ಬರೀ ಚಡ್ಡಿಯಲ್ಲೇ ಟೀವಿ ರಾಜಕೀಯ ಚರ್ಚೆ!


Team Udayavani, Aug 7, 2017, 9:43 AM IST

jourdan-politic-analyst.jpg

ಟೀವಿ ಚಾನೆಲ್‌ಗ‌ಳಲ್ಲಿ ಕೆಲವೊಮ್ಮೆ ಆಗುವ ಎಡವಟ್ಟುಗಳು ಗೊತ್ತಿರುವುದೇ. ಇನ್ನು ಕೆಲವೊಮ್ಮೆ ಅದರಲ್ಲಿನ ಆ್ಯಂಕರ್‌ಗಳು ಮೇಲ್ಭಾಗ ಮಾತ್ರ ಸುಂದರವಾಗಿ ಕಾಣುವಂತೆ ಇರುತ್ತಾರೆ ಎನ್ನುವುದು ಬರೀ ಗುಸುಗುಸು ಆಗಿ ಏನೂ ಉಳಿದಿಲ್ಲ. ಕೆಲವೊಮ್ಮೆ ಇದು ನಿಜವೂ ಆಗುವುದಿದೆ. ಸಾಮಾನ್ಯವಾಗಿ ಟೀವಿಗಳಲ್ಲಿ ಸುದ್ದಿ ಓದುವವರ, ಸಂದರ್ಶಿತರ ಮೇಲ್ಭಾಗ ಮಾತ್ರ ಕಾಣಿಸುವುದರಿಂದ ನಿಜಕ್ಕೂ ಅವರು ಹೇಗಿದ್ದಾರೆ ಎನ್ನುವುದು ಗೊತ್ತೇ ಆಗೋದಿಲ್ಲ. ಜೋರ್ಡಾನ್‌ ರಾಜಕೀಯ ವಿಮರ್ಶಕರೊಬ್ಬರ ವಿಚಾರದಲ್ಲಿ ಇದು ಬಟಾಬಯಲಾಗಿದೆ. ಇಸ್ರೇಲ್‌ನ ಟೀವಿ ಚಾನೆಲೊಂದರ ಚರ್ಚೆಯಲ್ಲಿ ತಜ್ಞ ಮಜೀದ್‌ ಆಸ್‌ಫೋರ್ ಎಂಬುವವರು ಮೇಲ್ಭಾಗ ಕೋಟು, ಟೈನಲ್ಲಿ ಮಿಂಚುತ್ತಿದ್ದರೆ, ಕೆಳಭಾಗದಲ್ಲಿ ಬರೀ ಚಡ್ಡಿಯಲ್ಲಿದ್ದರು! ಇದು ವಿಡಿಯೋದಲ್ಲಿ ಕಾಣಿಸಿಲ್ಲ. ಬದಲಿಗೆ ಅವರ ನಿಜರೂಪವನ್ನು ಪುತ್ರ ಮನಾಫ್ ತೆಗೆದು ಸಾಮಾಜಿಕ ಜಾಲತಾಣಕ್ಕೆ ಹಾಕಿದ್ದಾನೆ. ಇದರಲ್ಲಿ ಸೋಫಾದಲ್ಲಿ ಚಡ್ಡಿಹಾಕಿ ಕೂತ ಮಜೀದ್‌ ಅವರು ತಲೆದಿಂಬುಗಳ ಮೇಲೆ ಲ್ಯಾಪ್‌ಟಾಪ್‌ ಇಟ್ಟು ಟಿಪ್‌ಟಾಪ್‌ ಆಗಿ ಕೂತ ಚಿತ್ರವಿದೆ. ಇದೀಗ ವೈರಲ್‌ ಆಗಿದೆ.

ಟಾಪ್ ನ್ಯೂಸ್

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

1-wqeeqw

K. Vasantha Bangera; ಬೆಳ್ತಂಗಡಿಯ ಬಂಗಾರ ಕೇದೆಯ ಮಣ್ಣಲ್ಲಿ ಲೀನ; ಸಕಲ ಸರಕಾರಿ ಗೌರವ

1-qwewqwqe

IPL;ಪಂಜಾಬ್ ವಿರುದ್ಧ 60 ರನ್ ಗಳ ಗೆಲುವು ಸಾಧಿಸಿದ ಆರ್ ಸಿಬಿ: ಪ್ಲೇ ಆಫ್ ಆಸೆ ಜೀವಂತ

suicide

Heatstroke; ಬಸವಕಲ್ಯಾಣದಲ್ಲಿ ಬಿಸಿಲಿನ ಝಳಕ್ಕೆ ಕಾರ್ಮಿಕ‌ ಸಾವು‌?

1-ww-ewq

SSLC Result; ಜ್ಞಾನಸುಧಾ ಕಾರ್ಕಳ ಶೇ. 100 ಫ‌ಲಿತಾಂಶ: ಸಹನಾ ರಾಜ್ಯಕ್ಕೆ ತೃತೀಯ

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು

Chikkaballapur: ಎಸ್ಸೆಸ್ಸೆಲ್ಸಿ ಫೇಲ್; ವಿದ್ಯಾರ್ಥಿನಿ ನೇಣಿಗೆ ಶರಣು


MUST WATCH

udayavani youtube

ಭಗವಂತನ ಆಣೆ ಯಾವ ಸಂತ್ರಸ್ತೆಯರನ್ನು ನಾನು ಭೇಟಿ ಮಾಡಿಲ್ಲಶ್ರೇಯಸ್‌ಪಟೇಲ್ ಹೇಳಿಕೆ

udayavani youtube

ಉಡುಪಿ ರೈತನ ವಿಭಿನ್ನ ಪ್ರಯತ್ನ : ಕೈ ಹಿಡಿದ ಕೇಸರಿ ಕಲ್ಲಂಗಡಿ

udayavani youtube

ಹಿಮೋಫಿಲಿಯಾ ಈ ರಕ್ತದ ಕಾಯಿಲೆ ಇರುವವರು ಮಾಡಬೇಕಾದ್ದೇನು ?

udayavani youtube

ಪ್ರಚಾರದ ವೇಳೆ ಕೈ ಮುಖಂಡನಿಗೆ ಕಪಾಳ ಮೋಕ್ಷ‌ ಮಾಡಿದ ಡಿಕೆಶಿ;

udayavani youtube

ಅಂಕಲ್ ಎಗ್ ರೈಸ್ ಕಾರ್ನರ್ ನಲ್ಲಿ ದಿನಕ್ಕೆ ಎಷ್ಟು ಮೊಟ್ಟೆ ಉಪಯೋಗಿಸುತ್ತಾರೆ ಗೊತ್ತಾ ?|

ಹೊಸ ಸೇರ್ಪಡೆ

Revanna 2

Parappana Agrahara Central Prison; ಸಾಮಾನ್ಯರಂತೆ ದಿನ ಕಳೆದ ರೇವಣ್ಣ

1-wqewee

Saudi Arabia; ಭೂಮಿ ನೀಡಲು ಒಪ್ಪದಿದ್ದರೆ ಹತ್ಯೆ: ಬಿಬಿಸಿ ವರದಿ

MOdi (3)

Hate speech ಪ್ರಚಾರ: ಮೋದಿ ವಿರುದ್ಧ ಕ್ರಮಕ್ಕೆ ಸುಪ್ರೀಂನಲ್ಲಿ ರಿಟ್‌ ಅರ್ಜಿ

sensex

Election result ಅನಿಶ್ಚಿತತೆ: 1,062 ಅಂಕ ಕುಸಿದ ಸೆನ್ಸೆಕ್ಸ್‌

Himanth-Bisw

BJP ಗೆದ್ದರೆ 5 ಲಕ್ಷ ಜನರಿಗೆ ಅಯೋಧ್ಯೆ ರಾಮನ ದರ್ಶನ: ಹಿಮಂತ್‌ ಬಿಸ್ವಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.