೇಳೆ ಬೆದರಿದ ಕುದುರೆ, ಕೆಂಪೇಗೌಡ ವೇಷಧಾರಿ ನೆಲಕ್ಕೆ!
Team Udayavani, Jun 27, 2017, 3:37 PM IST
ಮೈಸೂರು : ಇಲ್ಲಿ ಮಂಗಳವಾರ ನಾಡ ಪ್ರಭು ಕೆಂಪೇಗೌಡ ಜಯಂತಿಯ ಅಂಗವಾಗಿ ನಡೆಯುತ್ತಿದ್ದ ಮೆರವಣಿಗೆ ವೇಳೆ ಅವಘಡವೊಂದು ತಪ್ಪಿಹೋಗಿದೆ.
ಮೆರವಣಿಗೆಯಲ್ಲಿ ಬಳಿಸಿಕೊಳ್ಳಲಾದ ಕುದುರೆ ಕೆ.ಆರ್.ಸರ್ಕಲ್ ಬಳಿ ಜೋರಾದ ತಮಟೆ ಸದ್ದು ಕೇಳಿ ಹೆದರಿ ಬೆನ್ನ ಮೇಲೆ ಕೆಂಪೇಗೌಡ ವೇಷ ತೊಟ್ಟು ಕುಳಿತಿದ್ದ ವ್ಯಕ್ತಿಯನ್ನು ಕೆಳ ಬೀಳಿಸಿದೆ ದಿಕ್ಕಾಪಾಲಾಗಿ ಓಡಿದೆ.
ಅದೃಷ್ಟವಷಾತ್ ವೇಷಧಾರಿಗೆ ಯಾವುದೇ ಹೆಚ್ಚಿನ ಗಾಯವಾಗಿಲ್ಲ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belgavi; ಪ್ರಧಾನಿ ಮೋದಿ ವಾಸ್ತವ್ಯ: ಸಂಭ್ರಮದ ಸ್ವಾಗತ
Chamarajanagar: ಅಪ್ರಾಪ್ತೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದವನಿಗೆ 20 ವರ್ಷ ಜೈಲು
Yellapur; ಬೊಲೆರೋ ಢಿಕ್ಕಿಯಾಗಿ ಬೈಕ್ ಸವಾರ ದುರ್ಮರಣ, ಹಿಂಬದಿ ಸವಾರ ಗಂಭೀರ
Ambedkar ಬರೆದ ಸಂವಿಧಾನ ಬದಲಿಸಲು ಅಷ್ಟು ಸುಲಭವಾಗಿ ಬಿಡುತ್ತೇವಾ: ಪ್ರಕಾಶ್ ರಾಜ್
IPL; ಮೆಕ್ಗುರ್ಕ್ ಅಬ್ಬರ : ಡೆಲ್ಲಿ ಎದುರು ಹೋರಾಡಿ ಸೋತ ಮುಂಬೈ